ಮುಂಬೈ ಹೌಸಿಂಗ್ ಸೊಸೈಟಿಯಲ್ಲಿ ವ್ಯಾಕ್ಸಿನೇಷನ್ ಹಗರಣ: ನಿವಾಸಿಗಳಿಗೆ ನಕಲಿ ಲಸಿಕೆ ನೀಡಿದ ಆರೋಪ

ಮುಂಬೈ ಪೊಲೀಸರು ಎರಡು ವಾರಗಳ ಹಿಂದೆ ಖಾಸಗಿ ವ್ಯಾಕ್ಸಿನೇಷನ್ ಡ್ರೈವ್ ಕೈಗೊಂಡ ಐಷಾರಾಮಿ ಕಂಡಿವಲಿ ವಸತಿ ಸಮುಚ್ಚಯದಲ್ಲಿ ವಂಚನೆ ನಡೆದಿರುವ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೊಸೈಟಿ ದೂರಿನ ನಂತರ ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಅಥವಾ ಯಾವುದೇ ಬಂಧನಗಳು ಆಗಿಲ್ಲ ಎಂದು ಪೊಲೀಸ್ … Continued

ಕೋವಿಡ್‌-19 ಸಾಂಕ್ರಾಮಿಕದ ಮಧ್ಯೆ ‘ಕೊರೊನಾಸೋಮ್ನಿಯಾ’ ಹೆಚ್ಚಳ..ಅದನ್ನು ಹೇಗೆ ಎದುರಿಸಬೇಕು ಎಂಬುದು ಇಲ್ಲಿದೆ

ನವದೆಹಲಿ: ಕೊರೊನಾ ವೈರಸ್ಸಿನ ಮೂರನೇ ಅಲೆಯ ಭಯದ ಮಧ್ಯೆ, ಈಗ ಈ ಸಾಂಕ್ರಾಮಿಕವು ನಿದ್ರೆಯನ್ನು ದೋಚಲು ಪ್ರಾರಂಭಿಸಿದೆ…! ಸಾಂಕ್ರಾಮಿಕ ರೋಗದ ನಂತರ, ಈಗ ಜನರಿಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ವೈರಸ್ ಜನರ ದೇಹವನ್ನು ಮಾತ್ರವಲ್ಲದೆ ನಿದ್ರೆಯ ಮಾದರಿಯನ್ನೂ ಅಪಾಯಕ್ಕೆ ದೂಡುತ್ತಿದೆ. ಕೊರೊನಾ ವೈರಸ್ ನಿಂದ ಉಂಟಾಗುವ ನಿದ್ರಾಹೀನತೆಯನ್ನು ‘ಕೊರೊನಾಸೋಮ್ನಿಯಾ’ (Coronasomnia’) ಎಂದು ಕರೆಯಲಾಗುತ್ತದೆ. ಕೊರೊನಾಸೊಮ್ನಿಯಾದ … Continued

ಡಿಆರ್‌ಡಿಒದ ಎಂಟಿ-ಕೋವಿಡ್ ಔಷಧ 2-ಡಿಜಿ ಎಲ್ಲ ಕೋವಿಡ್‌ ರೂಪಾಂತರಗಳ ವಿರುದ್ಧ ಪರಿಣಾಮಕಾರಿ:ಅಧ್ಯಯನ

ನವದೆಹಲಿ: ಹೊಸ ಅಧ್ಯಯನವು ಡಿಆರ್‌ಡಿಒದ ಎಂಟಿ-ಕೋವಿಡ್ ಔಷಧ 2-ಡಿಜಿ ಎಲ್ಲ ಕೋವಿಡ್ -19 ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಅಧ್ಯಯನದ ಪ್ರಕಾರ, 2-ಡಿಜಿ ಔಷಧ SARS-CoV-2 ಶರೀರದಲ್ಲಿ ಹೆಚ್ಚಳವಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕು-ಪ್ರೇರಿತ ಸೈಟೊಪಾಥಿಕ್ ಪರಿಣಾಮ (ಸಿಪಿಇ) ಮತ್ತು ಜೀವಕೋಶದ ಸಾಯುವುದನ್ನು ತಪ್ಪಿಸುತ್ತದೆ. ಚಿಕಿತ್ಸೆಯಲ್ಲಿ ಔಷಧಿಯನ್ನು ಬಳಸಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಈ … Continued

ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣ: ಚೋಕ್ಸಿ ಸೇರಿ‌ 21 ಜನರ ವಿರುದ್ಧ ಸಿಬಿಐ ಹೊಸ ಆರೋಪಪಟ್ಟಿ ಸಲ್ಲಿಕೆ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಹೊತ್ತ ಸದ್ಯ ಆಂಟಿಗುವಾದಲ್ಲಿ ಸಿಕ್ಕಿಬಿದ್ದಿರುವ ವಂಚಕ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ 21 ಮಂದಿಯ ವಿರುದ್ದ‌ ಸಾಕ್ಷ್ಯ ನಾಶ ಆರೋಪದಡಿ ಸಿಬಿಯ ನ್ಯಾಯಾಲಯಕ್ಕೆ ಹೊಸ ಆರೋಪ ಪಟ್ಟಿ ಸಲ್ಲಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ವಂಚಿಸಿ ವಜ್ರದ … Continued

ಕೋವಿಡ್ -19 ನಿರ್ಬಂಧಗಳು ಸಡಿಲ; 8.7% ಕ್ಕೆ ಕುಸಿದ ನಿರುದ್ಯೋಗ ದರ

ನವದೆಹಲಿ: ಭಾರತದ ನಿರುದ್ಯೋಗ ದರವು ಆರು ವಾರಗಳ ಕನಿಷ್ಠ 8.7% ಕ್ಕೆ ಇಳಿದಿದೆ.ಕೊರೊನಾ ವೈರಸ್ ಸೋಂಕುಗಳು ಕಡಿಮೆಯಾಗುತ್ತಿರುವುದರಿಂದ ರಾಜ್ಯಗಳು ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸುತ್ತಿವೆ ಹಾಗೂ ಮಾನ್ಸೂನ್ ಮಳೆಯು ದೇಶದ ಕೆಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಕಾರಣವಾಗಿದೆ ಎಂದು ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ತಿಳಿಸಿದೆ. ನಗರ ನಿರುದ್ಯೋಗ ದರವು ವಾರದಲ್ಲಿ … Continued

ಡಿಎಪಿ ರಸಗೊಬ್ಬರ ಖರೀದಿ ಸಬ್ಸಿಡಿ 700 ರೂಪಾಯಿಗೆ ಹೆಚ್ಚಳ: ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ: ಡಿಎಪಿ ರಸಗೊಬ್ಬರಕ್ಕೆ 700 ರೂ.ಗಳಷ್ಟು ಸಬ್ಸಿಡಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಹೆಚ್ಚಳದಿಂದ ಬೊಕ್ಕಸಕ್ಕೆ ಹೆಚ್ಚುವರಿ 14,775 ಕೋಟಿ ರೂ.ಗಳ ಹೊರೆ ಬೀಳಲಿದೆ. ಜಾಗತಿಕ ಬೆಲೆಗಳ ಏರಿಕೆಯ ಹೊರತಾಗಿಯೂ ರೈತರು ಹಳೆಯ ದರದಲ್ಲಿ ಮಣ್ಣಿನ ಪ್ರಮುಖ ಪೋಷಕಾಂಶವನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರದ ಪ್ರಯತ್ನದ ಒಂದು ಭಾಗವಾಗಿದೆ. ಯೂರಿಯಾ … Continued

ಕೋವಿಡ್ -19 ಸೋಂಕಿನಿಂದ ಚೆನ್ನೈ ಮೃಗಾಲಯದಲ್ಲಿ ಮತ್ತೊಂದು ಸಿಂಹದ ಸಾವು

ಚೆನ್ನೈ: ಚೆನ್ನೈನ ಹೊರವಲಯದಲ್ಲಿರುವ ವಂಡಲೂರು ಮೃಗಾಲಯದಲ್ಲಿ ಗಂಡು ಸಿಂಹ ಬುಧವಾರ ಬೆಳಿಗ್ಗೆ ಕೋವಿಡ್ -19 ಕಾರಣದಿಂದ ಮೃಪಟ್ಟಿದೆ. ಸಾವನ್ನಪ್ಪಿದೆ. 12 ವರ್ಷದ ಪದ್ಬನಾಥನ್ ಎಂಬ ಸಿಂಹ ಜೂನ್ 3 ರಂದು ಧನಾತ್ಮಕ ಪರೀಕ್ಷೆ ನಡೆಸಿದ ನಂತರ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಜೂನ್ 16 ರಂದು ಬೆಳಿಗ್ಗೆ 10:15 ರ ಸುಮಾರಿಗೆ ಸಿಂಹ ಸತ್ತುಹೋಯಿತು ಎಂದು ವಂಡಲೂರಿನ … Continued

‘ನವಜಾತ ಕರು ಸೀರಮ್ (ರಕ್ತದ ಸಾರ) ಅಂತಿಮ ಕೋವಾಕ್ಸಿನ್ ಉತ್ಪನ್ನದ ಘಟಕಾಂಶವಲ್ಲ’: ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

ನವದೆಹಲಿ:ಸೀರಮ್ “ಅಂತಿಮ ಲಸಿಕೆ ಉತ್ಪನ್ನದ ಘಟಕಾಂಶವಲ್ಲ” ಎಂಬ ಕಾರಣಕ್ಕೆ ಕೋವಾಕ್ಸಿನ್ – ಭಾರತದಲ್ಲಿ ತಯಾರಿಸಿದ ಕೋವಿಡ್ -19 ಲಸಿಕೆ ನವಜಾತ ಕರು ಸೀರಮ್ ಅನ್ನು ಹೊಂದಿರುವುದಿಲ್ಲ ಎಂದು ಕೇಂದ್ರ ಬುಧವಾರ ಸ್ಪಷ್ಟಪಡಿಸಿದೆ. ಕೊವಾಕ್ಸಿನ್ ಲಸಿಕೆಯ ಸಂಯೋಜನೆಗೆ ಸಂಬಂಧಿಸಿದಂತೆ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಬಂದಿವೆ, ಅಲ್ಲಿ ಕೋವಾಕ್ಸಿನ್ ಲಸಿಕೆ ನವಜಾತ ಕರು ಸೀರಮ್ ಅನ್ನು ಹೊಂದಿರುತ್ತದೆ … Continued

ಆಂಧ್ರಪ್ರದೇಶ: ಕಾರ್ಯಾಚರಣೆಯಲ್ಲಿ 6 ಮಾವೋವಾದಿಗಳ ಸಾವು

ಮಾವೋ ದಂಗೆಕೋರರು ಮತ್ತು ಆಂಧ್ರಪ್ರದೇಶದ ಗ್ರೇಹೌಂಡ್ಸ್ ತಂಡಗಳ ನಡುವೆ ಗುಂಡಿನ ಚಕಮಕಿಯಲ್ಲಿ ಮಾವೋವಾದಿಗಳ ಆರು ಮೃತ ದೇಹಗಳನ್ನು ಥೀಗಲಮೆಟ್ಟ ಕಾಡುಗಳಿಂದ ಬುಧವಾರ ವಶಪಡಿಸಿಕೊಳ್ಳಲಾಗಿದೆ. ವಿಶಾಖಪಟ್ಟಣಂನ ಮಾಂಪಾದ ಪಿಎಸ್ ಮಿತಿಯಲ್ಲಿರುವ ಥೀಗಲಮೇಟ್ಟ ಅರಣ್ಯ ಪ್ರದೇಶದಲ್ಲಿ (ಕೊಯ್ಯುರು ಸುತ್ತಮುತ್ತಲಿನ ಪ್ರದೇಶಗಳು) ಈ ಕಾರ್ಯಾಚರಣೆ ನಡೆಯಿತು. ಪ್ರಾಥಮಿಕ ವರದಿಗಳ ಪ್ರಕಾರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೆ ಮಾವೋವಾದಿಯ ಆರು ಮೃತ … Continued

ಟ್ವಿಟರಿಗೆ ನೀಡಲಾಗಿದ್ದ ಕಾನೂನು ಕ್ರಮ ವಿನಾಯ್ತಿ ಹಿಂಪಡೆದ ನಂತರ ಕೇಂದ್ರ ಸರ್ಕಾರದ ಮೊದಲ ಪ್ರತಿಕ್ರಿಯೆ

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರ್ ಗೆ ಭಾರತದಲ್ಲಿ ನೀಡಲಾಗಿದ್ದ ಕಾನೂನು ಕ್ರಮದಿಂದ ವಿನಾಯ್ತಿ ಹಿಂಪಡೆದ ಬಳಿಕ ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಿರಿತು ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿನ ಹೊಸ ಐಟಿ ನಿಯಮಗಳನ್ನು ಪರಿಪಾಲನೆ ಮಾಡಲು ಟ್ವಿಟ್ಟರ್ ಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಆದರೆ, … Continued