ವೀಡಿಯೊ…: ಕೆನಡಾದ ಭಾರತದ ಕಾನ್ಸುಲೇಟ್‌ ಹೊರಗೆ ತ್ರಿವರ್ಣ ಧ್ವಜ ಹಿಡಿದು ಖಲಿಸ್ತಾನಿ ಪ್ರತಿಭಟನಾಕಾರರನ್ನು ಎದುರಿಸಿದ ಭಾರತೀಯ ಸಮುದಾಯ | ವೀಕ್ಷಿಸಿ

ಟೊರೊಂಟೊ: ತ್ರಿವರ್ಣ ಧ್ವಜ ಹಿಡಿದಿರುವ ಭಾರತೀಯ ಸಮುದಾಯದ ಸದಸ್ಯರು ಶನಿವಾರ (ಸ್ಥಳೀಯ ಕಾಲಮಾನ) ಭಾರತೀಯ ಕಾನ್ಸುಲೇಟ್ ಹೊರಗೆ ಜಮಾಯಿಸಿದರು ಮತ್ತು ಟೊರೊಂಟೊದಲ್ಲಿ ಖಲಿಸ್ತಾನ್ ಪರ ಪ್ರತಿಭಟನೆ ನಡೆಸುತ್ತಿದ್ದವರನ್ನು ಒಗ್ಗಟ್ಟಿನಿಂದ ಎದುರಿಸಿದರು. ಭಾರತೀಯ ವಲಸಿಗರು “ಭಾರತ್ ಮಾತಾ ಕಿ ಜೈ”, “ವಂದೇ ಮಾತರಂ”, “ಲಾಂಗ್ ಲಿವ್ ಇಂಡಿಯಾ” ಮತ್ತು “ಖಲಿಸ್ತಾನ್ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗಿದರು. ಮತ್ತು … Continued

ಹೆಂಡತಿಯನ್ನು ಕೊಲೆ ಮಾಡಿ ಅವಳ ಮೆದುಳು ತಿಂದ ಗಂಡ…!

ಪ್ಯೂಬ್ಲೊ: ಪತ್ನಿಯನ್ನು ಕೊಂದ ನಂತರ ಆಕೆಯ ಮೆದುಳನ್ನು ತಿಂದ ಆರೋಪದ ಮೇಲೆ ಅಲ್ವಾರೊ ಎಂಬ ವ್ಯಕ್ತಿಯೊಬ್ಬನನ್ನು ಮೆಕ್ಸಿಕೊದಲ್ಲಿ ಬಂಧಿಸಲಾಗಿದೆ. ಜುಲೈ 2 ರಂದು 32 ವರ್ಷದ ಆತನನ್ನು ಪ್ಯೂಬ್ಲೋದಲ್ಲಿನ ಮನೆಯಿಂದ ಬಂಧಿಸಲಾಯಿತು ಎಂದು ದಿ ಮಿರರ್ ವರದಿ ಮಾಡಿದೆ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಅಲ್ವಾರೊ, ಜೂನ್ 29 ರಂದು ನಿಷೇಧಿತ ಮಾದಕ ವಸ್ತು ಸೇವಿಸಿದ ನಂತರ … Continued

ಟ್ಟಟರಿಗೆ ಬೆದರಿಕೆ ಒಡ್ಡುತ್ತಿರುವ ಮೆಟಾದ ʼಥ್ರೆಡ್ಸ್‌ʼ : ಕೇವಲ 18 ತಾಸಿನಲ್ಲಿ 3 ಕೋಟಿ ಬಳಕೆದಾರರು ಸೈನ್ ಅಪ್…!

ಟ್ವಿಟರ್‌ಗೆ ನೇರವಾಗಿ ಪ್ರತಿಸ್ಪರ್ಧಿಯಾಗಲು ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಅಭಿವೃದ್ಧಿಪಡಿಸಿದ ಹೊಸ ಅಪ್ಲಿಕೇಶನ್‌ ಥ್ರೆಡ್ಸ್‌ ಗೆ 18 ತಾಸಿನಲ್ಲಿ 3 ಕೋಟಿಗಿಂತಲೂ ಹೆಚ್ಚು ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ. ಇದು ಎಲೋನ್ ಮಸ್ಕ್‌ನ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಟರಿಗೆ ಟ್ವಟರಿಗೆ ಕಠಿಣತಮ ಸವಾಲನ್ನು ಒಡ್ಡಿದೆ. ಥ್ರೆಡ್ಸ್‌ ಈಗ ಎಲೋನ್ ಮಸ್ಕ್-ಮಾಲೀಕತ್ವದ ಟ್ವಿಟರ್‌ಗೆ ಮೊದಲ ನಿಜವಾದ ಬೆದರಿಕೆಯಾಗಿ ಹೊರಹೊಮ್ಮುತ್ತಿದೆ, ಏಕೆಂದರೆ ಇದು … Continued

ವಾಂತಿ ಆಗುತ್ತಿದೆಯೆಂದು ಆಸ್ಪತ್ರೆಗೆ ಬಂದ ವ್ಯಕ್ತಿ : ಆತನ ಗಂಟಲಿನಲ್ಲಿ ಸಿಲುಕಿಕೊಂಡಿತ್ತು ಆಕ್ಟೋಪಸ್

ಗಂಟಲು ನಾಳದಲ್ಲಿ ಮೊಸರು ಸಿಲುಕಿಕೊಂಡರೆ, ಒಬ್ಬ ವ್ಯಕ್ತಿಯು ಅಸಹನೀಯ ನೋವನ್ನು ಅನುಭವಿಸುತ್ತಾನೆ..ಆದರೆ ಗಂಟಲಿನ ನಾಳದಲ್ಲಿ ಆಕ್ಟೋಪಸ್‌ ಸಿಲುಕಿಕೊಂಡರೆ….!? ಇಂಥ ಘಟನೆಯೊಂದು ನಡೆದೆ ಎಂದು ವರದಿಯಾಗಿದೆ. ಆಕ್ಟೋಪಸ್ ತನ್ನ ಅನ್ನನಾಳದಲ್ಲಿ ಸಿಲುಕಿಕೊಂಡಾಗ ಸಿಂಗಾಪುರದ ವ್ಯಕ್ತಿಯೊಬ್ಬರು ಯಾತನೆ ಅನುಭವಿಸಿದರು. ಭೋಜನಕೂಟದಲ್ಲಿ ಎಂಟು ಕಾಲಿನ ಜೀವಿಯನ್ನು ಒಳಗೊಂಡಿರುವ ಊಟವನ್ನು ಮಾಡಿದ ನಂತರ ವ್ಯಕ್ತಿ ಎಲ್ಲೋ ಯಡವಟ್ಟಾಗಿದೆ ಎಂಬುದು ಗೊತ್ತಾಗಿದೆ. ಈ … Continued

ನದಿಯ ದಂಡೆಯ ಮೇಲೆ ಬರೋಬ್ಬರಿ 20 ಸಿಂಹಗಳು ಒಟ್ಟಿಗೆ ಕುಳಿತು ನೀರು ಕುಡಿಯುತ್ತಿರುವ ಅಪರೂಪದ ದೃಶ್ಯ ಸೆರೆ | ವೀಕ್ಷಿಸಿ

ವನ್ಯಜೀವಿಗಳಲ್ಲಿ ಈ ನಾಗರೀಕತೆಗೆ ಅರಿವಿಲ್ಲದ ಸಾಕಷ್ಟು ವಿಚಿತ್ರ ಸಂಗತಿಗಳಿವೆ. ಕೆಲವೊಮ್ಮೆ ದಟ್ಟವಾದ ಕಾಡುಗಳು ನಮ್ಮಲ್ಲಿ ಹೆಚ್ಚಿನವರು ಊಹಿಸಲು ಸಾಧ್ಯವಾಗದ ಪ್ರಕೃತಿಯ ಅನೇಕ ಸಂಗತಿಗಳನ್ನು ಬಹಿರಂಗಪಡಿಸುತ್ತವೆ. ದಕ್ಷಿಣ ಆಫ್ರಿಕಾದ ಮಾಲಾಮಾಲಾ ಮೀಸಲು ಪ್ರದೇಶದಲ್ಲಿ, ಇತ್ತೀಚೆಗೆ ಮರಳು ತುಂಬಿದ ನದಿಯಲ್ಲಿನ ಪುಟ್ಟ ಬುಗ್ಗೆಯಿಂದ 20 ಸಿಂಹಗಳು ಒಟ್ಟಿಗೆ ಸೇರಿಕೊಂಡು ನೀರು ಕುಡಿಯುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಈ ದೃಶ್ಯದ … Continued

ಎಲೋನ್ ಮಸ್ಕ್ ಟ್ವಟರಿನಲ್ಲಿ ವೀಕ್ಷಣೆ ಮಿತಿ ಘೋಷಿಸಿದ ಕೆಲ ದಿನಗಳ ನಂತರ ಟ್ವಿಟರ್ ತರಹದ್ದೇ ಅಪ್ಲಿಕೇಶನ್ ʼಥ್ರೆಡ್‌ʼ ಬಿಡುಗಡೆಗೆ ಸಜ್ಜಾದ ಮೆಟಾ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ ಮೂಲ ಕಂಪನಿಯಾದ ಮೆಟಾ ಪ್ಲಾಟ್‌ಫಾರ್ಮ್ಸ್ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಥ್ರೆಡ್‌ಗಳನ್ನು ಪ್ರಾರಂಭಿಸುತ್ತಿದೆ. ಆ್ಯಪ್ ಮುಂಬರುವ ಗುರುವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ಎಲೋನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ ಬಳಕೆದಾರರು ವೀಕ್ಷಿಸಬಹುದಾದ ಪೋಸ್ಟ್‌ಗಳ ಸಂಖ್ಯೆಯ ಮೇಲೆ ತಾತ್ಕಾಲಿಕ ಮಿತಿಯನ್ನು ಘೋಷಿಸಿದ ಕೆಲವೇ ದಿನಗಳ ನಂತರ ಈ ಮಾಹಿತಿ ಹೊರಬಿದ್ದಿದೆ. ಮೆಟಾ (Meta) … Continued

ಟ್ವಿಟರ್ ಬಳಕೆದಾರರು ಪ್ರತಿದಿನ ಓದಬಹುದಾದ ಪೋಸ್ಟ್‌ಗಳ ಸಂಖ್ಯೆ ಮಿತಿಗೊಳಿಸಿದ ಎಲೋನ್ ಮಸ್ಕ್

ನವದೆಹಲಿ: ಸಾವಿರಾರು ಬಳಕೆದಾರರು ವೆಬ್‌ಸೈಟ್‌ಗೆ ಪ್ರವೇಶಿಸಲು ಸಮಸ್ಯೆಗಳನ್ನು ವರದಿ ಮಾಡಿದ ನಂತರ ಜನರು ಒಂದು ದಿನದಲ್ಲಿ ಓದಬಹುದಾದ ಟ್ವೀಟ್‌ಗಳ ಸಂಖ್ಯೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ಮಿತಿಗೊಳಿಸುತ್ತಿದೆ ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ. ಫೀಡ್‌ಗಳನ್ನು ವೀಕ್ಷಿಸಲು ಪ್ರಯತ್ನಿಸುತ್ತಿರುವ ಬಳಕೆದಾರರಿಗೆ “ಏನೋ ತಪ್ಪಾಗಿದೆ. ಮರುಲೋಡ್ ಮಾಡಲು ಪ್ರಯತ್ನಿಸಿ ಎಂಬ ಸಂದೇಶ ಕಾಣಿಸಿದೆ. ಇತರರು ಪ್ಲಾಟ್‌ಫಾರ್ಮ್‌ನಲ್ಲಿ ವಿಷಯವನ್ನು ಪ್ರವೇಶಿಸುವಲ್ಲಿ ಸಂಬಂಧಿಸಿದ ಸಮಸ್ಯೆಗಳನ್ನು … Continued

ಅಪರೂಪದ ದಾಖಲೆ..: T20 ಕ್ರಿಕೆಟ್‌ ಪಂದ್ಯದಲ್ಲಿ ಮೊದಲ ಓವರ್‌ನಲ್ಲೇ 4 ವಿಕೆಟ್‌ ಪಡೆದು ನೂತನ ದಾಖಲೆ ಸ್ಥಾಪಿಸಿದ ವೇಗಿ ಶಾಹೀನ್ ಅಫ್ರಿದಿ | ವೀಕ್ಷಿಸಿ

ಶುಕ್ರವಾರದ ಟಿ20 ಬ್ಲಾಸ್ಟ್‌ನಲ್ಲಿ ನಾಟಿಂಗ್‌ ಹ್ಯಾಮ್‌ಶೈರ್‌ ಪರವಾಗಿ ಆಡುತ್ತಿರುವ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲ ದಾಖಲೆ ಬರೆದಿದ್ದಾರೆ. ಈ ಮೂಲಕ T20 ಪಂದ್ಯದ ಆರಂಭಿಕ ಓವರ್‌ನಲ್ಲಿ ಅತಿ ಹೆಚ್ಚು ಜನರನ್ನು ಔಟ್‌ ಮಅಡಿದ ದಾಖಲೆಯನ್ನು ಸ್ಥಾಪಿಸಿದ್ದಾರೆ. ಈ ವರ್ಷದ ಬ್ಲಾಸ್ಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ಪರವಾಗಿ ಆಡುತ್ತಿರುವ ಶಾಹೀನ್‌ … Continued

ದೂರವಾಣಿಯಲ್ಲಿ ಉಕ್ರೇನ್ ಪರಿಸ್ಥಿತಿ, ರಷ್ಯಾ ಸಶಸ್ತ್ರ ದಂಗೆ ಬೆದರಿಕೆ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ-ವ್ಲಾದಿಮಿರ್ ಪುತಿನ್

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಉಕ್ರೇನ್ ಪರಿಸ್ಥಿತಿ ಮತ್ತು ಮಾಸ್ಕೋ ಶಸ್ತ್ರಸಜ್ಜಿತ ದಂಗೆ ತಣ್ಣಗಾದ ನಂತರ ಅದರ ಸುತ್ತಮುತ್ತಲಿನ ವಿದ್ಯಮಾನದ ಬಗ್ಗೆ ಶುಕ್ರವಾರ ದೂರವಾಣಿ ಕರೆಯಲ್ಲಿ ಚರ್ಚಿಸಿದ್ದಾರೆ. ಕಳೆದ ಶನಿವಾರ ವ್ಯಾಗ್ನರ್ ಗುಂಪಿನ ದಂಗೆಯನ್ನು ನಿಭಾಯಿಸುವಲ್ಲಿ ರಷ್ಯಾದ ನಾಯಕತ್ವದ ನಿರ್ಣಾಯಕ ಕ್ರಮಗಳಿಗೆ ಪ್ರಧಾನಿ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ … Continued

ಇನ್ಮುಂದೆ ದೀಪಾವಳಿ ಹಬ್ಬಕ್ಕೆ ಅಮೆರಿಕದ ನ್ಯೂಯಾರ್ಕ್ ನಗರದ ಶಾಲೆಗಳಿಗೆ ರಜೆ

ನವದೆಹಲಿ: ನ್ಯೂಯಾರ್ಕ್ ನಗರದಲ್ಲಿ ಭಾರತೀಯ ಸಮುದಾಯಕ್ಕೆ ಅತ್ಯಂತ ಸಂಭ್ರಮದ ವಿಷಯವಾಗಿ, ಈ ವರ್ಷದಿಂದ ರಜೆಯ ಕ್ಯಾಲೆಂಡರ್‌ನಲ್ಲಿ ದೀಪಾವಳಿಯನ್ನು ಶಾಲಾ ರಜೆ ಎಂದು ಸೇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ದೀಪಗಳ ಹಬ್ಬವು ಈಗ ನ್ಯೂಯಾರ್ಕ್‌ನಲ್ಲಿ ಶಾಲಾ ರಜಾ ದಿನವಾಗಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಸ್ಟೇಟ್ ಅಸೆಂಬ್ಲಿ ಮತ್ತು ಸ್ಟೇಟ್ ಸೆನೆಟ್ ದೀಪಾವಳಿಯನ್ನು ಸಾರ್ವಜನಿಕ ಶಾಲಾ ರಜೆಯನ್ನಾಗಿ ಮಾಡುವ ಮಸೂದೆಯನ್ನು … Continued