ಮಹಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವಿನ ಪ್ರಕರಣ: ಶಿಷ್ಯ ಆನಂದ ಗಿರಿ, ಮತ್ತಿಬ್ಬರು ಪೊಲೀಸ್ ವಶಕ್ಕೆ

ನವದೆಹಲಿ: ಅಖಿಲ್ ಭಾರತೀಯ ಅಖಾರ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಂತ್ ನರೇಂದ್ರ ಗಿರಿ (Mahant Narendra Giri) ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಅವರ ಶಿಷ್ಯ ಆನಂದ್ ಗಿರಿ ಮತ್ತು ಇತರ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅಖಿಲ ಭಾರತೀಯ ಅಖಾರ ಪರಿಷತ್ ಮುಖ್ಯಸ್ಥ ಮಹಂತ್ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಬೇಡ … Continued

ಧಾರ್ಮಿಕ ಕೇಂದ್ರಗಳ ತೆರವು ತಡೆಗೆ ಸರ್ಕಾರದಿಂದ ಹೊಸ ವಿಧೇಯಕ ಮಂಡನೆ

ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿರುವ ದೇವಾಲಯಗಳನ್ನು ತೆರವು ಮಾಡುವ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಸಂರಕ್ಷಿಸಲು ಹೊಸ ವಿಧೇಯಕ ಕರ್ನಾಟಕ ಧಾರ್ಮಿಕ ಕಟ್ಟಡಗಳ ವಿಧೇಯಕ-೨೦೨೧ ವಿಧಾನಸಭೆಯಲ್ಲಿ ಮಂಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳನ್ನು ತೆರವು … Continued

ರಿಯಲ್ ಎಸ್ಟೇಟ್​ ನಿರಾಳ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಬೆಂಗಳೂರು: ರಾಜ್ಯ ವಿಧಾನಸಭೆಯು ಸೋಮವಾರ ಸ್ಟ್ಯಾಂಪ್ ಆಕ್ಟ್ 1957 ಕ್ಕೆ ತಿದ್ದುಪಡಿ ತಂದಿದ್ದು, 35 ಲಕ್ಷ ರೂ.ಗಳಿಂದ . 45 ಲಕ್ಷ ರೂ.ಗಳ ಬೆಲೆಯ ಫ್ಲಾಟ್ ಮೇಲೆ ಪಾವತಿಸಬೇಕಾದ ಸ್ಟಾಂಪ್ ಡ್ಯೂಟಿಯನ್ನು 3%ಕ್ಕೆ ಇಳಿಸಿದೆ. ಆದಾಗ್ಯೂ, 2% ಕಡಿತವು ಮೊದಲ ಬಾರಿ ನೋಂದಣಿಗೆ ಮಾತ್ರ ಅನ್ವಯಿಸುತ್ತದೆ, ಬೇರೆ ರೀತಿಯಲ್ಲಿ ಹೇಳುವುದಾದರೆ ಪ್ರಾಥಮಿಕ ಮಾರಾಟಕ್ಕೆ ಮಾತ್ರ ಅನ್ವಯಿಸುತ್ತದೆ.. … Continued

ಅನಿಲ್ ದೇಶಮುಖ್ ಪ್ರಕರಣ: 17 ಕೋಟಿ ರೂ.ಗಳ ಗುಪ್ತ ಆದಾಯ ಪತ್ತೆ ಮಾಡಿದ ಆದಾಯ ತೆರಿಗೆ ಇಲಾಖೆ

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಯು 17 ಕೋಟಿ ರೂ.ಗಳಷ್ಟು ಆದಾಯವನ್ನು ಮರೆಮಾಚಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ ಹೇಳಿವೆ ಎಂದು ವರದಿ ತಿಳಿಸಿದೆ. ನಾಗಪುರ ಮೂಲದ ಟ್ರಸ್ಟ್‌ನಲ್ಲಿ ಮೂರು … Continued

ಭಾರತವು ಹೆಚ್ಚುವರಿ ಕೋವಿಡ್‌-19 ಲಸಿಕೆಗಳ ರಫ್ತು ಅಕ್ಟೋಬರ್‌ನಿಂದ ಪುನರಾರಂಭ

ನವದೆಹಲಿ: ಭಾರತವು ಮುಂದಿನ ತಿಂಗಳು ‘ಲಸಿಕೆ ಮೈತ್ರಿ ‘(Vaccine Maitri’) ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಕೋವಿಡ್ -19 ಲಸಿಕೆಗಳ ರಫ್ತನ್ನು ಪುನರಾರಂಭಿಸಲಿದೆ ಮತ್ತು ಕೋವಾಕ್ಸ್ ಜಾಗತಿಕ ಪೂಲ್‌ಗೆ (COVAX global pool) ತನ್ನ ಬದ್ಧತೆಯನ್ನು ಪೂರೈಸಲಿದೆ, ಆದರೆ ತನ್ನದೇ ನಾಗರಿಕರಿಗೆ ಲಸಿಕೆ ಹಾಕುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ … Continued

ಯೆಸ್ ಬ್ಯಾಂಕ್ ಹಗರಣ: ರಾಣಾ ಕಪೂರ್ ಪತ್ನಿ, ಪುತ್ರಿಯರಿಗೆ ಜಾಮೀನು ನಿರಾಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ

ಮುಂಬೈ: ದಿವಾನ್ ಹೌಸಿಂಗ್ ಫೈನಾನ್ಶಿಯಲ್ ಲಿಮಿಟೆಡ್ (DHFL) ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ ಮತ್ತು ಪುತ್ರಿಯರಾದ ರಾಧಾ ಕಪೂರ್ ಮತ್ತು ರೋಶಿನಿ ಕಪೂರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಈ ಕುರಿತು ವರದಿ ಮಾಡಿರುವ ಬಾರ್‌ ಎಂಡ್‌ … Continued

ಹುಬ್ಬೇರಿಸಬೇಡಿ.. ಗಿಡದ ಒಂದೇ ಕಾಂಡದಲ್ಲಿ ಬರೋಬ್ಬರಿ 839 ಟೊಮೆಟೋ ಬೆಳೆದ…! ವಿಶ್ವ ದಾಖಲೆ ಮಾಡಿದ ಈ ಕೃಷಿಕ..!!

ಬ್ರಿಟನ್‌ ನಲ್ಲಿ ತೋಟಗಾರರೊರ ಟೊಮೆಟೊ ಗಿಡದ ಒಂದೇ ಕಾಂಡದಲ್ಲಿ 839 ಟೊಮೆಟೊಗಳನ್ನು (Tomato) ಕೊಯ್ಲು ಮಾಡಿದ್ದಾರೆ. ಇದರಿಂದ ಈಗ ಅವರು ಗಿನ್ನೆಸ್ ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಇಂಗ್ಲೆಂಡಿನ ಸ್ಟಾನ್ ಸ್ಟೆಡ್ ಅಬೋಟ್ಸ್ ನ 43 ವರ್ಷದ ಡೌಗ್ಲಾಸ್ ಸ್ಮಿತ್ ಹಿಂದಿನ ದಾಖಲೆಗಳನ್ನು (Record) ಮುರಿಯಲು ಸಿದ್ಧರಾಗಿದ್ದಾರೆ. ಸ್ಮಿತ್​ 2010ರಲ್ಲಿ ರೆಕಾರ್ಡ್ ಮಾಡಿದ್ದ ಶ್ರೋಪ್‌ಶೈರ್‌ನ ಗ್ರಹಾಂ … Continued