ಚಾಮರಾಜನಗರ: ಹುಲ್ಲು ಕೊಯ್ಯಲು ಹೋಗಿದ್ದ ರೈತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಹುಲಿ

ಚಾಮರಾಜನಗರ: ಹುಲಿ ದಾಳಿಯಲ್ಲಿ 65 ವರ್ಷದ ರೈತ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಸೋಮವಾರ (ಸೆಪ್ಟೆಂಬರ್‌ 14) ನಡೆದಿದೆ ಎಂದು ವರದಿಯಾಗಿದೆ. ಮೃತ ರೈತನನ್ನು ಬಸವಣ್ಣ (65)ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಬಸವಣ್ಣ ಅವರು ತಮ್ಮ ದನ ಕರುಗಳಿಗೆ ಮೇವು ತರಲು ಗ್ರಾಮದ ಸಮೀಪದ ಕೃಷಿ ಜಮೀನಿಗೆ ತೆರಳಿದ್ದರು. ಈ ವೇಳೆ … Continued