ಕೋವಿಡ್‌: ಅಕ್ಟೋಬರ್-ನವೆಂಬರ್‌ ಅತ್ಯಂತ ನಿರ್ಣಾಯಕ, ಹಬ್ಬ-ಹರಿದಿನಗಳು ಜಾಸ್ತಿ ಎಚ್ಚರಿಕೆ ಅಗತ್ಯ ಎಂದ ಕೇಂದ್ರ ಸರ್ಕಾರ

ನವದೆಹಲಿ: ಮುಂಬರುವ ಎರಡು ಮೂರು ತಿಂಗಳುಗಳು ನಿರ್ಣಾಯಕವಾಗಿದ್ದು, ದೇಶದಲ್ಲಿ ಯಾವುದೇ ರೀತಿಯಲ್ಲಿ ಕೊವಿಡ್ (Covid) ಉಲ್ಬಣಕ್ಕೆ ಅವಕಾಶ ಕೊಡಬೇಡಿ ಎಂದುನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪಾಲ್ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಮತ್ತು ನವೆಂಬರ್ ಅತ್ಯಂತ ನಿರ್ಣಾಯಕ ತಿಂಗಳುಗಳಾಗಿವೆ. ಇವು ಹಬ್ಬಗಳು ಮತ್ತು ಜ್ವರದ ತಿಂಗಳುಗಳು. ಈ ಎರಡು … Continued

ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸಂಪುಟಕ್ಕೆ 24 ಸಚಿವರು: ಪ್ರಮಾಣ ವಚನ ಸ್ವೀಕಾರ

ಗಾಂಧಿನಗರ: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಮ್ಮುಖದಲ್ಲಿ ಗುರುವಾರ ಗುಜರಾತಿನ ಹೊಸ ಸಚಿವ ಸಂಪುಟದಲ್ಲಿ ಒಟ್ಟು 24 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಗಾಂಧಿನಗರದ ರಾಜಭವನದಲ್ಲಿ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು 10 ಕ್ಯಾಬಿನೆಟ್ ಮಂತ್ರಿಗಳು ಮತ್ತು 14 ರಾಜ್ಯ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು, ಸಚಿವರು ಇವರು: ರಾಜೇಂದ್ರ ತ್ರಿವೇದಿ, ಜಿತು … Continued

ಅದ್ನಾನ್ ಅಲ್-ಸಹ್ರಾವಿ: ಫ್ರೆಂಚ್ ಸೈನ್ಯದಿಂದ ಕೊಲ್ಲಲ್ಪಟ್ಟ ಸಹಾರಾದ ಇಸ್ಲಾಮಿಕ್ ಸ್ಟೇಟ್‌ ರಹಸ್ಯ’ ನಾಯಕ, ಈತನ ತಲೆಗಿತ್ತು 50 ಲಕ್ಷ ಡಾಲರ್‌ ಬಹುಮಾನ..!

ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇಸ್ಲಾಮಿಕ್ ಸ್ಟೇಟ್‌ ಗ್ರೇಟರ್ ಸಹಾರಾ ನಾಯಕನ ಸಾವನ್ನು ಬುಧವಾರ ತಡವಾಗಿ ಘೋಷಿಸಿದ್ದಾರೆ. ಅಡ್ನಾನ್ ಅಬು ಅಲ್-ವಲೀದ್ ಅಲ್-ಸಹ್ರಾವಿ ಹತ್ಯೆಯು ಎಂಟು ವರ್ಷಗಳಿಗಿಂತ ಹೆಚ್ಚು ಕಾಲ ಸಹೇಲ್‌ನಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಫ್ರೆಂಚ್ ಸೈನ್ಯಕ್ಕೆ “ಪ್ರಮುಖ ಯಶಸ್ಸು” ಎಂದು ಅವರು ಹೇಳಿದ್ದಾರೆ. ಅಲ್-ಸಹ್ರಾವಿ “ಫ್ರೆಂಚ್ ಪಡೆಗಳಿಂದ ತಟಸ್ಥಗೊಂಡಿದ್ದಾನೆ ಎಂದು ಮ್ಯಾಕ್ರೋನ್ ಟ್ವೀಟ್ … Continued

ಊಹಾಪೋಹಗಳಿಗೆ ತೆರೆ: ಸಂಸದೆ-ನಟಿ ನುಸ್ರತ್ ಜಹಾನ್‌ ನವಜಾತ ಪುತ್ರನ ಜನ್ಮ ಪ್ರಮಾಣಪತ್ರದಲ್ಲಿ ತಂದೆ ಹೆಸರು ಯಶ್ ದಾಸ್‌ಗುಪ್ತಾ

  ಬೆಂಗಾಲಿ ನಟಿ ಮತ್ತು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಮಗನ ಜನನ ನೋಂದಣಿ ವಿವರಗಳು ಸಾರ್ವಜನಿಕ ವಲಯದಲ್ಲಿವೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ಡಾಕ್ಯುಮೆಂಟ್ ಪ್ರಕಾರ, ಮಗುವಿಗೆ ಯಿಶಾನ್‌ ಜೆ.ದಾಸಗುಪ್ತಾ (Yishaan J Dasgupta) ಎಂದು ಹೆಸರಿಸಲಾಗಿದೆ. ಜನ್ಮ ಪ್ರಮಾಣಪತ್ರದಲ್ಲಿ ಮಗುವಿನ ತಂದೆ ಎಂದು ನಟ ಯಶ್ ದಾಸ್ ಗುಪ್ತಾ ಅವರ ಔಪಚಾರಿಕ ಹೆಸರಾದ … Continued

ತಲೆಮರೆಸಿಕೊಂಡಿದ್ದ ಹೈದರಾಬಾದ್ ಅತ್ಯಾಚಾರ ಆರೋಪಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ

ಹೈದರಾಬಾದ್‌: ಹೈದರಾಬಾದ್ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯ ಶವ ವಾರಂಗಲ್‌ನ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.. ಇದಕ್ಕೂ ಮುನ್ನ ಮಂಗಳವಾರ, ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ಹೈದರಾಬಾದ್ ಅತ್ಯಚಾರ ಪ್ರಕರಣದ ಆರೋಪಿಗಳನ್ನು “ಎನ್ಕೌಂಟರ್ ನಲ್ಲಿ ಕೊಲ್ಲಲಾಗುವುದು” ಎಂದು ಹೇಳಿದ್ದರು ಹಾಗೂ ಆರೋಪಿ ಹಿಡಿಯಲು 15 ಪೊಲೀಸ್ ತಂಡಗಳನ್ನು ರಚಿಸಿ … Continued

ಭಾರತದಲ್ಲಿ 30,570 ಹೊಸ ಕೋವಿಡ್ -19 ಪ್ರಕರಣ ದಾಖಲು, ನಿನ್ನೆಗಿಂತ 12.5 % ಅಧಿಕ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 30,570 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 3,33,47,325ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಇತ್ತೀಚಿನ ಡೇಟಾ ತೋರಿಸಿದೆ. ಮಾಹಿತಿಯ ಪ್ರಕಾರ, ಇದು ಬುಧವಾರ ವರದಿ ಮಾಡಿದ್ದಕ್ಕಿಂತ 12.5 %  ಅಧಿಕವಾಗಿದೆ. ಏತನ್ಮಧ್ಯೆ, ಕಳೆದ … Continued

ದೆಹಲಿಯಲ್ಲಿ ಆರು ಶಂಕಿತ ಭಯೋತ್ಪಾದಕರ ಬಂಧನ: ಇಬ್ಬರು ಶಂಕಿತರಿಗೆ ಪಾಕಿಸ್ತಾನದ ಸಿಂಧ್‌ನಲ್ಲಿ ಬಾಂಬ್ ತಯಾರಿಕಾ ತರಬೇತಿ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಇಬ್ಬರನ್ನು ಸಮುದ್ರದ ಮೂಲಕ ಗ್ವಾದರ್ ಬಂದರಿಗೆ ಕರೆದೊಯ್ದಿದೆ ಎಂದು ಮಂಗಳವಾರ ಬಂಧಿಸಲಾಗಿರುವ ದೆಹಲಿಯಲ್ಲಿ ಭಯೋತ್ಪಾದನಾ ಘಟಕದ ಆರು ಭಯೋತ್ಪಾದಕ ಶಂಕಿತರ ವಿಚಾರಣೆ ವೇಳೆ ವಿವರಗಳು ಹೊರಬಿದ್ದಿವೆ. ಸಿಂಧ್ ನಲ್ಲಿ ಬಾಂಬ್ ತಯಾರಿಕೆಯಲ್ಲಿ ಅವರಿಗೆ ತರಬೇತಿ ನೀಡಲಾಗಿದೆ ಎಂಬ ಅಂಶಗಳು ಬೆಳಕಿಗೆ ಬಂದಿದೆ. ಇಬ್ಬರು ಪಾಕಿಸ್ತಾನಕ್ಕೆ ಹೋಗಿ, ತರಬೇತಿ ಪಡೆದು, ನಂತರ ಭಾರತಕ್ಕೆ … Continued

ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿಯ ಅರ್ಪಿತಾ ಘೋಷ್

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ. ಬುಧವಾರದ ಅಧಿಸೂಚನೆಯಲ್ಲಿ, ರಾಜ್ಯಸಭಾ ಕಾರ್ಯಾಲಯವು ಉಪರಾಷ್ಟ್ರಪತಿ ನಾಯ್ಡು ಅವರು ಟಿಎಂಸಿ ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ದೃಢಪಡಿಸಿದ್ದಾರೆ. ಅರ್ಪಿತಾ ಘೋಷ್ (55) ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ … Continued

ಏರ್ ಇಂಡಿಯಾ ಮಾರಾಟ: ಟಾಟಾಸ್, ಸ್ಪೈಸ್ ಜೆಟ್ ಸಂಸ್ಥಾಪಕ ಅಜಯ್ ಸಿಂಗ್ ಹಣಕಾಸು ಬಿಡ್ ಸಲ್ಲಿಕೆ: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

ನವದೆಹಲಿ: ಟಾಟಾ ಗ್ರೂಪ್ (Tata Group), ಸ್ಪೈಸ್ ಜೆಟ್ (SpiceJet) ಪ್ರಮೋಟರ್ ಅಜಯ್ ಸಿಂಗ್ ಸೇರಿದಂತೆ ಅನೇಕ ಇತರ ಬಿಡ್ಡರುಗಳು ಸಾಲದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಖರೀದಿಗೆ ತಮ್ಮ ಹಣಕಾಸಿನ ಬಿಡ್ ಅನ್ನು ಬುಧವಾರ ಸಲ್ಲಿಸಿದ್ದಾರೆ ಎಂದು ಕಂಪನಿಯ ವಕ್ತಾರರು ದೃಢಪಡಿಸಿದ್ದಾರೆ. ಟ್ವೀಟ್ ನಲ್ಲಿ, ಹೂಡಿಕೆ ಮತ್ತು … Continued

ಆಟೋ, ಡ್ರೋನ್ ವಲಯಗಳಿಗೆ 5 ವರ್ಷಗಳ ವರೆಗೆ 26,058 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು (ಬುಧವಾರ) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ 26,058 ಕೋಟಿ ರೂ.ಗಳ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಅನುಮೋದಿಸಲಾಗಿದೆ. ಡ್ರೋನ್ ಉದ್ಯಮಕ್ಕಾಗಿ 120 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಅಶ್ವಿನಿ … Continued