ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: ಮೃತರ ಸಂಖ್ಯೆ 12ಕ್ಕೆ ಏರಿಕೆ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆರಾತ್ ನಗರದ ಪಿಡಿ 12ರಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಘಟನೆ ನಡೆದ ದಿನದಂದು ಏಳು ಮಂದಿ ಸಾವನ್ನಪ್ಪಿದ್ದರು. ಶನಿವಾರ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿಗಳು … Continued

ಖಾಲ್ಸಾ ಟಿವಿ ಪರವಾನಗಿ ಅಮಾನತು ಮಾಡಿದ ಯುನೈಟೆಡ್‌ ಕಿಂಗ್ಡಮ್‌ ಮಾಧ್ಯಮ ವಾಚ್‌ಡಾಗ್

ಕೆಟಿವಿ (KTV) ಚಾನೆಲ್ ಖಲಿಸ್ತಾನಿ ಪ್ರಚಾರದೊಂದಿಗೆ ಪ್ರಸಾರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತನಿಖೆಯ ನಂತರ ಯುನೈಟೆಡ್‌ ಕಿಂಗ್‌ ಮಾಧ್ಯಮ ವಾಚ್‌ಡಾಗ್ ದೇಶದಲ್ಲಿ ಪ್ರಸಾರ ಮಾಡಲು ಖಾಲ್ಸಾ ಟೆಲಿವಿಷನ್ ಲಿಮಿಟೆಡ್‌ನ ಪರವಾನಗಿ ಅಮಾನತುಗೊಳಿಸಿದೆ. ಕಮ್ಯುನಿಕೇಷನ್ಸ್ ಕಚೇರಿ (ಆಫ್ಕಾಮ್) ಕಳೆದ ವರ್ಷ ಡಿಸೆಂಬರ್ 30 ರಂದು ಕೆಟಿವಿಯಲ್ಲಿ ಪ್ರಸಾರವಾದ ‘ಪ್ರೈಮ್ ಟೈಮ್’ ಕಾರ್ಯಕ್ರಮದ ಮೂಲಕ ಕಂಪನಿಗೆ ಅಮಾನತು ನೋಟಿಸ್ … Continued

ಕಟ್ಟುನಿಟ್ಟಿನ ಲಾಕ್‌ಡೌನ್ ಮಧ್ಯೆ ಚೀನಾದ ಶಾಂಘೈನ ಖಾಲಿ ಬೀದಿಗಳಲ್ಲಿ ಲೌಡ್‌ ಸ್ಪೀಕರ್‌ನಿಂದ ಕೋವಿಡ್‌ ಸೂಚನೆ ಕೂಗುತ್ತ ಹೋಗುವ ರೋಬೋಟ್ ನಾಯಿ ..! ವೀಕ್ಷಿಸಿ

ಈಗ ಚೀನಾದ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್‌ ಮಧ್ಯೆ ಈಗ ಕೋವಿಡ್‌-19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕೂಗುತ್ತ ಜನರನ್ನು ಎಚ್ಚರಿಸುವುದು ಹಾಗೂ ಸೂಚನೆಗಳನ್ನು ಪ್ರಸಾರ ಮಾಡುವುದು ಮನುಷ್ಯರಲ್ಲ, ಯಾವುದೇ ಪೊಲೀಸ್‌ ಜೀಪ್‌ ಅಲ್ಲ, ಬದಲಿಗೆ ರೋಬೋಟ್‌ ನಾಯಿ..! ಜೊತೆಗೆ ಇದು ಬೀದಿಗಳಲ್ಲಿ ಗಸ್ತು ತಿರುಗುತ್ತದೆ. ರೋಬೋಟ್ ನಾಯಿ ಇತ್ತೀಚೆಗೆ ಚೀನಾದ ಶಾಂಘೈನ ಖಾಲಿ ಬೀದಿಗಳಲ್ಲಿ ಗಸ್ತು ತಿರುಗುತ್ತಿರುವುದು … Continued

ಕೋವಿಡ್-19 ವೈರಸ್ಸಿನ ಹೊಸ ಹೈಬ್ರಿಡ್‌ ರೂಪಾಂತರಿತ XE ಇನ್ನೂ ಹೆಚ್ಚು ಹರಡಬಹುದು: ಡಬ್ಲ್ಯುಎಚ್‌ಒ

ನವದೆಹಲಿ: ಒಮಿಕ್ರಾನ್‌ನ BA.2 ಉಪ-ರೂಪಾಂತರಕ್ಕಿಂತ ಈಗ ಕಂಡುಬಂದ XE ಎಂದು ಕರೆಯಲ್ಪಡುವ ಕೊರೊನಾ ವೈರಸ್‌ನ ಹೊಸ ರೂಪಾಂತರವು ಸುಮಾರು ಹತ್ತು ಪ್ರತಿಶತ ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇಲ್ಲಿಯವರೆಗೆ, ಒಮಿಕ್ರಾನ್‌ನ BA.2 ಉಪ-ರೂಪಾಂತರವನ್ನು ಕೋವಿಡ್-19 ರ ಅತ್ಯಂತ ಹೆಚ್ಚು ಹರಡುವ ತಳಿ ಎಂದು ಪರಿಗಣಿಸಲಾಗಿದೆ. ಈ ಹೊಸ ಸಂಶೋಧನೆಯು ದೃಢೀಕರಿಸಲ್ಪಟ್ಟರೆ, ಇದು … Continued

ಆರ್ಥಿಕ ಬಿಕ್ಕಟ್ಟಿನಿಂದ ದೇಶದಲ್ಲಿ ಅಶಾಂತಿ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಕೋಲಂಬೊ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ಅಶಾಂತಿಯಿಂದಾಗಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಶುಕ್ರವಾರ ದೇಶದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಅವರು ದ್ವೀಪ ರಾಷ್ಟ್ರದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಸಾಧಾರಣ ಗೆಜೆಟ್ ಅನ್ನು ಬಿಡುಗಡೆ ಮಾಡಿದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ … Continued

ರಷ್ಯಾದ ಬೆಲ್ಗೊರೊಡ್ ಇಂಧನ ಡಿಪೊದ ಮೇಲೆ ಉಕ್ರೇನಿಯನ್ ಹೆಲಿಕಾಪ್ಟರ್‌ಗಳಿಂದ ಬಾಂಬ್‌ ದಾಳಿ: ಇದೇ ಮೊದಲ ಬಾರಿಗೆ ಮಾಸ್ಕೋ ಆರೋಪ

ಎರಡು ಉಕ್ರೇನಿಯನ್ ಮಿಲಿಟರಿ ಹೆಲಿಕಾಪ್ಟರ್‌ಗಳು ರಷ್ಯಾದ ಪೂರ್ವ ನಗರವಾದ ಬೆಲ್ಗೊರೊಡ್‌ನಲ್ಲಿನ ಇಂಧನ ಡಿಪೋ ಮೇಲೆ ಬಾಂಬ್ ದಾಳಿ ನಡೆಸಿವೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ, ಇದು ದೃಢಪಟ್ಟರೆ, ಮಾಸ್ಕೋ ಉಕ್ರೇನ್‌ ಮೇಲೆ ಫೆಬ್ರವರಿ ಕೊನೆಯಲ್ಲಿ ಆಕ್ರಮಣ ಮಾಡಿದ ನಂತರ ರಷ್ಯಾದ ನೆಲದಲ್ಲಿ ಉಕ್ರೇನ್ ಪಡೆಗಳು ನಡೆಸಿದ ಮೊದಲ ವಾಯುದಾಳಿಯಾಗಿದೆ. ಶುಕ್ರವಾರ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಉದ್ದೇಶಿತ … Continued

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಬೀದಿಗಿಳಿದ ಜನತೆ: ಶ್ರೀಲಂಕಾದ ಅಧ್ಯಕ್ಷರ ಭವನದ ಬಳಿ ಸಾವಿರಾರು ಜನರ ಪ್ರತಿಭಟನೆ, ಸೇನಾ ಬಸ್‌ಗೆ ಬೆಂಕಿ

ಕೊಲಂಬೊ: ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದು, ಜನರು ಬೀದಿಗೆ ಬಂದಿದ್ದಾರೆ. ಗುರುವಾರ ಶ್ರೀಲಂಕಾದ ಅಧ್ಯಕ್ಷರ ಖಾಸಗಿ ನಿವಾಸದ ಬಳಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಅಧ್ಯಕ್ಷರ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಜನರನ್ನು ಚದುರಿಸಲು ಶ್ರೀಲಂಕಾ ಪೊಲೀಸರು ಅಶ್ರುವಾಯು ಮತ್ತು ಜಲ ಕ್ಯಾನನ್ ಅನ್ನು ಬಳಸಬೇಕಾಯಿತು. ಪ್ರತಿಭಟನೆಗಳು … Continued

ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾದಲ್ಲಿ ಡೀಸೆಲ್‌ ಮಾರಾಟ ಸ್ಥಗಿತ- ಗ್ಯಾರೇಜ್‌ಗಳಲ್ಲಿರುವ ಬಸ್‌ಗಳಿಂದ ಇಂಧನ ತೆಗೆದು ಬಳಕೆ..!

ಕೊಲಂಬೊ: ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅತ್ಯಂತ ಅವಶ್ಯಕ ವಸ್ತುಗಳ ಆಮದುಗಳಿಗೂ ಪಾವತಿಸಲು ವಿದೇಶಿ ಕರೆನ್ಸಿಯ ಕೊರತೆ ಎದುರಾಗಿದ್ದು, ಹೀಗಾಗಿ ಗುರುವಾರ ದೇಶಾದ್ಯಂತ ಡೀಸೆಲ್‌ ಮಾರಾಟ ಸ್ಥಗಿತಗೊಳಿಸಲಾಗಿದೆ. ಶ್ರೀಲಂಕಾದಲ್ಲಿ ಗುರುವಾರ ಡೀಸೆಲ್ ಮಾರಾಟವಾಗಲಿಲ್ಲ. ಸುಮಾರು 2.2 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದ್ವೀಪ ರಾಷ್ಟ್ರವು ಸ್ವಾತಂತ್ರ್ಯದ … Continued

ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ..!

ಅಬುಧಾಬಿ: ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವುದು ಮತ್ತು ಮರುಬಳಕೆ ಮಾಡಲು ಈಗ ಪ್ರಯಾಣಿಕರಿಗೆ ಅಬುಧಾಬಿ ಸಾರ್ವಜನಿಕ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ ವಿಶೇಷ ಸೌಲಭ್ಯ ನೀಡುತ್ತಿದೆ. ಪ್ಲಾಸ್ಟಿಕ್‌ ಸುಸ್ಥಿರತೆ ಮತ್ತು ಮರುಬಳಕೆ ಉತ್ತೇಜಿಸುವ ಪ್ರಯತ್ನದಲ್ಲಿ ಎಮಿರೇಟ್‌ನ ಸಾರ್ವಜನಿಕ ಸಾರಿಗೆ ನಿಯಂತ್ರಕ, ಮುನ್ಸಿಪಲ್‌ ಆಡಳಿತ ಮತ್ತು ಸಾರಿಗೆಯ ಸಮಗ್ರ ಸಾರಿಗೆ ಕೇಂದ್ರ (ITC)ದಿಂದ ‘ಪಾಯಿಂಟ್ಸ್ ಫಾರ್ ಪ್ಲಾಸ್ಟಿಕ್ … Continued

ಟ್ರೋಲ್ ಮಾಡಿ, ಇಮ್ರಾನ್-ಸಿಧು ಇಬ್ಬರೂ ಕಪಿಲ್ ಶರ್ಮಾ ಶೋ ಜಜ್ಡ್‌ಗಳಾಗಲಿ ಎಂದು ಲೇವಡಿ ಮಾಡಿದ ಇಮ್ರಾನ್ ಮಾಜಿ ಪತ್ನಿ

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ನಂತರ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳು ಅವರನ್ನು ಕೈಬಿಟ್ಟು ಪ್ರತಿಪಕ್ಷಗಳ ಮೈತ್ರಿಕೂಟ ಸೇರಿದ ನಂತರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಅಪಾಯದಲ್ಲಿರುವಾಗ, ನೆಟಿಜನ್‌ಗಳು ಅವರನ್ನು ಪಂಜಾಬ್‌ … Continued