ಭಾರತದೊಂದಿಗೆ ವ್ಯಾಪಾರ ಪುನರಾರಂಭಿಸುವ ನಿರ್ಧಾರ:ಯು-ಟರ್ನ್ ಹೊಡೆದ ಪಾಕಿಸ್ತಾನ

ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯು ನೆರೆಯ ದೇಶದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಅನುಮತಿ ನೀಡುವ ಸರ್ಕಾರದ ಸಮಿತಿಯ ನಿರ್ಧಾರ ತಿರಸ್ಕರಿಸಿದ್ದು, ಪಾಕಿಸ್ತಾನ ಗುರುವಾರ ಭಾರತದೊಂದಿಗೆ ವ್ಯಾಪಾರ ಪುನರಾರಂಭಿಸುವ ನಿಟ್ಟಿನಲ್ಲಿ ಬುಧವಾರದ ನಿರ್ಧಾರಕ್ಕೆ ಯು-ಟರ್ನ್ ಹೊಡೆದಿದೆ.ಪಾಕಿಸ್ತಾನ ಸರ್ಕಾರವು ಅಲ್ಲಿನ ಕಟ್ಟರ್‌ ಪಂಥೀಯರ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದೆ ಎಂದು … Continued

ದಕ್ಷಿಣ ಆಫ್ರಿಕಾ ತರಹದ ಹೊಸ ಕೊರೊನಾ ರೂಪಾಂತರಿ ವೈರಸ್‌ ಬ್ರೆಜಿಲ್‌ನಲ್ಲಿ ಪತ್ತೆ..!!

ಬ್ರೆಜಿಲ್ ನ ಸಾವೊ ಪಾಲೊದಲ್ಲಿ ಹೊಸ ಕೊವಿಡ್‌ -19 ರೂಪಾಂತರವನ್ನು ಪತ್ತೆ ಮಾಡಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ನೋಡಿದ ರೂಪಾಂತರದಂತೆಯೇ ಇದೆ ಎಂದು ರಾಜ್ಯದ ಬುಟಾಂಟನ್ ಬಯೋಮೆಡಿಕಲ್ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಬ್ರೆಜಿಲ್ ಒಂದು ದಿನದಲ್ಲಿ 3,780 ಸಾವುಗಳನ್ನು ದಾಖಲಿಸಿದ ಮರುದಿನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಟಾಂಟನ್ ಅಧ್ಯಕ್ಷ ಡಿಮಾಸ್ ಕೋವಾಸ್, ರೂಪಾಂತರ ಹೊಂದಿರುವ … Continued

ಭಾರತದಲ್ಲಿ ಹಕ್ಕುಗಳ ಸಮಸ್ಯೆ ಇದೆ, ಆದರೆ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ: ಅಮೆರಿಕ

ಜೊ ಬಿಡೆನ್ ಆಡಳಿತದಲ್ಲಿ ಮಂಗಳವಾರ ಬಿಡುಗಡೆಯಾದ ಅಮೆರಿಕ ರಾಜ್ಯ ಇಲಾಖೆಯ ಮೊದಲ ಮಾನವ ಹಕ್ಕುಗಳ ವರದಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರವು “ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು” ಮುಂದುವರೆಸಿದೆ ಎಂದು ಹೇಳಲಾಗಿದೆ. ಆದರೆ ಭಾರತಕ್ಕೆ ಸಂಬಂಧಿಸಿದ ಇತರ “ಮಹತ್ವದ” ವಿಷಯಗಳನ್ನೂ ಸಹ ವಿವರಿಸಿದೆ. ಮಾನವ ಹಕ್ಕುಗಳ ಆಚರಣೆಗಳ ಕುರಿತು 2020ರ ದೇಶ ವರದಿಗಳ ಶೀರ್ಷಿಕೆಯಡಿ, … Continued

ಪ್ರಾಣಿಗಳಿಗೂ ಬಂತು ಕೊರೊನಾ ವೈರಸ್‌ ಲಸಿಕೆ…! ವಿಶ್ವದ ಮೊದಲನೇ ಪ್ರಾಣಿ ಕೋವಿಡ್ ಲಸಿಕೆ ನೋಂದಣಿ..!!

ಕೊರೊನಾ ವೈರಸ್‌ ವಿರುದ್ಧ ವಿಶ್ವದ ಮೊದಲ ಪ್ರಾಣಿ ಲಸಿಕೆಯನ್ನು ರಷ್ಯಾದಲ್ಲಿ ನೋಂದಾಯಿಸಲಾಗಿದೆ ಎಂದು ದೇಶದ ಕೃಷಿ ಸುರಕ್ಷತಾ ವಾಚ್‌ಡಾಗ್‌ನ ರೊಸೆಲ್ಖೋಜ್ನಾಡ್ಜೋರ್ ಬುಧವಾರ ಹೇಳಿದೆ. ಪ್ರಾಣಿಗಳಿಗೆ ಲಸಿಕೆ, ರೊಸೆಲ್ಖೋಜ್ನಾಡ್ಜೋರ್ ನಿಂದ (ಫೆಡರಲ್ ಸರ್ವಿಸ್ ಫಾರ್ ಪಶುವೈದ್ಯಕೀಯ ಮತ್ತು ಫೈಟೊಸಾನಟರಿ ಕಣ್ಗಾವಲು) ಅಭಿವೃದ್ಧಿಪಡಿಸಲಾಗಿದೆ, ಇದನ್ನು ಕಾರ್ನಿವಾಕ್-ಕೋವ್ ಎಂದು ಹೆಸರಿಸಲಾಗಿದೆ ಎಂದು ವಾಚ್‌ಡಾಗ್‌ನ ಉಪ ಮುಖ್ಯಸ್ಥ ಕಾನ್‌ಸ್ಟಾಂಟಿನ್ ಸಾವೆಂಕೋವ್ ಹೇಳಿದ್ದಾರೆ. … Continued

ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನರಾರಂಭ: ಇಂದು ಪಾಕಿಸ್ತಾನ್‌ ಕ್ಯಾಬಿನೆಟ್‌ ಸಮಿತಿ ಸಭೆ

ಭಾರತದೊಂದಿಗಿನ ಸಂಬಂಧಗಳ ಪುನರುಜ್ಜೀವನಕ್ಕೆ ಯತ್ನಿಸುವ ಪಾಕಿಸ್ತಾನದ ಮೊದಲ ಪ್ರಮುಖ ಹೆಜ್ಜೆಯಾಗಿ ಪಾಕಿಸ್ತಾನ ಸರ್ಕಾರ ಬುಧವಾರ ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಪುನರಾರಂಭಿಸುವುದನ್ನು ಪರಿಗಣಿಸಲಿದೆ ಎಂದು ಹೇಳಲಾಗಿದೆ. ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳುವ ಬಗ್ಗೆ ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ತೀರ್ಮಾನಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿ ಸಭೆ ಪಾಕಿಸ್ತಾನದ ಸಮಯ ಬೆಳಿಗ್ಗೆ 11.30 … Continued

ಭಾರತದೊಂದಿಗೆ ಉತ್ತಮ ಬಾಂಧವ್ಯ, ಪಾಕ್‌ ಬಯಕೆ ;ಮೋದಿಗೆ ಪಾಕ್‌ ಪ್ರಧಾನಿ ಪತ್ರ

ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಎಲ್ಲಾ ಸಮಸ್ಯೆಗಳನ್ನು, ಬಹುಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕಸಂವಾದಕ್ಕೆ ಶಕ್ತವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ದಿನಕ್ಕೆ ಶುಭಾಶಯ ಕೋರಿ ಪತ್ರ ಬರೆದಿದ್ದಕ್ಕೆ ಧನ್ಯವಾದ. ಸಾರ್ವಭೌಮ ರಾಜ್ಯ ಸೃಷ್ಟಿಯಲ್ಲಿ ನಮ್ಮ … Continued

ಮಹತ್ವದ ಬೆಳವಣಿಗೆ…ವುಹಾನ್ ಲ್ಯಾಬ್ ಸೋರಿಕೆ ಸಾಧ್ಯತೆ ಬಗ್ಗೆ ಮತ್ತೊಮ್ಮೆ ಅಧ್ಯಯನ ಅಗತ್ಯ ಎಂದ ಡಬ್ಲುಎಚ್‌ಒ ಮುಖ್ಯಸ್ಥ..!

ವಾಷಿಂಗ್ಟನ್: ಚೀನಾದಲ್ಲಿನ ಕೊರೊನಾ ವೈರಸ್ ಮೂಲದ ಅಧ್ಯಯನವು ರೋಗ ಕಾರಕವು ಬಾವಲಿಗಳಿಂದ ಮನುಷ್ಯರಿಗೆ ಮತ್ತೊಂದು ಪ್ರಾಣಿಗಳ ಮೂಲಕ ಹರಡಬಹುದು ಎಂದು ತೀರ್ಮಾನಿಸುವ ಮೊದಲು ಲ್ಯಾಬ್ ಸೋರಿಕೆಯಾಗುವ ಸಾಧ್ಯತೆಯನ್ನು ಸಮರ್ಪಕವಾಗಿ ವಿಶ್ಲೇಷಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಉಗಮಕ್ಕೆ ಸೋರಿಕೆ ಕಡಿಮೆ ಸಾಧ್ಯತೆ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ನಿರ್ಧರಿಸಿದ್ದರೂ ಸಹ, … Continued

ಸುಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಎವರ್‌ ಗ್ರೀನ್‌ ದೈತ್ಯ ಕಂಟೇನರ್‌ ಚಲನೆ ಆರಂಭ

ಕಳೆದೊಂದು ವಾರದಿಂದ ಸುಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಕಂಟೇನರ್‌ ಹಡಗು “ಎವರ್‌ ಗ್ರೀನ್‌” ಮತ್ತೆ ಚಲಿಸಲಾರಂಭಿಸಿದೆ ಎಂದು ವರದಿಯಾಗಿದೆ. ಕಡಲ ಸೇವಾ ಪೂರೈಕೆದಾರ – ಇಂಚ್‌ಕೇಪ್ ಪ್ರಕಾರ, ಸೂಯೆಜ್ ಕಾಲುವೆಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ‘ಎವರ್ ಗ್ರೀನ್‌ʼ ಎಂಬ ದೈತ್ಯ ಹಡಗನ್ನು ರಕ್ಷಿಸಿಕೊಳ್ಳುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಈ ಸರಕು ಹಡಗು ವಿಶ್ವದ ಪ್ರಮುಖ … Continued

ಬಾಂಗ್ಲಾ ಹಿಂಸಾಚಾರಕ್ಕೆ ೧೧ ಸಾವು: ಇಸ್ಲಾಮಿಸ್ಟ್‌ ಮೂಲಭೂತವಾದಿಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ

ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಾಂಗ್ಲಾದೇಶದ ಮೂಲಭೂತವಾದಿ ಇಸ್ಲಾಮಿಸ್ಟ್‌ ಸಂಘಟನೆ ಹೆಫಜತ್-ಎ-ಇಸ್ಲಾಮಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಉಸ್ತಾದ್ ಅಲಾವುದ್ದೀನ್ ಖಾನ್ ಮ್ಯೂಸಿಕ್ ಅಕಾಡೆಮಿಗೆ ಬೆಂಕಿ ಹಚ್ಚಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ಬಾಂಗ್ಲಾದೇಶದಲ್ಲಿ … Continued

ಕೆನಡಾ ವ್ಯಾಂಕೋವರ್ ಗ್ರಂಥಾಲಯದಲ್ಲಿ ವ್ಯಕ್ತಿಯಿಂದ ಹಲವರಿಗೆ ಇರಿತ: ಮಹಿಳೆ ಸಾವು, ಆರು ಮಂದಿಗೆ ಗಾಯ

ಅಮೆರಿಕದ ಅಮೆರಿಕದ ಕೊಲೊರಾಡೋದ ಬೌಲ್ಡರ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ಬೇಕಾಬಿಟ್ಟಿ ಗುಂಡುಹಾರಿಸಿ ೧೦ ಜನರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಕೆನಡಾದ ವ್ಯಾಂಕೋವರ್‌ನಲ್ಲಿ ಶನಿವಾರ ಇಂಥದ್ದೇ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ದಾಳಿ ಮಾಡಿ ಚೂರಿಯಿಂದ ಇರಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗ್ರಂಥಾಲಯದೊಳಗೆ ವ್ಯಕ್ತಿಯೊಬ್ಬ … Continued