ಹೆಚ್ಚಿನ ದಟ್ಟಣೆಯಿರುವ ರಾಜ್ಯ ಹೆದ್ದಾರಿಗಳನ್ನು ರಾಜ್ಯಗಳಿಂದ ಕೇಂದ್ರದ ಸುಪರ್ದಿಗೆ ತೆಗೆದುಕೊಳ್ಳಲು ಚಿಂತನೆ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ

ಮುಂಬೈ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 25 ವರ್ಷಗಳ ಅವಧಿಗೆ ಹೆಚ್ಚಿನ ಟ್ರಾಫಿಕ್ ಸಾಂದ್ರತೆ ಇರುವ ರಾಜ್ಯ ಹೆದ್ದಾರಿಗಳನ್ನೂ ರಾಜ್ಯ ಸರ್ಕಾರದಿಂದ ಪಡೆಯಲು ಯೋಜಿಸುತ್ತಿದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆ ರಾಜ್ಯ ಹೆದ್ದಾರಿಗಳನ್ನು 4 ಅಥವಾ 6 ಲೇನ್ ಹೆದ್ದಾರಿಗಳಾಗಿ ಪರಿವರ್ತಿಸಲಾಗುವುದು ಮತ್ತು ನಂತರ ಕೇಂದ್ರವು … Continued

ತಪ್ಪಾದ, ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಕೂಡಿದ ಜಾಗತಿಕ ಹಸಿವು ಸೂಚ್ಯಂಕ ವರದಿ, ಭಾರತದ ಇಮೇಜ್‌ ಹಾಳು ಮಾಡುವ ಕ್ರಮ ಎಂದ ಭಾರತ

ನವದೆಹಲಿ: ಶನಿವಾರ ಗ್ಲೋಬಲ್ ಹಂಡರ್ ಸೂಚ್ಯಂಕ ರೇಟಿಂಗ್ ಅನ್ನು ಭಾರತ ತಿರಸ್ಕರಿಸಿದೆ ಮತ್ತು ಇದು ದೇಶದ ಇಮೇಜ್ ಅನ್ನು ಹಾಳುಗಡೆವಲು ಮಾಡಿದ ಪ್ರಯತ್ನದ ಒಂದು ಭಾಗ ಎಂದು ಕರೆದಿದೆ. ಸೂಚ್ಯಂಕವು ಗಂಭೀರ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ ಮತ್ತು ಇದು “ಹಸಿವಿನ ಬಗೆಗಿನ ತಪ್ಪು ಅಳತೆ” ಎಂದು ಸರ್ಕಾರವು ಹೇಳಿದೆ. ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ಟ್ ಹಂಗರ್ … Continued

ಪ್ರಧಾನಿ ಸಲಹೆಯ ತಿಂಗಳ ನಂತರ ನಾಳೆ ಪಸ್ಮಾಂಡ (ಹಿಂದುಳಿದ) ಮುಸ್ಲಿಮರ ಸಭೆ ಕರೆದ ಬಿಜೆಪಿ

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬಿಜೆಪಿ ಮತ್ತು ಪಸ್ಮಾಂಡ ಅಥವಾ ಹಿಂದುಳಿದ ಮುಸ್ಲಿಮರ ಪ್ರಮುಖ ಸದಸ್ಯರ ಸಭೆ ಭಾನುವಾರ ನಡೆಯಲಿದ್ದು, ರಾಜ್ಯದಲ್ಲಿ ಇಂತಹ ಮೊದಲ ಔಪಚಾರಿಕ ಸಭೆಯಾಗಿದೆ. ಉತ್ತರ ಪ್ರದೇಶದಲ್ಲಿ ಪಸ್ಮಾಂಡ ಮುಸ್ಲಿಮರನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷ ಬಿಜೆಪಿಯನ್ನು ಕೇಳಿಕೊಂಡ ಸುಮಾರು ನಾಲ್ಕು ತಿಂಗಳ ನಂತರ … Continued

ಚಿತ್ರದುರ್ಗ ಮುರುಘಾಮಠಕ್ಕೆ ನೂತನ ಶ್ರೀಗಳ ನೇಮಕ: ಕಾನೂನು ಚೌಕಟ್ಟಿನಲ್ಲಿಯೇ ಕ್ರಮ

ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠಕ್ಕೆ ಹೊಸ ಶ್ರೀಗಳನ್ನು ನೇಮಕ ವಿಚಾರದಲ್ಲಿ ಕಾನೂನಿನಂತೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮಠದ ಟ್ರಸ್ಟ್ ಇದೆ. ಏನೇ ಕ್ರಮ ತೆಗೆದುಕೊಂಡರೂ ಕಾನೂನಿನ ಚೌಕಟ್ಟಿನಲ್ಲೇ ಆಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮಠದ ಭಕ್ತರ ನಿಯೋಗ ನನ್ನನ್ನು ಭೇಟಿ ಮಾಡಿದೆ. … Continued

ಪಾಕ್ ಆಸ್ಪತ್ರೆಯಲ್ಲಿ ಸಿಕ್ಕ 400 ಅನಾಮಧೇಯ ಕೊಳೆತ ದೇಹಗಳು ಬಲೂಚ್, ಪಶ್ತೂನ್‌ಗಳದ್ದೇ? ದೇಹ ರಚನೆ, ‘ಸಲ್ವಾರ್’ನಿಂದ ದೌರ್ಜನ್ಯದ ಸುಳಿವು..?

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಆಸ್ಪತ್ರೆಯೊಂದರ ಮೇಲ್ಛಾವಣಿಯಿಂದ 400ಕ್ಕೂ ಹೆಚ್ಚು ಕೊಳೆತ ಶವಗಳ ಆವಿಷ್ಕಾರವು ಭಾರೀ ಚರ್ಚೆಗೆ ಕಾರಣವಾಗಿವೆ. ಏಕೆಂದರೆ ಈ ಶವಗಳು ಬಲವಂತದ ನಾಪತ್ತೆ ಪ್ರಕರಣಕ್ಕೆ ಬಲಿಯಾದ ಬಲೂಚ್ ಮತ್ತು ಪಶ್ತೂನ್‌ಗಳಿಗೆ ಸೇರಿರಬಹುದು ಎಂದು ಪುರಾವೆಗಳು ಸೂಚಿಸಿವೆ. ಈ ದೇಹಗಳನ್ನು ಮುಲ್ತಾನ್‌ನ ಪಂಜಾಬ್ ನಿಶ್ತಾರ್ ಆಸ್ಪತ್ರೆಯಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಹಲವಾರು ಶವಗಳ ಎದೆಯನ್ನು ಸೀಳಲಾಗಿದೆ ಮತ್ತು … Continued

ಕಬ್ಬು ಬೆಲೆ ನಿಗದಿ ಸಭೆಗೆ ಕೋಡಿಹಳ್ಳಿ ಉಪಸ್ಥಿತಿಗೆ ರೈತ ಮುಖಂಡರ ಆಕ್ಷೇಪ, ಹೊರಹಾಕುವಂತೆ ಪಟ್ಟು

ಬೆಂಗಳೂರು: ಭ್ರಷ್ಟಾಚಾರದ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಸಭೆಗೆ ಆಹ್ವಾನಿಸಿದ್ದಕ್ಕೆ ಆಕ್ರೋಶಗೊಂಡ ರೈತ ಮುಖಂಡರು ಸಚಿವರ ಎದುರೇಅವರನ್ನು ಸಭೆಯಿಂದ ಹೊರ ಹಾಕುವಂತೆ ಸಚಿವರ ಎದುರೇ ಒತ್ತಾಯಿಸುವ ಘಟನೆ ನಡೆಯಿತು. ಕಬ್ಬು ಬೆಲೆ ನಿಗದಿ ಹಾಗೂ ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಲು ವಿಧಾನಸೌಧದಲ್ಲಿ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ರೈತ ಮುಖಂಡರ ಸಭೆ … Continued

ರೋಗಿ ಸ್ಯಾಕ್ಸೋಫೋನ್ ನುಡಿಸುತ್ತಿರುವಾಗಲೇ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮೆದುಳು ಗಡ್ಡೆ ಹೊರತೆಗೆದ ನರಶಸ್ತ್ರಚಿಕಿತ್ಸಕ | ವೀಕ್ಷಿಸಿ

ಇಟಾಲಿಯನ್ ನರಶಸ್ತ್ರಚಿಕಿತ್ಸಕರೊಬ್ಬರು ತನ್ನ ರೋಗಿಯು ಸ್ಯಾಕ್ಸೋಫೋನ್ ನುಡಿಸುತ್ತಿರುವಾಗಲೇ 9-ಗಂಟೆಗಳ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ…! ಶಸ್ತ್ರಚಿಕಿತ್ಸೆಯ ಗುರಿಯು ರೋಗಿಯ ಮೆದುಳಿನ ಗೆಡ್ಡೆಯನ್ನು ತೆಗೆದುಹಾಕುವುದಾಗಿತ್ತು. ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, 35 ವರ್ಷದ ರೋಗಿಯು ಸಂಪೂರ್ಣ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಚ್ಚರವಾಗಿದ್ದ. ರೋಮ್‌ನ ಪೈಡಿಯಾ ಇಂಟರ್‌ನ್ಯಾಶನಲ್ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯು ರೋಗಿಯ ಮೇಲೆ ಯಾವ … Continued

ಕ್ರೀಯಾಶೀಲ ಪ್ರಾಧ್ಯಾಪಕ ಶಿವಪುತ್ರಪ್ಪ ಆಶಿ, ನಾಳೆ ‘ವರ್ತುಲ’ ಕವನ ಸಂಕಲನ ಲೋಕಾರ್ಪಣೆ

ಕ್ರೀಯಾಶೀಲ ವ್ಯಕ್ತಿತ್ವದ ೭೦ ವಯಸ್ಸಿನ (ಜನನ ೦೧.೧೦.೧೯೫೩) ಶಿವಪುತ್ರಪ್ಪ ರಂಗಪ್ಪ ಆಶಿ ಅವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆಶಿ ಸರ್ ಎಂದೇ ಚಿರಪರಿಚಿತರು. ಬಾಗಲಕೋಟಿ ಜಿಲ್ಲೆಯ ಬದಾಮಿ ತಾಲೂಕಿನ ಕೆಲವಡಿ ಗ್ರಾಮದವರಾದ ಅವರು ಕೆಲವಡಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಶಿವಯೋಗ ಮಂದಿರದಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ನರೇಗಲ್ಲದ ಅನ್ನದಾನೇಶ್ವರ ಮಹಾವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದರು. ನಂತರ … Continued

ಟಾರ್ಗೆಟ್‌ ಹತ್ಯೆಯಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ಕಾಶ್ಮೀರ: ಟಾರ್ಗೆಟ್‌ ಹತ್ಯೆಯ ಮತ್ತೊಂದು ನಿದರ್ಶನದಲ್ಲಿ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಕಾಶ್ಮೀರಿ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದಲ್ಲಿನ ಅವರ ನಿವಾಸದ ಬಳಿ ಪುರನ್ ಕ್ರಿಶನ್ ಭಟ್ ಅವರ ಮೇಲೆ ದಾಳಿ ನಡೆಸಲಾಯಿತು, ಭಟ್ ಅವರನ್ನು ಶೋಪಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಿದ … Continued

ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು: ಅಮೆರಿಕ ಅಧ್ಯಕ್ಷ ಜೋ ಬೈಡನ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್ ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಿದ್ದಾರೆ. ಶುಕ್ರವಾರ ಡೆಮಾಕ್ರಟಿಕ್ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿ ಸ್ವಾಗತದಲ್ಲಿ ಅಧ್ಯಕ್ಷರ ಭಾಷಣವನ್ನು ಶ್ವೇತಭವನದ ಹೇಳಿಕೆ ಉಲ್ಲೇಖಿಸಿದೆ. ನನ್ನ ಪ್ರಕಾರ ಬಹುಶಃ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವು ಒಂದಾಗಿದೆ. ಯಾವುದೇ ಒಗ್ಗಟ್ಟು ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು … Continued