ಶ್ರೀಲಂಕಾದಲ್ಲಿ ಗಾಳಿಯಲ್ಲಿ ಹಾರುವ ಹೊಸ ಕೊರೋನಾ ವೈರಸ್ ರೂಪಾಂತರ ತಳಿ ಪತ್ತೆ..!

ಕೊಲಂಬೊ: ಗಾಳಿಯಲ್ಲಿ ಹರಡುವ ಮತ್ತು ಹೆಚ್ಚು ಶಕ್ತಿಯುತವಾದ ಹೊಸ ಕೊರೊನಾ ವೈರಸ್ ಹೊಸ ತಳಿಯನ್ನು ಶ್ರೀಲಂಕಾದಲ್ಲಿ ಪತ್ತೆ ಮಾಡಲಾಗಿದೆ ಎಂದು ಕೊಲಂಬೊದ ಉನ್ನತ ಇಮ್ಯುನಾಲಜಿಸ್ಟ್ ತಿಳಿಸಿದ್ದಾರೆ. ಈ ಕೊರೊನಾ ವೈರಸ್‌ ರೂಪಾಂತರವು ಸುಮಾರು ಒಂದು ಗಂಟೆಗಳ ಕಾಲ ಗಾಳಿಯಲ್ಲಿ ಹರಡಬಲ್ಲದು ಮತ್ತು ವೇಗವಾಗಿ ಹರಡುತ್ತಿದೆ ಎಂದು ಶ್ರೀ ಜಯವರ್ಧನಪುರ ವಿಶ್ವವಿದ್ಯಾಲಯದ ಇಮ್ಯುನಾಲಜಿ ಮತ್ತು ಮಾಲಿಕ್ಯುಲಾರ್ ಸೈನ್ಸಸ್ … Continued

ಕೋವಿಡ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಜಪಾನ್

ಟೋಕಿಯೊ: ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೊದ ಜೊತೆಗೆ ಕ್ಯೋಟೋ, ಒಸಾಕಾ ಮತ್ತು ಹ್ಯೋಗೊದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಜಪಾನ್ ಪ್ರಧಾನಿ ಯೋಶಿಹಿಡಾ ಸುಗಾ ಹೇಳಿದ್ದಾರೆ. ಕ್ಯೋಟೋ, ಒಸಾಕಾ ಮತ್ತು ಹ್ಯೋಗೊದಲ್ಲಿ ಪ್ರದೇಶದಲ್ಲಿನ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏಪ್ರಿಲ್ 25 ರಿಂದ ಮೇ 11ರ ವರೆಗೆ ಈ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿ … Continued

ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್ ತಲುಪಿದ ಕೊರೊನಾ ವೈರಸ್‌..!!

ಕೊರೊನಾ ವೈರಸ್ ವಿಶ್ವದ ಅತಿ ಎತ್ತರದ ಪರ್ವತವನ್ನೂ ವಶಪಡಿಸಿಕೊಂಡಿದೆ.,,! ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಕೋವಿಡ್ -19 ಪರೀಕ್ಷೆಗೆ ಒಳಗಾದ ನಾರ್ವೇಜಿಯನ್ ಪರ್ವತಾರೋಹಿ ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಒಯ್ದು ಅಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.,,!! ಎರ್ಲೆಂಡ್ ನೆಸ್ ಅವರು ಅಸೋಸಿಯೇಟೆಡ್ ಪ್ರೆಸ್‌ಗೆ ಕಳುಹಿಸಿದ ಶುಕ್ರವಾರ ಸಂದೇಶವೊಂದರಲ್ಲಿ ಏಪ್ರಿಲ್ 15 … Continued

ಕೋವಿಡ್ -19 ಉಲ್ಬಣದ ಮಧ್ಯೆ ಭಾರತದ ಮೇಲೆ ಪ್ರಯಾಣದ ನಿರ್ಬಂಧ ವಿಧಿಸಿದ ಯುಎಇ, ಒಮಾನ್, ಆಸ್ಟ್ರೇಲಿಯಾ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಆಸ್ಟ್ರೇಲಿಯಾ ಮತ್ತು ಓಮನ್ ದೇಶಗಳು ಕೊರೊನಾ ಸೋಂಕಿನಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ ಭಾರತದ ಮೇಲೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಿರುವ ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿವೆ, ಇದು ದೇಶದಿಂದ ವಿಮಾನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ. ಗುರುವಾರ, ಸಿಂಗಾಪುರವು ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಈ ಕ್ರಮವು ಭಾರತ ಮತ್ತು ದಕ್ಷಿಣ ಏಷ್ಯಾದ … Continued

ಹ್ಯಾಮ್ಸ್ಟರ್‌ಗಳಲ್ಲಿ ಕೋವಿಡ್‌ ವಿರುದ್ಧ ಪರಿಣಾಮ ತೋರಿದ ಔಷಧ, ಈಗ ಮಾನವ ಪ್ರಯೋಗಗಳ ಅಂತಿಮ ಹಂತದಲ್ಲಿ: ವರದಿ

ನವ ದೆಹಲಿ: ವಿಷಮಶೀತ ಜ್ವರ (influenza)ಕ್ಕೆ ಚಿಕಿತ್ಸೆ ನೀಡಲು ಆರಂಭದಲ್ಲಿ ಅಭಿವೃದ್ಧಿಪಡಿಸಿದ ಮೌಖಿಕವಾಗಿ ನಿರ್ವಹಿಸಲಾದ ಆಂಟಿವೈರಲ್ ಔಷಧವು ಕಿರುಕಡಿಗಗಳಲ್ಲಿ (hamsters) ಕೊರೊನಾ ವೈರಸ್‌ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಮತ್ತು ಇದು ಮಾನವನ ಮೇಲಿನ ಪ್ರಯೋಗಗಳ ಅಂತಿಮ ಹಂತದಲ್ಲಿದೆ, ಕೋವಿಡ್‌-19 ಎದುರಿಸಲು ಬೇಕಾದ ಭರವಸೆ ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ … Continued

ನವದೆಹಲಿ-ಹಾಂಗ್ ಕಾಂಗ್ ವಿಮಾನದಲ್ಲಿದ್ದ 49 ಪ್ರಯಾಣಿಕರಿಗೆ ಕೊರೊನಾ ಸೋಂಕು

  ನವ ದೆಹಲಿಯಿಂದ ಹಾಂಗ್ ಕಾಂಗ್‌ಗೆ ಹಾರಾಟ ನಡೆಸುತ್ತಿದ್ದ ಕನಿಷ್ಠ 49 ಪ್ರಯಾಣಿಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಹಾಂಗ್ ಕಾಂಗ್‌ ಭಾರತದಿಂದ ಎಲ್ಲಾ ವಿಮಾನಗಳ ಮೇಲೆ ತುರ್ತು ನಿಷೇಧ ಜಾರಿಗೆ ತಂದಿದೆ. ಕೊರೊನಾ ಸೋಂಕಿಗೆ ಒಳಗಾದ ಪ್ರಯಾಣಿಕರೆಲ್ಲರೂ ಏಪ್ರಿಲ್ 4 ರಂದು ಭಾರತೀಯ ಆಪರೇಟರ್ ವಿಸ್ತಾರಾ ನಡೆಸುತ್ತಿದ್ದ ವಿಮಾನದಲ್ಲಿ ಹಾಂಗ್ ಕಾಂಗ್‌ಗೆ … Continued

ಭಾರತಕ್ಕೆ ಎಲ್ಲ ಪ್ರಯಾಣವನ್ನು ತಪ್ಪಿಸಿ: ತನ್ನ ನಾಗರಿಕೆರಿಗೆ ಅಮೆರಿಕ ಸಲಹೆ

ಯುನೈಟೆಡ್ ಸ್ಟೇಟ್ಸ್ ಆಫ್ ನ್ಯಾಷನಲ್ ಪಬ್ಲಿಕ್ ಹೆಲ್ತ್ ಏಜೆನ್ಸಿಯ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಷನ್ (ಸಿಡಿಸಿ) ಅಮೆರಿಕ ನಾಗರಿಕರಿಗೆ ಭಾರತದಲ್ಲಿ ಎಲ್ಲ ಪ್ರಯಾಣವನ್ನು ಸ್ಥಗಿತಗೊಳಿಸಲು ಸಲಹೆ ನೀಡಿದೆ. ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಸಹ ಭಾರತದಲ್ಲಿ ಅಪಾಯಕ್ಕೆ ಒಳಗಾಗಬಹುದು ಎಂದು ಸಿಡಿಸಿ ಸೋಮವಾರ ನೀಡಿರುವ ಸಲಹೆಯಲ್ಲಿ ತಿಳಿಸಿದೆ. ಭಾರತದಲ್ಲಿ ಪ್ರಸ್ತುತ ಪರಿಸ್ಥಿತಿಯ ಕಾರಣ … Continued

ನಾಸಾ ಮಿಶನ್‌ ಮಂಗಳ; ಮತ್ತೊಂದು ಗ್ರಹದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ ನಾಸಾ

ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪರ್ಸೆವರೆನ್ಸ್ ರೋವರ್ (Perseverance Rover) ಮೂಲಕ ಮಂಗಳನ ಅಂಗಳಕ್ಕೆ ತಲುಪಿದ್ದ ಇಂಜೆನ್ಯುಟಿ ಹೆಲಿಕ್ಯಾಪ್ಟರ್ (Ingenuity Helicopter)ಮೊದಲ ಹಾರಾಟ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸತತ ಆರು ವರ್ಷಗಳ ಪರಿಶ್ರಮದ ಬಳಿಕ ನಾಸಾ ಮಂಗಳ ಗ್ರಹದ ಮೇಲೆ ಫ್ಲೈಟ್ ಪರೀಕ್ಷೆ ನಡೆಸುವಲ್ಲಿ ಯಶಸ್ವಿಯಾಗಿದೆ. ನಾಸಾ ಈ ಐತಿಹಾಸಿಕ ಘಟನೆಯ … Continued

ಅಡೋಬ್‌ ಸ್ಥಾಪಕ, ಪಿಡಿಎಫ್‌ ಡೆವಲಪರ್ ಚಾರ್ಲ್ಸ್ ಚಕ್ ಗೆಶ್ಕೆ ನಿಧನ‌

ಅಮೆರಿಕ: ಕಂಪ್ಯೂಟರ್​ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತೀರಾ ಚಿರಪರಿಚಿತವಾಗಿರುವ ಪಿಡಿಎಫ್​, ಫೋಟೋಷಾಪ್​ ಸಾಫ್ಟ್​ವೇರ್​ಗಳನ್ನು ಅಭಿವೃದ್ಧಿಪಡಿಸಿರುವ ಅಡೋಬ್‌ ಕಂಪೆನಿ ಸಹಸಂಸ್ಥಾಪಕ ಚಾರ್ಲ್ಸ್ ಚುಕ್‌ಗೆಶ್ಕೆ (81 ವರ್ಷ )ನಿಧನರಾಗಿದ್ದಾರೆ. ಬರಹ ಅಥವಾ ಚಿತ್ರವನ್ನು ಪೋರ್ಟೆಬಲ್‌ ಡಾಕ್ಯುಮೆಂಟ್‌ ಫಾರ್ಮೆಟ್​ಗೆ (ಪಿಡಿಎಫ್‌)ಪರಿವರ್ತಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದ ಇವರು, ಪಿಡಿಎಫ್‌ನಂಥ ಸಾಫ್ಟ್​ವೇರ್​ನಿಂದಾಗಿ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು. ಚುಕ್‌ಗೆಶ್ಕೆ 1982ರಲ್ಲಿ ವರ್ನಾಕ್‌ ಅಡೋಬ್‌ ಸಾಫ್ಟ್‌ವೇರ್‌ … Continued

ಪಾಕಿಸ್ತಾನದಲ್ಲಿ ಪೊಲೀಸರನ್ನೇ ಒತ್ತೆಯಾಳಾಗಿಸಿಕೊಂಡ ಇಸ್ಲಾಂ ಮೂಲಭೂತವಾದಿ ಪಕ್ಷದ ಸದಸ್ಯರು..!

ಲಾಹೋರ್: ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿಗಳು ಪೊಲೀಸರನ್ನೇ ಒತ್ತೆಯಾಳಾಗಿರಿಸಿಕೊಂಡು ಸರ್ಕಾರಕ್ಕೇ ಸೆಡ್ಡು ಹೊಡೆದಿರುವ ಘಟನೆ ವರದಿಯಾಗಿದೆ. ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿಗಳ ಪಕ್ಷ ‘ತೆಹ್ರೀಕ್‌-ಇ-ಲಬಾಯಿಕ್‌’ (ಟಿಎಲ್‌ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಹಿಂಸಾಚಾರ ನಡೆಸುತ್ತಿದ್ದು, ಈಗ ಅನೇಕ ಪೊಲೀಸರನ್ನೇ ಒತ್ತೆಯಾಳಾಗಿಸಿಕೊಂಡು ತಮ್ಮ ಬೇಡಿಕೆ ಈಡೇರಿಸಲು ಪಟ್ಟು ಹಿಡಿದಿದ್ದಾರೆ. ಎರಡು ಇಂಧನ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿರುವ ಟಿಎಲ್‌ಪಿ ಸದಸ್ಯರು ಪೆಟ್ರೋಲ್‌ ಬಾಂಬ್‌ಗಳನ್ನು … Continued