ಮಹತ್ವದ ಪ್ರಸ್ತಾವನೆ.. ಎನ್‌ಪಿಎಸ್ ಗರಿಷ್ಠ ವಯಸ್ಸು 70 ವರ್ಷಕ್ಕೆ ಏರಿಕೆ: ಪಿಎಫ್‌ಆರ್‌ಡಿಎ ಪ್ರಸ್ತಾವನೆ

ಮುಂಬೈ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್) ಪ್ರವೇಶದ ಗರಿಷ್ಠ ವಯಸ್ಸನ್ನು 65 ರಿಂದ 70 ಕ್ಕೆ ಹೆಚ್ಚಿಸಲು ಪಿಂಚಣಿ ನಿಧಿಗಳ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಪ್ರಸ್ತಾಪಿಸಿದೆ. 60 ವರ್ಷದ ನಂತರ ಸೇರುವ ಚಂದಾದಾರರಿಗೆ 75 ವರ್ಷದ ವರೆಗೆ ತಮ್ಮ ಎನ್‌ಪಿಎಸ್ ಖಾತೆಗಳನ್ನು ಮುಂದುವರಿಸಲು ಅವಕಾಶ ನೀಡುವ ಕುರಿತು ನಿಯಂತ್ರಕವು ಪ್ರಸ್ತಾಪಿಸಿದೆ. ಇತರ ಪ್ರಕಾರದ … Continued

ಕೋವಿಡ್ ಪೆರೋಲ್‌ನಲ್ಲಿದ್ದ 3,468 ಕೈದಿಗಳು ‘ಕಾಣೆಯಾಗಿದ್ದಾರೆ’ ಎಂದು ಹುಡುಕುತ್ತಿರುವ ತಿಹಾರ್‌ ಜೈಲು‌ ಅಧಿಕಾರಿಗಳು…!

ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದ ವರ್ಷ ಪೆರೋಲ್ ಮೇಲೆ ಬಿಡುಗಡೆಯಾದ ತಿಹಾರ್ ಜೈಲಿನಲ್ಲಿರುವ 6,740 ಕೈದಿಗಳಲ್ಲಿ 3,468 ಮಂದಿ “ನಾಪತ್ತೆಯಾಗಿದ್ದಾರೆ”. ಅವರನ್ನು ಪತ್ತೆಹಚ್ಚಲು ಸಹಾಯ ಮಾಡಲು ಜೈಲು ಅಧಿಕಾರಿಗಳು ಈಗ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಎಚ್‌ಐವಿ, ಕ್ಯಾನ್ಸರ್, ಡಯಾಲಿಸಿಸ್ ಅಗತ್ಯವಿರುವ ಮೂತ್ರಪಿಂಡದ ಅಪಸಾಮಾನ್ಯಕಾರ್ಯನಿರ್ವಹಣೆ, ಹೆಪಟೈಟಿಸ್ ಬಿ ಅಥವಾ ಸಿ, ಆಸ್ತಮಾ ಮತ್ತು ಟಿಬಿ ಮುಂತಾದ … Continued

ಕೋವಿಡ್‌ ಎರಡನೇ ಅಲೆಯಲ್ಲಿ ಹೊಸ ಲಕ್ಷಣಗಳೊಂದಿಗೂ ಕಾಣಿಸಿಕೊಳ್ಳುತ್ತಿರುವ ಕೊರೊನಾ ವೈರಸ್..!

ನವ ದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ವೈರಸ್ಪ್ರಕರಣಗಳು ಹೆಚ್ಚುತ್ತಿವೆ. ಈ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಅತಿ ವೇಗದಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಕೇವಲ ಒಂಭತ್ತು ದಿನಗಳಲೇ ಒಂದು ಲಕ್ಷ ದೈನಂದಿನ ಪ್ರಕರಣದಿಂದ ಎರಡು ಲಕ್ಷ ದೈನಂದಿನ ಪ್ರಕರಣಗಳಿಗೆ ಜಿಗಿದೆ. ಸೋಂಕಿತರಲ್ಲಿ ದಿನೇ ದಿನೇ ಹೊಸ ಹೊಸ ಲಕ್ಷಣಗಳು ಸಹ ಕಂಡುಬರುತ್ತಿವೆ.ಹಾಗಾದರೆ ಕೊರೊನಾ ಸೋಂಕಿಗೆ ಒಳಪಟ್ಟಿರುವುದನ್ನು … Continued

ಕೇವಲ 9 ದಿನದಲ್ಲಿಯೇ ಭಾರತದಲ್ಲಿ 1 ಲಕ್ಷದಿಂದ 2ಲಕ್ಷಕ್ಕೆ ಜಿಗಿದ ದೈನಂದಿನ ಕೊರೊನಾ ಸೋಂಕು …!!

ನವ ದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ಕೊರೋನಾ ಸಾಂಕ್ರಾಮಿಕ ವೇಗವಾಗಿ ಹರಡುತ್ತಿದೆ..ಹಲವು ರಾಜ್ಯಗಳಲ್ಲಿ ನಿರ್ಬಂಧಗಳ ವಿಧಿಸಲಾಗಿದ್ದರೂ ಕೊರೊನಾ ಸೋಂಕು ಹೆಚ್ಚುತ್ತಲೇ ಇದೆ. ಗುರುವಾರ 2,00,739 ಹೊಸ ಪ್ರಕರಣಗಳು ವರದಿಯಾಗಿದ್ದು ಸತತ ಎರಡನೇ ದಿನ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ…! ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು 93,528 ಜನ ಮಾತ್ರ. ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರ ಒಟ್ಟು … Continued

ಕೊರೊನಾ ಸಾಂಕ್ರಾಮಿಕ ಹರಡಿದ ನಂತರ ದೆಹಲಿಯಲ್ಲಿ ಅತಿಹೆಚ್ಚು ಏಕದಿನ ಪ್ರಕರಣ ದಾಖಲು.!!

ನವ ದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ನಂತರ ಇದೇ ಮೊದಲ ಬಾರಿಗೆ ದೆಹಲಿಯು ಈ ವರೆಗಿನಾತಿಹೆಚ್ಚು ದೈನಂದಿನ ಪ್ರಕರಣಗಳನ್ನು ಬುಧವಾರ ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯು17,282 ಹೊಸ ಪ್ರಕರಣಗಳನ್ನುವರದಿ ಮಾಡಿದೆ. ದೆಹಲಿಯ ಒಟ್ಟು ಸೋಂಕಿತರ ಸಂಖ್ಯೆ 7,67,438 ಕ್ಕೆ ಏರಿದೆ ಎಂದು ಆರೋಗ್ಯ ಬುಲೆಟಿನ್ ತಿಳಿಸಿದೆ.ರಾಷ್ಟ್ರ ರಾಜಧಾನಿ ಕಳೆದ 24 ಗಂಟೆಗಳಲ್ಲಿ 100 … Continued

ಕೊರೊನಾ ಪ್ರಕರಣ ಉಲ್ಬಣ: ಹೊಟೇಲ್‌ಗಳನ್ನೇ ಕೋವಿಡ್‌ ಆಸ್ಪತ್ರೆ’ಗಳಾಗಿ ಪರಿವರ್ತಿಸಿದ ದೆಹಲಿ ಸರ್ಕಾರ..!!

ನವ ದೆಹಲಿ: ಕೋವಿಡ್‌-19 ಪ್ರಕರಣಗಳ ಉಲ್ಬಣದ ಮಧ್ಯೆ, ದೆಹಲಿ ಸರ್ಕಾರವು ಬುಧವಾರ ನಮೂದಿಸಿರುವ ಆಸ್ಪತ್ರೆಗಳೊಂದಿಗೆ ವಿಸ್ತೃತ ಕೋವಿಡ್‌ ಆಸ್ಪತ್ರೆಗಳಾಗಿ ಪರಿವರ್ತಿಸಲು ಹೋಟೆಲ್‌ಗಳ ಸಂಪೂರ್ಣ ಪಟ್ಟಿಯನ್ನು ನೋಟಿಫೈ ಮಾಡಿದೆ. ಕೋವಿಡ್‌ ಪ್ರಕರಣಗಳಲ್ಲಿನ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೋವಿಡ್‌ ಆಸ್ಪತ್ರೆಯ ಹಾಸಿಗೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ, ಈ ಹೋಟೆಲ್‌ಗಳನ್ನು ವಿಸ್ತೃತ ಕೋವಿಡ್‌ ಆಸ್ಪತ್ರೆಗಳಾಗಿ ಪರಿವರ್ತಿಸಲು ಹೋಟೆಲ್‌ಗಳ ಹೆಸರಿನ ಮುಂದೆ … Continued

300 ರೂ.ಗೆ ನಕಲಿ ಕೋವಿಡ್‌ -19 ನೆಗೆಟಿವ್‌ ವರದಿ ನೀಡುವ ಮುಂಬೈನ ಟೂರ್ಸ್-ಟ್ರಾವೆಲ್ಸ್ ಆಪರೇಟರ್‌ಗಳು:ಪತ್ರಿಕಾ ವರದಿಯಲ್ಲಿ ಬಹಿರಂಗ..!!

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಅಪಾಯಕಾರಿ ದರದಲ್ಲಿ ಏರಿಕೆಯಾಗುತ್ತಿದ್ದಂತೆಯೇ ಲಾಕ್‌ಡೌನ್‌ ಅಥವಾ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗುವ ಸೂಚನೆ ಸಿಗುತ್ತಿದ್ದಂತೆಯೇ ಮುಂಬೈನ ಅನೇಕ ಟೂರ್ಸ್‌ ಮತ್ತು ಟ್ರಾವೆಲ್ ಆಪರೇಟರ್‌ಗಳು ಜನರು ಈ ರಾಜ್ಯದಿಂದ ತೆರಳಲು ನಕಲಿ ಆರ್ಟಿಪಿಸಿಆರ್ ಸರ್ಟಿಫಿಕೆಟ್‌ ನೀಡುತ್ತಿವೆ ಎಂದು ವರದಿಯಾಗಿದೆ. ಘಾಟ್ಕೋಪರ್‌ನ ಗೋಪಾಲ್ ಭುವನ್ ನಿಲ್ದಾಣದಲ್ಲಿ ಮತ್ತು ಬೋರಿವ್ಲಿಯ ಎಸ್‌ಜಿಎನ್‌ಪಿ ಬಸ್ ನಿಲ್ದಾಣದಲ್ಲಿ … Continued

ದೇಶದಲ್ಲಿ ಮತ್ತೆ ಲಾಕ್‌ಡೌನ್‌ ಇಲ್ಲ

ನವ ದೆಹಲಿ: ಮತ್ತೆ ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆದರೆ ದೇಶದಲ್ಲಿ ಯಾವುದೇ ಕಾರಣಕ್ಕೂ ಎಂದು ಲಾಕ್‌ಡೌನ್‌ ಮಾಡುವುದಿಲ್ಲ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಲಾಕ್‌ಡೌನ್‌ ಬದಲಿಗೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು, ಆದರೆ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವ ಆಯ್ಕೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ … Continued

ರಿಲಯನ್ಸ್‌ ಜಾಮ್‌ನಗರ ಸ್ಥಾವರದಿಂದ 100 ಮೆ.ಟನ್ ಆಮ್ಲಜನಕ ಪಡೆಯಲಿರುವ ಮಹಾರಾಷ್ಟ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಏಕಾಏಕಿ ಉಲ್ಬಣದಿಂದ ಆಸ್ಪತ್ರೆ ಹಾಸಿಗೆಗಳು ಮತ್ತು ಆಮ್ಲಜನಕ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳ ಕೊರತೆ ಹೆಚ್ಚುತ್ತಿದ್ದು, ಗುಜರಾತ್‌ ಜಾಮ್‌ನಗರದ ರಿಲಯನ್ಸ್ ಇಂಡಸ್ಟ್ರೀಸ್ ಸ್ಥಾವರದಿಂದ 100 ಮೆಟ್ರಿಕ್ ಟನ್ ಆಮ್ಲಜನಕ ಕಳುಹಿಸಲಾಗಿದ್ದು, ಸ್ವೀಕರಿಸಲು ರಾಜ್ಯವು ಸಜ್ಜಾಗಿದೆ ಎಂದು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಹೇಳಿದ್ದಾರೆ. ಮುಂಬೈ ಮೆಟ್ರೋಪಾಲಿಟಿನ್ ಪ್ರದೇಶ ಮತ್ತು ನೆರೆಯ ಪುಣೆಯಲ್ಲಿ … Continued

೧೧ ಇಸ್ಲಾಮಿಕ್‌ ಸಂಘಟನೆಗಳಿಗೆ ಶ್ರೀಲಂಕಾ ಬ್ಯಾನ್‌

ಕೊಲಂಬೊ: ಉಗ್ರರ ಚಟುವಟಿಕೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಆರೋಪದ ಮೇಲೆ ದ್ವೀಪರಾಷ್ಟ್ರ ಶ್ರೀಲಂಕಾ ಸರಕಾರ ಇಸ್ಲಾಮಿಕ್‌ ಸ್ಟೇಟ್‌, ಅಲ್‌ಖೈದಾ ಸೇರಿದಂತೆ ೧೧ ಇಸ್ಲಾಮಿಕ್‌ ಸಂಘಟನೆಗಳನ್ನು ನಿಷೇಧಿಸಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಗೆಜೆಟ್‌ ಅಧಿಸೂಚನೆ ಹೊರಡಿಸಿ, ಭಯೋತ್ಪಾದನೆ ತಡೆ ನಿಬಂಧನೆ ಕಾಯ್ದೆಯಡಿ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಿದ್ದಾರೆ. ಕಾಯ್ದೆ ಉಲ್ಲಂಘಿಸಿದವರಿಗೆ ೧೦ರಿಂದ ೨೦ ವರ್ಷ ಕಾರಾಗೃಹ ಶಿಕ್ಷೆ ನೀಡುವುದಾಗಿ … Continued