ತಾಲಿಬಾನ್‌ಗೆ ತಲೆಬಾಗುವ ಪ್ರಶ್ನೆಯೇ ಇಲ್ಲ: ಅಫ್ಘಾನಿಸ್ತಾನದ ಉಪಾಧ್ಯಕ್ಷ ಸಲೇಹ್‌

ತಾಲಿಬಾನ್ ಭಾನುವಾರ ಕಾಬೂಲ್‌ನಲ್ಲಿರುವ ಅಧ್ಯಕ್ಷೀಯ ಅರಮನೆಯ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡ ನಂತರ, ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರು ಯಾವುದೇ ಸಂದರ್ಭದಲ್ಲಿಯೂ ತಾಲಿಬಾನಿಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. “ನನ್ನ ನಾಯಕ ಅಹ್ಮದ್ ಶಾ ಮಸೂದ್, ಕಮಾಂಡರ್, ಲೆಜೆಂಡ್ ಮತ್ತು ಗೈಡ್. ಅವರ ಆತ್ಮ ಮತ್ತು ಪರಂಪರೆಗೆ ನಾನು ದ್ರೋಹ ಮಾಡುವುದಿಲ್ಲ. ನನ್ನ … Continued

ಹೈಟಿಯಲ್ಲಿ ಪ್ರಬಲ ಭೂಕಂಪನ : ಮೃತರ ಸಂಖ್ಯೆ 724 ಕ್ಕೇರಿಕೆ

ಹೈಟಿ : ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸುನಾಮಿ ಭೀತಿಯ ನಡುವೆಯೇ 7.2 ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 724ಕ್ಕೇರಿದೆ ಎಂದು ವರದಿಯಾಗಿದೆ. ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಪ್ರಬಲ ಭೂಕಂಪನದಿಂದ ಸುಮಾರು 724 ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 724 ಕ್ಕೇರಿದ್ದು, ಅವಶೇಷಗಳಡಿ ಸಿಲುಕಿರುವವರ … Continued

ಅಧಿಕಾರ ತ್ಯಜಿಸಿ ದೇಶ ತೊರೆದ ಅಫ್ಘಾನ್ ಅಧ್ಯಕ್ಷ ಘನಿ, ತಾಲಿಬಾನ್ ನಿಂದ ಮಧ್ಯಂತರ ಸರ್ಕಾರ ರಚನೆ ಸಾಧ್ಯತೆ

ಹೊಸದಿಲ್ಲಿ: ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದು ತಜಾಕಿಸ್ತಾನಕ್ಕೆ ಹೋಗಿದ್ದಾರೆ, ಘನಿ ತನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್ದುಲ್ಲಾ ಮೊಹೀಬ್ ಮತ್ತು ಎರಡನೇ ನಿಕಟವರ್ತಿಯೊಂದಿಗೆ ಹೊರಟರುಎಂದು ರಾಯಿಟರ್ಸ್ ವರದಿ ಮಾಡಿದೆ. ತಾಲಿಬಾನ್ ಹೋರಾಟಗಾರರು ಭಾನುವಾರ ಕಾಬೂಲ್ ಪ್ರವೇಶಿಸಿ ಅಫಘಾನ್‌ ಸರ್ಕಾರದ ಬೇಷರತ್ತಾದ ಶರಣಾಗತಿಯನ್ನು ಬಯಸಿದ್ದರಿಂದ ಅಫಘಾನ್ ಅಧ್ಯಕ್ಷ ಅಶ್ರಫ್ ಘನಿ ಅಧಿಕಾರವನ್ನು ತ್ಯಜಿಸಿದರು. ದೇಶದ … Continued

ಅಫ್ಘಾನಿಸ್ತಾನ ಬಿಕ್ಕಟ್ಟು: ಅಧ್ಯಕ್ಷ ಘನಿ ರಾಜೀನಾಮೆ; ಅಲಿ ಅಹ್ಮದ್ ಜಲಾಲಿ ಪರಿವರ್ತನಾ ಸರ್ಕಾರದ ಮುಖ್ಯಸ್ಥ..?

ನವದೆಹಲಿ ತಾಲಿಬಾನ್ ಹೋರಾಟಗಾರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯವನ್ನು ಪ್ರವೇಶಿಸಿದ್ದು, ಹತ್ತಾರು ಜನರು ಪಲಾಯನ ಮಾಡಿದ್ದರಿಂದ ರಾಷ್ಟ್ರದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಿದರು. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್ ಸರ್ಕಾರಕ್ಕೆ ಅಧಿಕಾರವನ್ನು ಶಾಂತಿಯುತವಾಗಿ ಹಸ್ತಾಂತರಿಸಲು ಮಾತುಕತೆ ನಡೆಸುತ್ತಿದೆ. ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಅಫ್ಘಾನಿಸ್ತಾನದ ಮಾಜಿ ಆಂತರಿಕ … Continued

ಕಾಬೂಲಿನಿಂದ ಕೇವಲ 50 ಕಿಮೀ ದೂರದಲ್ಲಿ ತಾಲಿಬಾನ್‌: ಅಫ್ಘಾನಿಸ್ತಾನ ಬಿಕ್ಕಟ್ಟು- ತಾಲಿಬಾನ್‌ಗಳು ಯಾರು? ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ?

ಕಾಬೂಲ್: ತಾಲಿಬಾನ್ 18 ಪ್ರಾಂತ್ಯಗಳನ್ನು ನಿಯಂತ್ರಿಸುತ್ತದೆ, ಈಗ ಕಾಬೂಲ್ ನಿಂದ ಕೇವಲ 50 ಕಿಮೀ ದೂರದಲ್ಲಿದೆ; ‘ಅಮೆರಿಕವು ಒಂದು ತಪ್ಪು ಮಾಡಿದ್ದೆಂದರೆ ತನ್ನ ಬಲವನ್ನು  ಹಿಂತೆಗೆದುಕೊಂಡಿದೆ. ಈಗ ವೇಗವಾಗಿ ಮುನ್ನಡೆಯುತ್ತಿರುವ ತಾಲಿಬಾನ್ ಆಯಕಟ್ಟಿನ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ ಆ ನಗರಗಳ ಆಡಳಿತವನ್ನು ತಮ್ಮ ಹಿಡಿತದಲ್ಲಿರುವುದನ್ನು ಖಾತ್ರಿಪಡಿಸಿದೆ ಏಕೆಂದರೆ ಮಾಜಿ ಸೇನಾಧಿಕಾರಿ ಮತ್ತು ಹೆರಾತ್ ಇಸ್ಮಾಯಿಲ್ ಖಾನ್ … Continued

ಕೋವಿಡ್ -19 ವೈರಸ್ಸಿನ ಮೂಲ ಪತ್ತೆ: ಡಬ್ಲ್ಯುಎಚ್‌ಒ ಎರಡನೇ ತನಿಖೆ ಪ್ರಸ್ತಾಪ ತಿರಸ್ಕರಿಸಿದ ಚೀನಾ

ಬೀಜಿಂಗ್: ಕೊರೊನಾ ವೈರಸ್‌ ಸೋಂಕಿನ ಮೂಲಗಳ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ಕರೆಗಳನ್ನು ಚೀನಾ ಶುಕ್ರವಾರ ತಿರಸ್ಕರಿಸಿದೆ. ಕೋವಿಡ್ -19 ವೈರಸ್‌ನ ಮೂಲವನ್ನು ಹೊಸದಾಗಿ ತನಿಖೆ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಕರೆಗಳನ್ನು ಚೀನಾ ಶುಕ್ರವಾರ ತಳ್ಳಿಹಾಕಿತು, ರೋಗವು ಹೇಗೆ ಆರಂಭವಾಯಿತು ಎಂಬುದನ್ನು ಕಂಡುಹಿಡಿಯಲು ರಾಜಕೀಯ ಪ್ರಯತ್ನಗಳ ಮೇಲೆ ವೈಜ್ಞಾನಿಕ … Continued

ಅಫ್ಗಾನಿಸ್ತಾನದ 2ನೇ ಅತಿದೊಡ್ಡ ನಗರ ಕಂದಹಾರ್‌ ತಾಲಿಬಾನ್‌ ವಶಕ್ಕೆ

ಕಾಬೂಲ್: ಅಫ್ಗಾನಿಸ್ತಾನದ ಎರಡನೇ ಅತಿದೊಡ್ಡ ನಗರ ಕಂದಹಾರ್‌ ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ. ಕಂದಹಾರ್‌ ಅನ್ನು ಸಂಪೂರ್ಣ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಜಾಹಿದೀನ್, ನಗರದ ಹುತಾತ್ಮರ ಚೌಕ ತಲುಪಿದೆ ಎಂದು ತಾಲಿಬಾನ್ ವಕ್ತಾರರು ಘೋಷಿಸಿದ್ದಾರೆ. ಸದ್ಯ ರಾಜಧಾನಿ ಮತ್ತು ಇತರ ಕೆಲವೇ ಭೂಭಾಗಗಳು ಸರ್ಕಾರದ ನಿಯಂತ್ರಣದಲ್ಲಿವೆ. ಉಳಿದಂತೆ ಹೆಚ್ಚಿನ ಭೂಭಾಗ ತಾಲಿಬಾನ್ ಉಗ್ರರ ವಶವಾಗಿವೆ. ಸರ್ಕಾರದ ಸೇನಾ … Continued

ಹಿಂಸಾಚಾರ ಕೊನೆಗೊಳಿಸಲು ತಾಲಿಬಾನ್ ಜೊತೆ ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪ ಮುಂದಿಟ್ಟ ಅಫ್ಘಾನ್ ಸರ್ಕಾರ:ವರದಿ

ನವದೆಹಲಿ:ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್‌ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಮುಂದಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಗುರುವಾರ ಎಎಫ್‌ಪಿ ವರದಿ ಮಾಡಿದೆ. ಕತಾರ್‌ನಲ್ಲಿ ಅಫಘಾನ್ ಸರ್ಕಾರದ ಸಂಧಾನಕಾರರು ತಾಲಿಬಾನ್‌ಗೆ ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪ ನೀಡಿದ್ದರು ಎಂದು ವರದಿ ಹೇಳುತ್ತದೆ. ಹೌದು, ಸರ್ಕಾರವು ಕತಾರ್‌ಗೆ ಮಧ್ಯವರ್ತಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಪ್ರಸ್ತಾಪವು ದೇಶದಲ್ಲಿ … Continued

ನೆರೆ ರಾಷ್ಟ್ರಗಳ ಸಾಮಾಜಿಕ ಮಾಧ್ಯಮ ಖಾತೆಗಳು ಪಾಕಿಸ್ತಾನ ದೂಷಣೆ ಮಾಡುವಲ್ಲಿ ಸಕ್ರಿಯ :ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯೂಸುಫ್ ಆರೋಪ

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಬುಧವಾರ ತಾಲಿಬಾನ್ ಬಂಡುಕೋರರ ಇತ್ತೀಚಿನ ಮುನ್ನಡೆಯಿಂದಾಗಿ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳ ಸಾಮಾಜಿಕ ಮಾಧ್ಯಮ ಖಾತೆಗಳು ಇಸ್ಲಾಮಾಬಾದ್ ಮೇಲೆ ಗೂಬೆ ಕೂಡ್ರಿಸಲು ಸಕ್ರಿಯವಾಗಿವೆ ಎಂದು ಬುಧವಾರ ಆರೋಪಿಸಿದ್ದಾರೆ. . ಅಫ್ಘಾನಿಸ್ತಾನದ ವೈಫಲ್ಯಗಳಿಗೆ ಪಾಕಿಸ್ತಾನವನ್ನು ದೂಷಿಸಲು ಪ್ರಯತ್ನಗಳು ನಡೆಯುತ್ತಿವೆ. ತಾಲಿಬಾನ್ ದಾಳಿ … Continued

ಜನಿಸಿದಾಗ ಸೇಬು ಹಣ್ಣಿನಷ್ಟು ತೂಕವಿದ್ದ ವಿಶ್ವದ ಅತ್ಯಂತ ಸಣ್ಣ ಮಗು 13 ತಿಂಗಳ ಆಸ್ಪತ್ರೆ ವಾಸದ ನಂತರ ಎಷ್ಟಾಗಿದೆಯೆಂದರೆ..

ಆರೋಗ್ಯ ಸಮಸ್ಯೆ ಅಥವಾ ಇತರೆ ಕಾರಣಗಳಿಂದ 9 ತಿಂಗಳಿಗೆ ಜನಿಸುವ ಮಗು 7 ಅಥವಾ 8 ನೇ ತಿಂಗಳಿಗೆ ಜನಿಸುತ್ತದೆ. ಆಗ ನಿಗದಿತ ಅವಧಿಗೂ ಮುನ್ನ ಜನಿಸಿದ ಮಕ್ಕಳನ್ನು ಸ್ವಲ್ಪ ಹೆಚ್ಚಾಗಿ ವಿಶೇಷ ಆರೈಕೆ ಮಾಡಬೇಕಾಗುತ್ತದೆ. ಅದಕ್ಕೂ ಮುಂಚೆ ಜನಿಸಿದರೆ ಆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ. ಆದರೆ ಸಿಂಗಾಪುರದಲ್ಲಿ ​ ಕಳೆದ ವರ್ಷ … Continued