ತನ್ನ ಕೆಲಸ ಬಿಟ್ಟ ಪೋಷಕರಿಗೆ ಪೂರ್ಣ ಸಮಯದ ಮಗಳಾದ ಚೀನಾ ಮಹಿಳೆ, ಅವಳಿಗೆ ತಿಂಗಳಿಗೆ 47,000 ರೂ. ಸಂಬಳ…!

ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಪ್ರೀತಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದಾಗ್ಯೂ, ಮಕ್ಕಳು ಬೆಳೆದಂತೆ ಮತ್ತು ಅವರ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಾಗ, ಪೋಷಕರಿಗೆ ಏಕಾಂಗಿತನ ಕಾಡಬಹುದು. ಚೀನಾದಲ್ಲಿ, ಪೋಷಕರು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಉಪಾಯವನ್ನು ಕಂಡುಕೊಂಡಿದ್ದಾರೆ, ದೇಶದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅರ್ಥಪೂರ್ಣ ಸಂಭಾಷಣೆಯನ್ನು ಹುಟ್ಟುಹಾಕಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, … Continued

ಚೀನಾದಲ್ಲಿ ಕೋವಿಡ್ ರೂಪಾಂತರದ ಹೊಸ ಅಲೆ : ಜೂನ್‌ನಲ್ಲಿ 6.5 ಕೋಟಿ ಪ್ರಕರಣ ದಾಖಲಾಗುವ ನಿರೀಕ್ಷೆ

ಚೀನಾದಲ್ಲಿ ಏಪ್ರಿಲ್‌ನಿಂದ ಇಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ಪ್ರತಿ ವಾರ 4 ಕೋಟಿ ಪ್ರಕರಣಗಳು ಪತ್ತೆಯಾಗಬಹುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಜೂನ್‌ನಲ್ಲಿ ಈ ಕೊರೊನಾ ಅಲೆ ಉತ್ತುಂಗಕ್ಕೇರಲಿದೆ. ಹಾಗೂ ಪ್ರತಿ ವಾರ 6.5 ಕೋಟಿ ಕೋವಿಡ್ ಸೋಂಕುಗಳು ಕಂಡುಬರಬಹುದು ಎಂದು ನಿರೀಕ್ಷಿಸಲಾಗಿದೆ. ಚೀನಾದ ಅಧಿಕಾರಿಗಳು ಜೂನ್‌ನಲ್ಲಿ ಉತ್ತುಂಗಕ್ಕೇರುವ … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚಾಟ್‌ ಜಿಪಿಟಿ ಬಳಸಿ ಒಂದು ವರ್ಷದೊಳಗೆ 100ಕ್ಕೂ ಹೆಚ್ಚು ಕಾದಂಬರಿ ಬರೆದ ಲೇಖಕ…! ಲಕ್ಷಾಂತರ ಹಣವೂ ಬಂತು…!!

ಕೃತಕ ಬುದ್ಧಿಮತ್ತೆ (Artifical Intelligence) ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಕೃತಕಬುದ್ಧಿಮತ್ತೆ (AI) ಮುಂಬರುವ ದಿನಗಳಲ್ಲಿ ದೊಡ್ಡ ಬದಲಾವಣೆಗಳನ್ನು ಸಾಬೀತುಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಅದರ ಮುನ್ಸೂಚನೆ ಸಿಕ್ಕಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಸಹಾಯದಿಂದ ಓಪನ್‌ ಎಐ ಚಾಟ್ ಜಿಪಿಟಿ (Open AI ChatGPT)ಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ ನಂತರ, ಜನರು ತಮ್ಮ ಕೆಲಸವನ್ನು ಸರಳಗೊಳಿಸಲು ಅದನ್ನು … Continued

ವಿಶ್ವದ ‘ಅತ್ಯಂತ ದಟ್ಟದರಿದ್ರ’ ದೇಶಗಳ ಪಟ್ಟಿ 2022 : ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ ; ಭಾರತ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ಹ್ಯಾಂಕೆ ಅವರ ವಾರ್ಷಿಕ ದುಃಖ ಸೂಚ್ಯಂಕ (HAMI) 2022 ರಲ್ಲಿ ‘ಅತ್ಯಂತ ಶೋಚನೀಯ ದೇಶ’ ಅಥವಾ ಅತ್ಯಂತ ದಟ್ಟದರಿದ್ರ ರಾಷ್ಟ್ರ ಎಂದು ಜಿಂಬಾಬ್ವೆ ಕರೆಯಲ್ಪಟ್ಟಿದೆ. ಅಧ್ಯಕ್ಷ ಎಮ್ಮರ್ಸನ್ ಮ್ನಂಗಾಗ್ವಾ ಅವರು ಜಾರಿಗೊಳಿಸಿದ ನೀತಿಗಳಿಂದಾಗಿ ದೇಶದ ದುಃಖದ ಮಟ್ಟವು ಆಘಾತಕಾರಿಯಾಗಿದೆ. ಸೂಚ್ಯಂಕದ ಪ್ರಕಾರ, ಜಿಂಬಾಬ್ವೆಯಲ್ಲಿ ಹಣದುಬ್ಬರ ಶೇ. 243.8ರಷ್ಟು ಇದ್ದು, ಅಲ್ಲಿನ ಬಡ್ಡಿ ದರ ಶೇ. 131.8ರಷ್ಟು … Continued

ಸುಮಾರು 6000 ಮೆಟಾ ಉದ್ಯೋಗಿಗಳನ್ನು ವಜಾಗೊಳಿಸಿದ ಮಾರ್ಕ್ ಜುಕರ್‌ಬರ್ಗ್

ನವದೆಹಲಿ: ಉನ್ನತ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಂದ ದೊಡ್ಡ ಪ್ರಮಾಣದ ಸಿಬ್ಬಂದಿ ವಜಾಗೊಳಿಸುವಿಕೆಗಳಿಂದಾಗಿ ಟೆಕ್ ಉದ್ಯೋಗ ಮಾರುಕಟ್ಟೆಯು ಈ ಸಮಯದಲ್ಲಿ ಅಸ್ಥಿರವಾಗಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಲೇಆಫ್ ಟ್ರ್ಯಾಕಿಂಗ್ ವೆಬ್‌ಸೈಟ್ layoff.fyi ಪ್ರಕಾರ, ಮೇ 18, 2023 ರವರೆಗೆ ಸುಮಾರು ಎರಡು ಲಕ್ಷ ಟೆಕ್ ಸಿಬ್ಬಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ಮತ್ತು … Continued

ಆಸ್ಟ್ರೇಲಿಯಾದಲ್ಲಿ ದೇವಾಲಯ ವಿಧ್ವಂಸಕ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಭಾರತ-ಆಸ್ಟ್ರೇಲಿಯಾ ಪ್ರತಿಜ್ಞೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್ ಸಿಡ್ನಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಹಿಂದೂ ದೇವಾಲಯಗಳ ಮೇಲಿನ ಇತ್ತೀಚಿನ ದಾಳಿಗಳು ಮತ್ತು ಆಸ್ಟ್ರೇಲಿಯಾದಲ್ಲಿ ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ಕುರಿತು ಚರ್ಚಿಸಿದರು. ಪ್ರಧಾನಿ ಮೋದಿ ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ದ್ವಿಪಕ್ಷೀಯ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಕ್ಕೆ … Continued

ಅಮೆರಿಕ ನಿರ್ಬಂಧಗಳಿಗೆ ಪ್ರತೀಕಾರವಾಗಿ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರನ್ನು ನಿಷೇಧಿಸಿದ ರಷ್ಯಾ

ಮಾಸ್ಕೋ: ವಾಷಿಂಗ್ಟನ್ ವಿಧಿಸಿರುವ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾವು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ಪ್ರವೇಶವನ್ನು ನಿಷೇಧಿಸಿದೆ. “ಅಮೆರಿಕದ ಅಧ್ಯಕ್ಷ ಬೈಡನ್‌ ಆಡಳಿತವು ನಿಯಮಿತವಾಗಿ ವಿಧಿಸುವ ರಷ್ಯಾದ ವಿರೋಧಿ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ … ರಷ್ಯಾದ ಒಕ್ಕೂಟದ ಪ್ರವೇಶವನ್ನು 500 ಅಮೆರಿಕನ್ನರಿಗೆ ನಿರ್ಬಂಧಿಸಲಾಗಿದೆ, ಈ ಪಟ್ಟಿಯಲ್ಲಿ ಒಬಾಮಾ ಕೂಡ ಸೇರಿದ್ದಾರೆ” ಎಂದು ರಷ್ಯಾದ ವಿದೇಶಾಂಗ … Continued

ಅಂಕಾರಾ : ಸೋಫಾವನ್ನು ಆಕಾಶದಲ್ಲಿ ತರಗೆಲೆಯಂತೆ ಹಾರಿಸಿಕೊಂಡು ಹೋದ ಭಾರೀ ಚಂಡಮಾರುತ | ವೀಕ್ಷಿಸಿ

ಟರ್ಕಿಯಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ದೇಶದ ರಾಜಧಾನಿ ಅಂಕಾರಾದಲ್ಲಿ ಭಾರೀ ಚಂಡಮಾರುತವು ಪೀಠೋಪಕರಣಗಳನ್ನು ಆಕಾಶದಲ್ಲಿ ಹಾರಿಸಿಕೊಂಡು ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ತುಣುಕೊಂದರಲ್ಲಿ, ಬಲವಾದ ಗಾಳಿಯು ಸೋಫಾವನ್ನು ಆಕಾಶದಲ್ಲಿ ತರಗೆಲೆಯಂತೆ ಎತ್ತಿಕೊಂಡು ಹೋಗಿರುವುದು ಕಂಡುಬರುತ್ತದೆ. ಅದು ನಂತರ ಮತ್ತೊಂದು ಕಟ್ಟಡಕ್ಕೆ ಹೋಗಿ ಬಡಿಯುವುದನ್ನು ತೋರಿಸುತ್ತದೆ. ಗುರು ಆಫ್ ನಥಿಂಗ್ ಎಂದು ಕರೆಯಲ್ಪಡುವ ಟ್ವಿಟ್ಟರ್ ಪುಟದಲ್ಲಿ … Continued

ಹಿಂದೂಜಾ ಗ್ರೂಪ್‌ ಅಧ್ಯಕ್ಷ ಎಸ್‌.ಪಿ. ಹಿಂದೂಜಾ ನಿಧನ

ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದುಜಾ ಅವರು ಬುಧವಾರ ಲಂಡನ್‌ನಲ್ಲಿ 87 ನೇ ವಯಸ್ಸಿನಲ್ಲಿ ನಿಧನರಾದರು. ಕುಟುಂಬದ ವಕ್ತಾರರು ಈ ಸುದ್ದಿಯನ್ನು ತಿಳಿಸಿದ್ದಾರೆ. ಎಸ್‌.ಪಿ.ಹಿಂದುಜಾ ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ನಾಲ್ವರು ಹಿಂದೂಜಾ ಸಹೋದರರಲ್ಲಿ ಎಸ್‌.ಪಿ.ಹಿಂದುಜಾ ಅವರು ಹಿರಿಯರಾಗಿದ್ದರು. ಅವರು ಭಾರತೀಯ ಮೂಲದ ಬ್ರಿಟನ್‌ ಪ್ರಜೆಯಾಗಿದ್ದರು.ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟುಂಬವು … Continued

ಪೊಲೀಸರು ಬಂಧಿಸುವುದನ್ನು ತಪ್ಪಿಸಿಕೊಳ್ಳಲು ನ್ಯಾಯಾಲಯದೊಳಕ್ಕೆ ಓಡಿಹೋದ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ | ವೀಕ್ಷಿಸಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಮಾಹಿತಿ ಖಾತೆ ಸಚಿವ ಫವಾದ್ ಚೌಧರಿ ಅವರು ಮರು ಬಂಧನದಿಂದ ತಪ್ಪಿಸಿಕೊಳ್ಳಲು ಮಂಗಳವಾರ ಕಾರಿನಿಂದ ಇಳಿದು ಹೈಕೋರ್ಟ್ ಕಟ್ಟಡದೊಳಕ್ಕೆ ಅಕ್ಷರಶಃ ಓಡಿ ಹೋಗಿದ್ದಾರೆ. ಕಳೆದ ವಾರ ಇಮ್ರಾನ್ ಖಾನ್ ಅವರ ಬಂಧನದ ನಂತರ ಅವರ ಪಕ್ಷದ ಬೆಂಬಲಿಗರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್‌ ಪಕ್ಷದ ಫವಾದ್ ಚೌಧರಿ ಅವರನ್ನು … Continued