ತಿರಂಗಾ ಯಾತ್ರೆ ವೇಳೆ ಹಸು ನುಗ್ಗಿ ಕಾಲು ಮುರಿತಕ್ಕೊಳಗಾದ ಗುಜರಾತಿನ ಮಾಜಿ ಡಿಸಿಎಂ ನಿತಿನ್ ಪಟೇಲ್ : ದೃಶ್ಯ ಸೆರೆ
ಅಹಮದಾಬಾದ್: ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಕಡಿ ಪಟ್ಟಣದಲ್ಲಿ ಇಂದು, ಶನಿವಾರ ಗುಜರಾತ್ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ನೇತೃತ್ವದ “ತಿರಂಗ ಯಾತ್ರೆ” ಜನ ಸಂದಣಿಯಲ್ಲಿ ನುಗ್ಗಿದ ಘಟನೆ ನಡೆದಿದ್ದು, ಈ ವೇಳೆ ನಿತಿನ್ ಪಟೇಲ್ ಅವರ ಎಡಗಾಲಿಗೆ ಮೂಳೆ ಮುರಿತವಾಗಿದೆ ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ. “ಕಡಿ ನಗರದಲ್ಲಿ ತಿರಂಗ ಯಾತ್ರೆಯಲ್ಲಿ ಸುಮಾರು 2,000 … Continued