ಭಾಷಾ ವಿವಾದದ ಹಿನ್ನೆಲೆ: ಬ್ಯಾಂಕಿಂಗ್‌ ಹುದ್ದೆ ನೇಮಕ ಪ್ರಕ್ರಿಯೆಗೆ ಹಣಕಾಸು ಸಚಿವಾಲಯ ತಡೆ

ನವದೆಹಲಿ: ಕನ್ನಡ ಮತ್ತು ಇತರ ಸ್ಥಳೀಯ ಭಾಷೆಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂಬ ಟೀಕೆಗಳ ಹಿನ್ನೆಲೆಯಲ್ಲಿ 11 ಬ್ಯಾಂಕ್‌ಗಳಲ್ಲಿ 3,000 ಕ್ಲೆರಿಕಲ್ ಹುದ್ದೆಗಳಿಗೆ ನೇಮಕಾತಿಯನ್ನು ತಡೆಹಿಡಿಯಲಾಗುವುದು ಎಂದು ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅಂತಿಮ ಅಭಿಪ್ರಾಯವನ್ನು ತೆಗೆದುಕೊಳ್ಳುವ ವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (ಪಿಎಸ್‌ಬಿ) ಕ್ಲೆರಿಕಲ್ ಕೇಡರ್‌ಗಾಗಿ … Continued

ನೀಟ್‌ ಪಿಜಿ ಪರೀಕ್ಷೆ- 2021: ಸೆಪ್ಟೆಂಬರ್ 11ರಂದು ಪರೀಕ್ಷೆ – ಕೇಂದ್ರ ಸಚಿವ ಮಾಂಡವೀಯ

ನವದೆಹಲಿ: ನೀಟ್‌ (NEET) ಪಿಜಿ- 2021 ಪರೀಕ್ಷೆಯು ಸೆಪ್ಟೆಂಬರ್ 11ರಂದು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಿಷಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್​ಸುಖ್ ಮಾಂಡವೀಯ ಮಂಗಳವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೊವಿಡ್ ಶಿಷ್ಟಾಚಾರಗಳನ್ನು ಅನುಸರಿಸಿಯೇ ಸೆಪ್ಟೆಂಬರ್ 12ರಂದು ನೀಟ್ (ಯುಜಿ) ಪರೀಕ್ಷೆ ನಡೆಯಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ (ಜುಲೈ 12)ದಂದು … Continued

ಸಂಸತ್ತಿನಲ್ಲಿ ರೈತರ ಬೇಡಿಕೆ ವಿಷಯ ಚರ್ಚೆಗೆ ತನ್ನಿ: ಪ್ರತಿಪಕ್ಷಗಳಿಗೆ ಎಸ್‌ಕೆಎಂ ಒತ್ತಾಯ

ನವದೆಹಲಿ: ಮುಂಬರುವ ಮುಂಗಾರು ಅಧಿವೇಶನದಲ್ಲಿ ಇತರ ಯಾವುದೇ ವಿಷಯಗಳ ಚರ್ಚೆಗೂ ಮುನ್ನ ನೂತನ ಮೂರು ಕೃಷಿ ಕಾಯ್ದೆ ಮತ್ತು ಎಂಎಸ್ಪಿಗಳ ಕುರಿತ ರೈತರ ಬೇಡಿಕೆ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ವಿರೋಧ ಪಕ್ಷಗಳು ಒತ್ತಡ ಹೇರಬೇಕು ಎಂದು ಒತ್ತಾಯಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಹೇಳಿದೆ. ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಆಂದೋಲನಕ್ಕೆ ನಾಂದಿ ಹಾಡುತ್ತಿರುವ 40ಕ್ಕೂ ಹೆಚ್ಚು ರೈತ … Continued

ಮೂರನೇ ಕೋವಿಡ್ ಅಲೆ ಚಿಹ್ನೆಗಳು ವಿಶ್ವದ ಕೆಲವು ಭಾಗಗಳಲ್ಲಿ ಗೋಚರ:ಎಚ್ಚರಿಸಿದ ಕೇಂದ್ರ

ನವದೆಹಲಿ: ಕೋವಿಡ್ -19 ಸೋಂಕಿನ ಮೂರನೇ ಅಲೆಯ ಚಿಹ್ನೆಗಳು ಈಗಾಗಲೇ ವಿಶ್ವದ ಕೆಲವು ಭಾಗಗಳಲ್ಲಿ ಕಂಡುಬರುತ್ತಿವೆ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ.ವಿ.ಕೆ.ಪಾಲ್ ಮಂಗಳವಾರ ಹೇಳಿದ್ದಾರೆ. ಪ್ರತಿದಿನ ಜಗತ್ತಿನಾದ್ಯಂತ 3.9 ಲಕ್ಷ ಹೊಸ ದೃಢಪಡಿಸಿದ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ಹೇಳಿದರು. ಕೋವಿಡ್ ಕುರಿತು ಆರೋಗ್ಯ ಸಚಿವಾಲಯದ ವಾಡಿಕೆಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ … Continued

ವಿಚಿತ್ರ.. ಈತ ನಿಜ ಜೀವನದ ಕುಂಭಕರ್ಣ…ವರ್ಷದಲ್ಲಿ 300 ದಿನಗಳು ನಿದ್ದೆಯಲ್ಲೇ ಇರುತ್ತಾನೆ..!

ನಾಗೌರ್: ರಾಜಸ್ಥಾನದ ನಾಗೌರ್‌ನಲ್ಲಿ ವರ್ಷದಲ್ಲಿ 300 ದಿನಗಳು ನಿದ್ದೆ ಮಾಡುವ ವ್ಯಕ್ತಿಯನ್ನು ನಿಜ ಜೀವನದ ಕುಂಭಕರ್ಣ ಎಂದು ಕರೆಯಲಾಗುತ್ತಿದೆ. ಭದ್ವಾ ಗ್ರಾಮದ ನಿವಾಸಿ ಪುರ್ಖಾರಾಮ್ (42) ಆಕ್ಸಿಸ್ ಹೈಪರ್ಸೋಮ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಮಾಯಣದಲ್ಲಿ ರಾವಣನ ಕಿರಿಯ ಸಹೋದರ ಕುಂಭಕರ್ಣ ಒಂದು ಸಮಯದಲ್ಲಿ ಆರು ತಿಂಗಳು ಮಲಗುತ್ತಿದ್ದರು. ಜನರು ಸಾಮಾನ್ಯವಾಗಿ ದಿನಕ್ಕೆ ಆರರಿಂದ ಎಂಟು … Continued

ಭಾರತದ ಮೊದಲ ಕೋವಿಡ್ -19 ರೋಗಿಗೆ ಮತ್ತೆ ತಗುಲಿದ ಕೋವಿಡ್‌ ಸೋಂಕು..!

* ವೈದ್ಯಕೀಯ ವಿದ್ಯಾರ್ಥಿನಿ ಇನ್ನೂ ಕೋವಿಡ್ -19 ಲಸಿಕೆ ಸ್ವೀಕರಿಸಿಲ್ಲ: ಅಧಿಕಾರಿಗಳು * ಕೇರಳದಲ್ಲಿ, ಆರ್-ಮೌಲ್ಯವು ಸುಮಾರು 1.10 ರಷ್ಟಿದೆ ಎಂದು ಅಂದಾಜಿಸಲಾಗಿದೆ * ಕಳೆದ ವರ್ಷದ ಜನವರಿಯಲ್ಲಿ ವಿದ್ಯಾರ್ಥಿಯು ಮೊದಲು ಧನಾತ್ಮಕ ಪರೀಕ್ಷೆ ಮಾಡಿದ್ದಳು ತಿರುವನಂತಪುರಂ: ಕಳೆದ ವರ್ಷದ ಜನವರಿಯಲ್ಲಿ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ ಭಾರತದ ಮೊದಲ ಕೇರಳದ ವೈದ್ಯಕೀಯ … Continued

ರೋಲ್ಸ್ ರಾಯ್ಸ್ ಕಾರಿನ ಪ್ರವೇಶ ತೆರಿಗೆ ಪ್ರಶ್ನಿಸಿದ್ದಕ್ಕೆ ತಮಿಳು ಸೂಪರ್‌ ಸ್ಟಾರ್‌ ವಿಜಯ್‌ಗೆ 1 ಲಕ್ಷ ರೂ.ದಂಡ ವಿಧಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್‌ನ ಪ್ರವೇಶ ತೆರಿಗೆ ಪಾವತಿಸಲು ವಿಫಲವಾದ ಕಾರಣ ತಮಿಳು ನಟ ವಿಜಯ್ ಅವರಿಗೆ 1 ಲಕ್ಷ ರೂ ದಂಡ ಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶಿಸಿದೆ. ನ್ಯಾಯಮೂರ್ತಿ ಎಸ್. ಎಂ. ಸುಬ್ರಮಣ್ಯಂ ಅವರಿದ್ದ ಪೀಠವು ವಿಜಯ್‌ಗೆ ವಾಣಿಜ್ಯ ತೆರಿಗೆ ಇಲಾಖೆ ಮಾಡಿದ ತೆರಿಗೆ ಬೇಡಿಕೆಯನ್ನು ಪ್ರಶ್ನಿಸಿ ನಟ ತೆರಿಗೆ ಪಾವತಿಸುವುದನ್ನು ತಪ್ಪಿಸಲು … Continued

ಇದು ಕೋವಿಡ್‌-19 ಮತ್ತೆ ಉಲ್ಬಣದ ಸೂಚನೆಯೇ? ಜುಲೈ ಮೊದಲ ವಾರದಲ್ಲಿ ಕೊರೊನಾ ಹರಡುವ ವೇಗ ಆರ್-ಫ್ಯಾಕ್ಟರ್ ಭಾರತದಲ್ಲಿ ಮತ್ತೆ ಏರಿಕೆ

ಪರಿಣಾಮಕಾರಿ ಪ್ರಸರಣ ದರ ಅಥವಾ ಸಂತಾನೋತ್ಪತ್ತಿ ಸಂಖ್ಯೆ ಎಂದೂ ಕರೆಯಲ್ಪಡುವ ಆರ್-ಮೌಲ್ಯವು ಜುಲೈ ಮೊದಲ ವಾರದಲ್ಲಿ ಜೂನ್ 30 ರಂದು 0.78 ರಿಂದ 0.88 ಕ್ಕೆ ಏರಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ. ನವದೆಹಲಿ:ಭಾರತದಲ್ಲಿ ಕೋವಿಡ್‌-19 ಗಾಗಿ ಒಂದು ದೇಶದಲ್ಲಿ ಸೋಂಕು ಹರಡುವ ವೇಗದ ಸೂಚಕವಾದ ಆರ್‌- ಮೌಲ್ಯ( R-value) ಜುಲೈ ಮೊದಲ ವಾರದಲ್ಲಿ ಹೆಚ್ಚಾಗಿದೆ. ಕೊರೊನಾ … Continued

ಭಾರತದ 1983ರ ವಿಶ್ವಕಪ್ ವಿಜೇತ ಕ್ರಿಕೆಟ್‌ ತಂಡದ ಆಟಗಾರ ಯಶ್ಪಾಲ್ ಶರ್ಮಾ ನಿಧನ

ಕಪಿಲ್ ದೇವ್ ನೇತೃತ್ವದ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯಶ್ಪಾಲ್ ಶರ್ಮಾ ಅವರು ಹೃದಯಾಘಾತದಿಂದ ನಿಧನರಾದರು.ಅವರಿಗೆ ಅವರಿಗೆ 66 ವರ್ಷ ವಯಸ್ಸಾಗಿತ್ತು. ಯಶ್ಪಾಲ್‌ ಶರ್ಮಾ ಅವರು 37 ಏಕದಿನ ಮತ್ತು 42 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು 1979-83ರವರೆಗೆ ಭಾರತದ ಮಧ್ಯಮ ಕ್ರಮಾಂಕದ … Continued

ಭಾರತದಲ್ಲಿ 4 ತಿಂಗಳಲ್ಲಿ ಕಡಿಮೆ ದೈನಂದಿನ ಕೋವಿಡ್ -19 ಪ್ರಕರಣ ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಮಂಗಳವಾರ ) 31,443 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು 118 ದಿನಗಳಲ್ಲಿ ದೇಶ ಕಂಡ ಪ್ರಕರಣಗಳಲ್ಲಿ ಇದು ಅತ್ಯಂತ ಕಡಿಮೆ ದೈನಂದಿನ ಸೋಂಕು ಆಗಿದೆ. ಭಾರತದಲ್ಲಿ ಸಕ್ರಿಯ ಪ್ರಕರಣ 4,31,315 ಕ್ಕೆ ಇಳಿದಿದೆ, ಇದು 109 ದಿನಗಳಲ್ಲಿ ಇದು ಅತ್ಯಂತ ಕಡಿಮೆ. ದೇಶದ ಕೋವಿಡ್ … Continued