ಉತ್ತರ ಪ್ರದೇಶದ 12 ನೇ ತರಗತಿ ಸಂಸ್ಕೃತ ಬೋರ್ಡ್ ಪರೀಕ್ಷೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮುಸ್ಲಿಂ ಹುಡುಗ…!

ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ ಮಂಡಳಿಯ ಉತ್ತರ ಮಾಧ್ಯಮ-II (12ನೇ ತರಗತಿ) ಪರೀಕ್ಷೆಯಲ್ಲಿ 17 ವರ್ಷದ ಮುಸ್ಲಿಂ ಹುಡುಗ ಇರ್ಫಾನ್ ಪ್ರಥಮ ಸ್ಥಾನ ಪಡೆದಿದ್ದಾನೆ. ಇರ್ಫಾನ್‌ ಶೇ.82.71 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ. ಅಂಕ ವಿದ್ಯಾರ್ಥಿನಿ ಗಂಗೋತ್ರಿ ದೇವಿ ಶೇ.80.57 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸಂಸ್ಕೃತ ಶಿಕ್ಷಕನಾಗಲು ಬಯಸುವ ಇರ್ಫಾನ್ … Continued

ಎಸ್‌ಸಿಒ ಪ್ರಾದೇಶಿಕ ಸಭೆಯಲ್ಲಿ ಪಾಕ್ ಸಚಿವ ಉಪಸ್ಥಿತಿಯಲ್ಲೇ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಪ್ರಬಲ ಹೇಳಿಕೆ ನೀಡಿದ ಭಾರತ

ನವದೆಹಲಿ : ಗೋವಾದಲ್ಲಿ ನಡೆದ ಶಾಂಘೈ  ಸಹಕಾರ ಸಂಘಟನೆ ( SCO) ವಿದೇಶಾಂಗ ಸಚಿವರ ಕೌನ್ಸಿಲ್‌ (ಸಿಎಫ್‌ಎಂ) ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ-ಜರ್ದಾರಿ ಅವರನ್ನು ಸ್ವಾಗತಿಸಿದ ಕೆಲವೇ ನಿಮಿಷಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಗಡಿಯಾಚೆಗಿನ ‘ಭಯೋತ್ಪಾದನೆಯ ಬೆದರಿಕೆ’ಯ ಕುರಿತು ಪ್ರಬಲ ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆಯನ್ನು ಎದುರಿಸುವುದು ಎಸ್‌ಸಿಒ (SCO)ದ ಮೂಲ … Continued

ಪ್ರತಿ ದಿನ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಾನೆಂದು ಅಪ್ಪನ ವಿರುದ್ಧವೇ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ 9 ವರ್ಷದ ಬಾಲಕ…!

ಆಂಧ್ರಪ್ರದೇಶದಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ತನ್ನ ಅಪ್ಪನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ. ನೇರವಾಗಿ ಠಾಣೆಗೆ ಹೋಗಿ ಪೊಲೀಸ್‌ ಇನ್ಸ್ಪೆಕ್ಟರ್‌ ಅವರನ್ನು ಭೇಟಿ ಮಾಡಿ ತನ್ನ ನೋವನ್ನೆಲ್ಲ ಹೇಳಿಕೊಂಡಿದ್ದಾನೆ. ಈ ಪುಟ್ಟ ಬಾಲಕನ ಧೈರ್ಯಕ್ಕೆ ಪೊಲೀಸರೂ ಬೆರಗಾದರು. ಬಾಪಟ್ಲಾ ಜಿಲ್ಲೆಯ ಕರ್ಲಪಾಲೆಂನ ಹಳೆ ಇಸ್ಲಾಂಪೇಟೆಯ ಸುಭಾನಿ ಮತ್ತು ಸುಭಾಂಬಿ ಪತಿ-ಪತ್ನಿ.. ಅವರಿಗೆ ಒಬ್ಬ ಮಗನಿದ್ದಾನೆ. ಸುಭಾನಿ … Continued

ವೀಡಿಯೊ : ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಬಡಿದಾಡಿಕೊಂಡ ರಷ್ಯಾದ ಪ್ರತಿನಿಧಿ-ಉಕ್ರೇನ್ ಸಂಸದ | ವೀಕ್ಷಿಸಿ

ಕಪ್ಪು ಸಮುದ್ರದ ಆರ್ಥಿಕ ಸಮುದಾಯದ 61 ನೇ ಅಧಿವೇಶನದಲ್ಲಿ ರಷ್ಯಾದ ಪ್ರತಿನಿಧಿಯೊಬ್ಬರು ಉಕ್ರೇನ್ ಧ್ವಜವನ್ನು ಆ ದೇಶದ ಸಂಸದರೊಬ್ಬರಿಂದ ಕಸಿದುಕೊಂಡ ನಂತರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಇವರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಇದು ವೈರಲ್ ವೀಡಿಯೊದಲ್ಲಿ ಕಂಡುಬಂದಿದೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ 14 ತಿಂಗಳ ನಂತರ ಗುರುವಾರ ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಕಪ್ಪು ಸಮುದ್ರದ … Continued

ವಿಶ್ವದಲ್ಲಿ ಇದು ಮೊದಲನೆಯದು : ತಾಯಿಯ ಗರ್ಭದಲ್ಲಿ ಇರುವಾಗಲೇ ಮಗುವಿಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಿದ ಅಮೆರಿಕದ ವೈದ್ಯರು…!

ಸಿಎನ್‌ಎನ್ ಪ್ರಕಾರ, ಮೆದುಳಿನೊಳಗಿನ ಅಪರೂಪದ ರಕ್ತನಾಳದ ಅಸಹಜತೆಗೆ ಚಿಕಿತ್ಸೆ ನೀಡಲು ಗರ್ಭದಲ್ಲಿರುವ ಮಗುವಿಗೆ ಅಮೆರಿಕದ ವೈದ್ಯರ ತಂಡವು ಅದ್ಭುತ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಿದೆ. ಈ ಅಪರೂಪದ ಮೆದುಳಿನ ಸ್ಥಿತಿಯನ್ನು “ವೀನಸ್ ಆಫ್ ಗ್ಯಾಲೆನ್ ಅಬ್ನಾರ್ಮಲಿಟಿ” ಎಂದು ಕರೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯನ್ನು ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆ ಮತ್ತು ಬೋಸ್ಟನ್ ಮಕ್ಕಳ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮೆದುಳಿನಿಂದ ಹೃದಯಕ್ಕೆ ರಕ್ತವನ್ನು … Continued

ಕೋಲಾರದಲ್ಲಿ 4.05 ಕೋಟಿ ರೂಪಾಯಿ ನಗದು ವಶ

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೆಜಿಎಫ್ (ಕೋಲಾರ) ವಿಲ್ಲಾದಿಂದ ಕನಿಷ್ಠ 4.5 ಕೋಟಿ ರೂ.ಗಳಷ್ಟು ಲೆಕ್ಕಕ್ಕೆ ಬಾರದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಕೆ.ಜಿ.ಎಫ್ (KGF) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4.05 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ. ಖಚಿತ ಸುಳಿವಿನ ಮೇರೆಗೆ ಪೊಲೀಸರು ಕಾರೊಂದರ ಮೇಲೆ … Continued