ತುರ್ತು ಕ್ರಮ ಅಗತ್ಯವಿದೆ’: ಭಾರತದಲ್ಲಿ ಕೋವಿಡ್ ಪುನರುತ್ಥಾನ ನಿಭಾಯಿಸಲು 8 ಹಂತ ಪಟ್ಟಿ ಮಾಡಿದ ಲ್ಯಾನ್ಸೆಟ್‌ ತಜ್ಞರ ಸಮಿತಿ

ನವದೆಹಲಿ: ಕೊವಿಡ್‌-19 ಪ್ರಕರಣಗಳು ಪುನರುತ್ಥಾನಗೊಳ್ಳುವ ಸಾಧ್ಯತೆಯಿದೆ ಎಂದು ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಹಾಗೂ ಅದನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಎಂಟು ‘ತುರ್ತು ಕ್ರಮಗಳನ್ನು’ ಪಟ್ಟಿ ಮಾಡಿದೆ. ಲ್ಯಾನ್ಸೆಟ್‌ ಜೂನ್ 12 ರ ಸಂಚಿಕೆಯಲ್ಲಿ ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್-ಶಾ ಸೇರಿದಂತೆ 21 ಜನರು ಬರೆದಿದ್ದಾರೆ. ಜರ್ನಲ್ಲಿನಲ್ಲಿ ತುರ್ತಾಗಿ ಮಾಡಬೇಕಾದದ್ದರ ವೇಗ ಹೆಚ್ಚಿಸಲು ಮತ್ತು … Continued

ಭಾರತದಲ್ಲಿ 73 ದಿನಗಳ ನಂತರ 8 ಲಕ್ಷಕ್ಕಿಂತ ಕಡಿಮೆಗೆ ಇಳಿಕೆಕಂಡ ಕೋವಿಡ್ -19 ಸಕ್ರಿಯ ಪ್ರಕರಣಗಳು

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಂಚಿಕೊಂಡ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 62,000 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಸೋಂಕುಗಳು ಭಾರತದಲ್ಲಿ ದಾಖಲಾಗಿದ್ದು,ಶುಕ್ರವಾರ ಒಟ್ಟು ಕೋವಿಡ್‌-19 ಪ್ರಕರಣಗಳು ಮೂರು ಕೋಟಿ ಗಡಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 62,480 ಹೊಸ ಕೋವಿಡ್‌-19 ಪ್ರಕರಣಗಳು, 88,977 ಡಿಸ್ಚಾರ್ಜ್‌ಗಳು ಮತ್ತು … Continued

ಕೋವಿಡ್‌-19 ಎರಡನೇ ಅಲೆ ಉಲ್ಬಣದ ಹೊರತಾಗಿಯೂ, ಪ್ರಧಾನಿ ಮೋದಿ ಅನುಮೋದನೆ ರೇಟಿಂಗ್ಸ್‌ ವಿಶ್ವ ನಾಯಕರಲ್ಲೇ ಅತಿ ಹೆಚ್ಚು:ಸಮೀಕ್ಷೆ

ನವದೆಹಲಿ: ಮೇ ತಿಂಗಳಲ್ಲಿ ನಡೆದ ಕೋವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಜನಪ್ರಿಯತೆಯ ರೇಟಿಂಗ್ ಕುಸಿತದ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ ಇತರ ಜಾಗತಿಕ ನಾಯಕರಿಗಿಂತ ಉತ್ತಮ ರೇಟಿಂಗ್‌ ಮುಂದುವರಿಸಿದ್ದಾರೆ ಎಂದು ಅಮೆರಿಕದ ದತ್ತಾಂಶ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಡೇಟಾದ ಪ್ರಕಾರ, ಪ್ರಧಾನಿ ಮೋದಿಯವರ … Continued

ಲೋನಿ ಘಟನೆ: ಟ್ವಿಟರ್ ಇಂಡಿಯಾ ಎಂಡಿಗೆ ಲೀಗಲ್ ನೋಟಿಸ್ ಕಳುಹಿಸಿದ ಪೊಲೀಸರು;7 ದಿನಗಳಲ್ಲಿ ಹೇಳಿಕೆ ದಾಖಲಿಸಲು ಸೂಚನೆ

ನವದೆಹಲಿ: “ಕೋಮು ಅಶಾಂತಿಯನ್ನು ಪ್ರಚೋದಿಸುವ” ಉದ್ದೇಶದಿಂದ ಲೋನಿಯಲ್ಲಿ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಕುರಿತು ಗಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂಡಿ) ಕಾನೂನು ನೋಟಿಸ್ ಕಳುಹಿಸಿದ್ದಾರೆ. ಎಂಡಿ ಅವರನ್ನು ಪೊಲೀಸ್ ಠಾಣೆ ಲೋನಿ ಬಾರ್ಡರ್ ಗೆ ಏಳು ದಿನಗಳ ಒಳಗೆ ಬಂದು ಹೇಳಿಕೆ ದಾಖಲಿಸುವಂತೆ ತಿಳಿಸಲಾಗಿದೆ. ಈ ವಾರದ ಆರಂಭದಲ್ಲಿ, ಲೋನಿಯಲ್ಲಿ … Continued

ಜುಲೈನಿಂದ ಮಕ್ಕಳ ಮೇಲೆ ನೋವಾವಾಕ್ಸ್ ಪ್ರಯೋಗಕ್ಕೆ ಸಿದ್ಧತೆ

ನವದೆಹಲಿ: ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಇಳಿ‌ಮುಖವಾಗುತ್ತಿರುವ ನಡುವೆ ಮೂರನೇ ಅಲೆಯ ಸಂಭವನೀಯ ಮುನ್ನೆಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಈ ಮಧ್ಯೆ ಭಾರತೀಯ ಸೆರಂ ಸಂಸ್ಥೆ ಜುಲೈ ತಿಂಗಳಿನಿಂದ “ನೋವಾವಾಕ್ಸ್” ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಕ್ಕೆ ಸಿದ್ದತೆ ಮಾಡಿಕೊಂಡಿದೆ. ಭಾರತೀಯ ಸೆರಂ ಸಂಸ್ಥೆ ಮತ್ತು ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಜತೆಗೂಡಿ “ನೋವಾವಾಕ್ಸ್” ಲಸಿಕೆಯನ್ನು ಉತ್ಪಾದನೆ … Continued

ಭಾರತೀಯ ಮಾರುಕಟ್ಟೆಯಲ್ಲಿ ಆಲ್ಕೋಹಾಲ್ ಫ್ರೀ ಸ್ಯಾನಿಟೈಸರ್..!

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಲಸಿಕೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರದ ಜೊತೆಗೆ ಮಾರ್ಗಸೂಚಿಗಳ ಪಾಲನೆಯು ತೀರಾ ಅತ್ಯಗತ್ಯ. ಈಗ ಅತ್ಯಾಧುನಿಕ ಸ್ಯಾನಿಟೈಸರ್ ಭಾರತೀಯ ಮಾರುಕಟ್ಟೆಗೆ ಬಂದಿದೆ. ಕೈಯನ್ನು ಒಣಗಿಸದಿರುವ ಪರಿಸರ ಸ್ನೇಹಿ ಹ್ಯಾಂಡ್ ಸ್ಯಾನಿಟೈಜರ್, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸಿಗಲಿದೆ. ಆಲ್ಕೋಹಾಲ್ ಮುಕ್ತ, ಉರಿಯದ ಮತ್ತು ವಿಷಕಾರಿಯಲ್ಲದ ಹ್ಯಾಂಡ್ ಸ್ಯಾನಿಟೈಜರ್ … Continued

3ನೇ ಕೋವಿಡ್‌ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇಲ್ಲ: ಡಬ್ಲ್ಯೂಎಚ್‌ಒ-ಏಮ್ಸ್‌ ಅಧ್ಯಯನ

ನವದೆಹಲಿ: ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಡೆಸಿದ ಅಧ್ಯಯನವು ಮಕ್ಕಳಲ್ಲಿ ಹೆಚ್ಚಿನ ಸೆರೊ-ಸಕಾರಾತ್ಮಕತೆಯನ್ನು ಕಂಡುಹಿಡಿದಿದೆ. ಅಧ್ಯಯನದ ಮಧ್ಯಂತರ ಆವಿಷ್ಕಾರಗಳು ಕೋವಿಡ್ -19 ಸೋಂಕುಗಳ ಸಂಭವನೀಯ ಮೂರನೇ ಅಲೆಯ ಬಗ್ಗೆ ಇತರ ವಯಸ್ಸಿನವರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಬಗ್ಗೆ ಕಳವಳವನ್ನು ಕಡಿಮೆ ಮಾಡುತ್ತದೆ. … Continued

ನಂದಿಗ್ರಾಮ ಮತದಾನ ಫಲಿತಾಂಶದ ವಿರುದ್ಧ ಕೋಲ್ಕತ್ತಾ ಹೈಕೋರ್ಟ್‌ಗೆ ಮಮತಾ ಅರ್ಜಿ, ಶುಕ್ರವಾರ ವಿಚಾರಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾ ಹೈಕೋರ್ಟ್‌ಗೆ ಸುವೇಂದು ಅಧಿಕಾರಿ ವಿರುದ್ಧ ಚುನಾವಣಾ ಅರ್ಜಿ ಸಲ್ಲಿಸಿದ್ದು, ಈ ವಿಷಯವನ್ನು ಶುಕ್ರವಾರ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಹೈಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಗುರುವಾರ ಬಿಡುಗಡೆ ಮಾಡಿದ ‘ಕಾರಣ ಪಟ್ಟಿ’ ಯ ಪ್ರಕಾರ, ಈ ವಿಷಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ … Continued

ಮಹಾಕುಂಭ ಕೋವಿಡ್‌ -19 ಟೆಸ್ಟ್‌ ಹಗರಣ: ಪ್ರಯೋಗಾಲಯಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಉತ್ತರಾಖಂಡ ಸರ್ಕಾರ ಆದೇಶ

ಮಹಾಕುಂಭದ ಸಂದರ್ಭದಲ್ಲಿ ಲ್ಯಾಬ್‌ಗಳು ನಡೆಸಿದ ನಕಲಿ ಕೋವಿಡ್ ಪರೀಕ್ಷಾ ಹಗರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ಉತ್ತರಾಖಂಡ ಸರ್ಕಾರ ಹರಿದ್ವಾರ ಜಿಲ್ಲಾಡಳಿತಕ್ಕೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಂಭಮೇಳ ಸಂದರ್ಭದಲ್ಲಿ ಹರಿದ್ವಾರದ ಐದು ಸ್ಥಳಗಳಲ್ಲಿ ಪರೀಕ್ಷೆ ನಡೆಸಿದ ದೆಹಲಿ ಮತ್ತು ಹರಿಯಾಣದ ಲ್ಯಾಬ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರ ಸುಬೋಧ್ ಯುನಿಯಾಲ್ … Continued

100 ಶತಕೋಟಿ ಡಾಲರ್‌ ವೆಚ್ಚಉಳಿಸಲು ಐಟಿ ಸಂಸ್ಥೆಗಳು ಯಾಂತ್ರೀಕರಣಗೊಳ್ಳುವ ಕಾರಣ 2022ರ ವೇಳೆಗೆ 30 ಲಕ್ಷ ಉದ್ಯೋಗ ನಷ್ಟ:ವರದಿ

ಮುಂಬೈ: ಕೈಗಾರಿಕೆಗಳಲ್ಲಿ ವಿಶೇಷವಾಗಿ ಟೆಕ್ ಸ್ಥಳದಲ್ಲಿ ಯಾಂತ್ರೀಕರಣ ಹೆಚ್ಚು ವೇಗದಲ್ಲಿ ನಡೆಯುತ್ತಿರುವುದರಿಂದ, 1.60 ಕೋಟಿಗೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ದೇಶೀಯ ಸಾಫ್ಟ್‌ವೇರ್ ಸಂಸ್ಥೆಗಳು 2022ರ ವೇಳೆಗೆ 3೦ ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸಲಿವೆ, ಇದು ವಾರ್ಷಿಕವಾಗಿ ಸಂಬಳದಲ್ಲಿ 100 ಶತಕೋಟಿ ಡಾಲರ್‌ಗಳಷ್ಟು ಹೆಚ್ಚು ಉಳಿತಾಯಕ್ಕೆ ಸಹಾಯ ಮಾಡುತ್ತದೆ ಎಂದು ವರದಿಯೊಂದು ಹೇಳಿದೆ. ದೇಶೀಯ ಐಟಿ ವಲಯವು ಸುಮಾರು … Continued