66 ಮಿಲಿಯನ್ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದ ದಿನ ಕೊಲ್ಲಲ್ಪಟ್ಟ ಡೈನೋಸಾರ್‌ನ ಪಳೆಯುಳಿಕೆ ಕಂಡುಹಿಡಿದ ಪುರಾತತ್ತ್ವಜ್ಞರು..!

ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿದ ಸಮಯದ್ದು ಎಂದು ಹೇಳಲಾದ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಡೈನೋಸಾರ್ ಕಾಲಿನ ಪಳೆಯುಳಿಕೆಯನ್ನು ಕಂಡುಹಿಡಿದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಥೆಸೆಲೋಸಾರಸ್‌ನ ಅಂಗವು ಚರ್ಮದಿಂದ ಆವೃತವಾಗಿದೆ, ಇದು ಉತ್ತರ ಡಕೋಟಾದ ಟ್ಯಾನಿಸ್‌ನಲ್ಲಿರುವ ಪಳೆಯುಳಿಕೆ ಸ್ಥಳದಲ್ಲಿ ಕಂಡುಬಂದಿದೆ, ಇದು ಗಲ್ಫ್ ಆಫ್ ಮೆಕ್ಸಿಕೋದಲ್ಲಿನ ಕ್ಷುದ್ರಗ್ರಹವು ಅಪ್ಪಳಿಸಿದ ಸ್ಥಳದಿಂದ 3,000 ಕಿಮೀ ದೂರದಲ್ಲಿದೆ. ಸೈಟಿನಲ್ಲಿ ಕೆಲಸ ಮಾಡುತ್ತಿರುವ ಬ್ರಿಟಿಷ್ … Continued

ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದು ತಪ್ಪು: ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ

ನವದೆಹಲಿ: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿ ಏಪ್ರಿಲ್ 3 ರಂದು ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರು ನೀಡಿದ ತೀರ್ಪು ಸ್ಪಷ್ಟವಾಗಿ ತಪ್ಪಾಗಿದೆ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಉಮರ್ ಅಟಾ ಬಂಡಿಯಲ್ ಗುರುವಾರ ಹೇಳಿದ್ದಾರೆ ಎಂದು ಡಾನ್‌ (DAWN) ಪತ್ರಿಕೆ ವರದಿ ಮಾಡಿದೆ. ಸಿಜೆಪಿ … Continued

ಅಮೆರಿಕ ಹಿಂದೂ ಸಮಾಜಕ್ಕೆ ಹೆಮ್ಮೆಯ ಕ್ಷಣ: ನ್ಯೂಯಾರ್ಕ್‌ನ ಬೀದಿಗೆ ಪ್ರಸಿದ್ಧ ಗಣೇಶ ದೇವಾಲಯದ ಹೆಸರು ನಾಮಕರಣ

ನ್ಯೂಯಾರ್ಕ್: ಅಮೆರಿಕದಲ್ಲಿರುವ ಹಿಂದೂ ಸಮುದಾಯದ ಮಹತ್ವದ ಕ್ಷಣದಲ್ಲಿ, ಇಲ್ಲಿನ ಹೆಸರಾಂತ ಮತ್ತು ಪ್ರಮುಖ ದೇವಾಲಯದ ಹೊರಗಿನ ಬೀದಿಗೆ ‘ಗಣೇಶ್ ಟೆಂಪಲ್ ಸ್ಟ್ರೀಟ್’ ಎಂದು ಹೆಸರಿಡಲಾಗಿದೆ. 1977 ರಲ್ಲಿ ಸ್ಥಾಪಿತವಾದ, ಉತ್ತರ ಅಮೆರಿಕಾದ ಹಿಂದೂ ಟೆಂಪಲ್ ಸೊಸೈಟಿ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನವನ್ನು ಗಣೇಶ ದೇವಸ್ಥಾನ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ, ಇದು ಉತ್ತರ ಅಮೆರಿಕಾದಲ್ಲಿ ಮೊದಲ … Continued

ಟೆನಿಸ್​ ಪಂದ್ಯದಲ್ಲಿ ಸೋತ ನಂತರ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಆಟಗಾರ; ವೀಕ್ಷಿಸಿ

ಘಾನಾದಲ್ಲಿ ನಡೆದ ಟೆನಿಸ್ ಟೂರ್ನಿಯಲ್ಲಿ ಪಂದ್ಯದಲ್ಲಿ ಸೋತ ನಂತರ ಆಟಗಾರ ತನ್ನ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಸೋಮವಾರ ನಡೆದ ಐಟಿಎಫ್ ಜೂನಿಯರ್ಸ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದ್ದು, ಮೈಕೆಲ್ ಕೌಮೆ ಮತ್ತು ರಾಫೆಲ್ ನಿ ಆಂಕ್ರಾಹ್ ಪಂದ್ಯದಲ್ಲಿ ಭಾಗಿಯಾಗಿದ್ದರು. 15 ವರ್ಷದ ಕೌಮೆ, ಪಂದ್ಯವನ್ನು ಸೋತ ನಂತರ ಸೆಂಟರ್ ಕೋರ್ಟ್‌ನಲ್ಲಿ ಆಂಕ್ರಾಹ್ … Continued

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹಿಂಪಡೆದ ಅಧ್ಯಕ್ಷ ರಾಜಪಕ್ಸೆ

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಸರ್ಕಾರದ ವಿರುದ್ಧ ದಂಗೆ ಎದ್ದ ನಂತರ ಶ್ರೀಲಂಕಾದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಗಿದೆ. ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರು ತುರ್ತು ಪರಿಸ್ಥಿತಿ ಹಿಂಪಡೆದು ಆದೇಶ ಹೊರಡಿಸಿದ್ದಾರೆ. ಆದರೆ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಆಡಳಿತ ಪಕ್ಷದವರು ತಿಳಿಸಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾದಂತೆ ಜನ ಮೂಲಭೂತ … Continued

ಬಳಕೆದಾರರಿಗೆ ಎಡಿಟ್ ಬಟನ್ ಬೇಕೇ ಎಂದು ಕೇಳಿದ ಟ್ವಿಟರ್‌ನ ಅತಿದೊಡ್ಡ ಷೇರುದಾರರಾದ ಎಲೋನ್ ಮಸ್ಕ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಶನಿವಾರದಂದು ಟ್ವಿಟ್ಟರಿನ ಅತಿದೊಡ್ಡ ಷೇರುದಾರನಾದ ನಂತರ ತನ್ನ ಟ್ವಿಟರ್ ವೈಶಿಷ್ಟ್ಯದ ಆದ್ಯತೆಗಳನ್ನು ಸ್ಪಷ್ಟಪಡಿಸಲು ಸಮಯವ್ಯರ್ಥ ಮಾಡಿಲ್ಲ. ಟೆಸ್ಲಾ ಸಿಇಒ ಅವರು ತಮ್ಮ 80 ಮಿಲಿಯನ್ ಅನುಯಾಯಿಗಳ ಬಳಿ, ಪೋಸ್ಟ್ ಮಾಡಿದ ನಂತರ ತಮ್ಮ ಟ್ವೀಟ್‌ಗಳನ್ನು ಎಡಿಟ್‌ (edit) ಮಾಡಲು ಬಯಸುತ್ತಾರೆಯೇ ಎಂಬುದರ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಟ್ವಿಟರ್‌ನ … Continued

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ರಾಜಕೀಯ ಬಿಕ್ಕಟ್ಟು: ಮೈತ್ರಿಕೂಟದಿಂದ ಹೊರನಡೆದ 41 ಸಂಸದರು, ಬಹುಮತ ಕಳೆದುಕೊಂಡ ರಾಜಪಕ್ಸೆ ಸರ್ಕಾರ

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರ ಆಡಳಿತ ಒಕ್ಕೂಟವು 225 ಸದಸ್ಯರ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದೆ. ಕನಿಷ್ಠ 41 ಶಾಸಕರು ಆರ್ಥಿಕ ಬಿಕ್ಕಟ್ಟಿನ ಮೇಲೆ ಹೆಚ್ಚುತ್ತಿರುವ ಅಶಾಂತಿಯ ನಡುವೆ ಮೈತ್ರಿಯಿಂದ ಹೊರನಡೆದರು ಎಂದು ಸುದ್ದಿ ವರದಿಗಳು ತಿಳಿಸಿವೆ. ನಮ್ಮ ಪಕ್ಷವು ಜನರ ಪರವಾಗಿದೆ” ಎಂದು ರಾಜಪಕ್ಸೆ ಅವರ ಒಕ್ಕೂಟಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ ಶ್ರೀಲಂಕಾ … Continued

ಹೃದಯ ಸ್ಪರ್ಶಿ ಭಾವಗಳ ಚಿತ್ರ…. ಉಕ್ರೇನ್‌ನಲ್ಲಿ ರಷ್ಯಾ ದಾಳಿಯಲ್ಲಿ ಸತ್ತ ತನ್ನ ಮಾಲೀಕನ ದೇಹ ಬಿಟ್ಟುಹೋಗಲು ನಿರಾಕರಿಸಿದ ನಾಯಿ..!

NEXTA ಮಾಧ್ಯಮ ಸಂಸ್ಥೆಯು ಪೋಸ್ಟ್ ಮಾಡಿದ ಹೃದಯಸ್ಪರ್ಶಿ ಛಾಯಾಚಿತ್ರದಲ್ಲಿ, ಉಕ್ರೇನ್‌ನ ಕೀವ್ ಬಳಿಯ ಬುಚ್‌ನಲ್ಲಿ ನಾಯಿಯೊಂದು ತನ್ನ ಮಾಲೀಕರ ಶವದ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ಉಕ್ರೇನ್‌ನಲ್ಲಿರುವ ಚಿತ್ರವನ್ನು ಕೀವ್ ಬಳಿಯ ಬುಚ್‌ ಪ್ರದೇಶದಲ್ಲಿ ತೆಗೆಯಲಾಗಿದೆ ಎಂದು ಭಾವಿಸಲಾಗಿದೆ. ಇದನ್ನು ಉಕ್ರೇನಿಯನ್ ಪ್ರಾಣಿ ಹಕ್ಕುಗಳ ಸಂಸ್ಥೆ ಯು ಎನಿಮಲ್ಸ್ ಹಂಚಿಕೊಂಡಿದೆ. ಒಂದು ಶೀರ್ಷಿಕೆಯು ಕೀವ್ ಬಳಿ ರಷ್ಯಾದ … Continued

ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಿದ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಹಂಗಾಮಿ ಪ್ರಧಾನಿ ಸ್ಥಾನಕ್ಕೆ ಸೋಮವಾರ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಭಾನುವಾರ ರಾತ್ರಿ ತಕ್ಷಣವೇ ಜಾರಿಗೆ ಬರುವಂತೆ ಇಮ್ರಾನ್ ಖಾನ್ ಅವರನ್ನು ದೇಶದ ಪ್ರಧಾನಿಯಾಗಿ ಡಿ-ನೋಟಿಫಿಕೇಶನ್ ಮಾಡಿ ಪಾಕಿಸ್ತಾನ ಅಧ್ಯಕ್ಷ ಅಲ್ವಿ ಆದೇಶ ಹೊರಡಿಸಿದ ನಂತರ ಈ ಬೆಳವಣಿಗೆ ನಡೆದಿದೆ. … Continued

ಅನಾಮಧೇಯ ವ್ಯಕ್ತಿ ಟಿಪ್ಪಣಿಯೊಂದಿಗೆ ಲಂಡನ್ ಗ್ರಂಥಾಲಯಕ್ಕೆ ಬರೋಬ್ಬರಿ 50 ವರ್ಷಗಳ ನಂತರ ಮರಳಿದ ಬಹಳ ಹಳೆಯ ಪುಸ್ತಕ..!

ಯೂನಿವರ್ಸಿಟಿ ಕಾಲೇಜ್ ಲಂಡನ್‌ ಲೈಬ್ರರಿಯಿಂದ ತೆಗೆದುಕೊಂಡು ಹೋಗಿದ್ದ ಬಹಳ ಹಳೆಯ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ (ಯುಸಿಎಲ್) ಪುನಃ ಹಿಂದಿರುಗಿದೆ. ಪುಸ್ತಕವನ್ನು ಅಪರಿಚಿತ ವ್ಯಕ್ತಿಯೊಬ್ಬರು ಯುಸಿಎಲ್ ಲೈಬ್ರರಿಗೆ ಮೇಲ್ ಮಾಡಿದ್ದಾರೆ. ಅದರ ಜೊತೆಗೆ ಅನಾಮಧೇಯ ವ್ಯಕ್ತಿ ಒಂದು ಟಿಪ್ಪಣಿಯನ್ನೂ ಬರೆದಿದ್ದಾರೆ. ಆತ್ಮೀಯ ಗ್ರಂಥಪಾಲಕರೇ, ಈ ಪುಸ್ತಕವು ತಲುಪಲು ಸುಮಾರು … Continued