ಬೈಕ್‌ ಹಿಂದಿನ ಸೀಟಿನ ಮೇಲೆ ಕುಳಿತು ಆರಾಮವಾಗಿ ಪ್ರಯಾಣ ಮಾಡಿದ ಬೃಹತ್‌ ಗಾತ್ರದ ಗೂಳಿ | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಚಿತ್ರ-ವಿಚಿತ್ರ ವೀಡಿಯೊಗಳು ವೈರಲ್‌ ಆಗುತ್ತವೆ, ಕೆಲವೊಂದು ಘಟನೆಗಳ ವೀಡಿಯೊಗಳನ್ನು ನೋಡಿದ ನಂತರ ನಮ್ಮ ಕಣ್ಣಲ್ಲೇ ನಂಬಲು ಕಷ್ಟವಾಗುತ್ತದೆ. ಇತ್ತೀಚಿಗೆ ಇಂತಹ ಅಪರೂಪದ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇದು ಹಳೆಯ ವೀಡಿಯೊವಾಗಿದ್ದು ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ವೀಡಿಯೊದಲ್ಲಿ ಭಾರೀ ಗಾತ್ರದ ಗೂಳಿಯೊಂದು ಬೈಕ್ ಮೇಲೆ … Continued

ಸುಲಿಗೆ’ ಆಡಿಯೋ ಟೇಪ್ ಸೋರಿಕೆ: ಪಂಜಾಬ್ ಸಚಿವರಿಗೆ ಸಂಕಷ್ಟ, ಒತ್ತಡದಲ್ಲಿ ಆಪ್‌ ಸರ್ಕಾರ

ಚಂಡೀಗಡ: ಭ್ರಷ್ಟಾಚಾರದ ಒಬ್ಬ ಸಚಿವರನ್ನು ವಜಾಗೊಳಿಸಿ ಬಂಧಿಸಿದ ನಂತರ, ಈಗ ಪಂಜಾಬ್‌ನ ಮತ್ತೊಬ್ಬ ಮಂತ್ರಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಸಚಿವ ಫೌಜಾ ಸಿಂಗ್ ಸರಾರಿ ಅವರದ್ದು ಎನ್ನಲಾದ ಸುಲಿಗೆಯ ಆಡಿಯೋ ಟೇಪ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ಆಡಿಯೋದಲ್ಲಿ, ಸಚಿವ ಸರಾರಿ ತನ್ನ ಮುಚ್ಚಿದ ಸ್ನೇಹಿತರಲ್ಲಿ ಒಬ್ಬರೊಂದಿಗೆ ‘ಸುಲಿಗೆಯ ಯೋಜನೆ’ ಕುರಿತು … Continued

ಉತ್ತರ ಪ್ರದೇಶ ದಲಿತ ಸಹೋದರಿಯರ ಅತ್ಯಾಚಾರ-ಹತ್ಯೆ ಪ್ರಕರಣ: ಒಟ್ಟು 6 ಜನರ ಬಂಧನ, ಎನ್‌ಕೌಂಟರ್‌ನಲ್ಲಿ ಓರ್ವ ಆರೋಪಿ ಬಂಧಿಸಿದ ಪೊಲೀಸರು

ಲಖಿಂಪುರ ಖೇರಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖಿಂಪುರದಲ್ಲಿ 17 ಮತ್ತು 15 ವರ್ಷದ ಇಬ್ಬರು ದಲಿತ ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗಂಟೆಗಳ ನಂತರ, ಆರು ಯುವಕರನ್ನು ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಬಾಲಕಿಯರ ಕತ್ತು ಹಿಸುಕಿ ನಾಲ್ವರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಹೇಲ್, ಜುನೈದ್, ಹಫೀಜುಲ್ … Continued

ಥ್ಯಾಂಕ್ ಗಾಡ್ ಸಿನೆಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ : ಬಾಲಿವುಡ್‌ ನಟರಾದ ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ವಿರುದ್ಧ ದೂರು

ಜೌನಪುರ: ಮುಂಬರುವ ಚಿತ್ರ ಥ್ಯಾಂಕ್ ಗಾಡ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಾಲಿವುಡ್‌ ನಟರಾದ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಮತ್ತು ನಿರ್ದೇಶಕ ಇಂದ್ರಕುಮಾರ್ ಅವರ ಮೇಲೆ ದೂರು ದಾಖಲಾಗಿದೆ. ಭಗವಾನ್ ಚಿತ್ರಗುಪ್ತನನ್ನು ಪೂಜಿಸುವ ಕಾಯಸ್ಥ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. … Continued

ಸುಕೇಶ ಚಂದ್ರಶೇಖರ 200 ಕೋಟಿ ಹಗರಣ : 8 ಗಂಟೆಗಳ ಕಾಲ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿಚಾರಣೆ ನಡೆಸಿದ ಪೊಲೀಸರು

ನವದೆಹಲಿ: ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್‌ ಆರ್ಥಿಕ ಅಪರಾಧಗಳ ವಿಭಾಗದ ಮುಂದೆ ವಿಚಾರಣೆಗೆ ಬುಧವಾರ ಹಾಜರಾಗಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಪಿಂಕಿ ಇರಾನಿ ನೀಡಿದ ಉತ್ತರದಲ್ಲಿ ದೆಹಲಿ ಪೊಲೀಸರಿಗೆ ಅಸಮಂಜಸತೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಅಧಿಕಾರಿಗಳು ಜಾಕ್ವೆಲಿನ್ ಅವರ ಹೇಳಿಕೆಗಳನ್ನು ತಮ್ಮಲ್ಲಿ ಚರ್ಚಿಸಿದ ನಂತರ ನಟಿಯನ್ನು ಮತ್ತೆ … Continued

ವ್ಯಕ್ತಿಯೊಬ್ಬನನ್ನು ಹಿಡಿಯಲು ಬೆಕ್ಕಿನಂತೆ ಮರ ಏರಿದ ಸಿಂಹಿಣಿ, ಮುಂದೇನಾಯ್ತು..? :ವೀಕ್ಷಿಸಿ

ಕಾಡು ಅಥವಾ ಬಯಲಿನಲ್ಲಿ ಪ್ರಾಣೀಗಳನ್ನು ಬೇಟೆಯಾಡುವ ಮತ್ತು ತಿನ್ನುವ ಕಾಡು ಪ್ರಾಣಿಗಳ ಅನೇಕ ವೀಡಿಯೊಗಳನ್ನು ನೋಡುತ್ತಿರುತ್ತೇವೆ. ಆದರೆ ಪಾರ್ಟಿಯಲ್ಲಿ ಸಿಂಹಿಣಿಯೊಂದು ಮನುಷ್ಯನನ್ನು ಅಟ್ಟಿಸಿಕೊಂಡು ಹೋಗುವುದನ್ನು ನೋಡಿದರೆ ಏನನಿಸುತ್ತದೆ? ನಂತರ ಮರ ಏರಿದ ವ್ಯಕ್ತಿಯನ್ನು ಹಿಡಿಯಲು ಮರ ಏರಿದರೆ..? ಇಂತಹದ್ದೇ ಹಳೆಯ ವೀಡಿಯೊವೊಂದು ಈಗ ಮತ್ತೆ ವೈರಲ್‌ ಆಗಿದೆ. ಇದನ್ನು ನೋಡಿದ ನಂತರ ನಿಸ್ಸಂದೇಹವಾಗಿ ನಡುಕ ಬರುವಂತಿದೆ. … Continued

ಭ್ರಷ್ಟಾಚಾರ ಪ್ರಕರಣ: ಯಡಿಯೂರಪ್ಪ, ಕುಟುಂಬ ಸದಸ್ಯರ ವಿರುದ್ಧ ತನಿಖೆಗೆ ವಿಶೇಷ ನ್ಯಾಯಾಲಯದ ಆದೇಶ

ಬೆಂಗಳೂರು: ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್‌ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳ ನಗದು ಮತ್ತು ಶೆಲ್‌ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪಿಸಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ … Continued

ಲಂಡನ್‌ನಲ್ಲಿ ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಎಲಿಜಬೆತ್ IIರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸುತ್ತಾರೆ. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು  ಸೆಪ್ಟೆಂಬರ್ 17ರಿಂದ 19ರ ವರೆಗೆ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ರಾಣಿ ಎಲಿಜಬೆತ್ II, ಬ್ರಿಟನ್‌ ರಾಣಿ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರಾಗಿದ್ದರು, ಅವರು ಸೆಪ್ಟೆಂಬರ್ 8 … Continued

6 ವಾರಗಳೊಳಗೆ ಸರ್ಕಾರಿ ಬಂಗ್ಲೆ ಖಾಲಿ ಮಾಡುವಂತೆ ಸುಬ್ರಮಣಿಯನ್‌ ಸ್ವಾಮಿಗೆ ದೆಹಲಿ ಹೈಕೋರ್ಟ್‌ ಆದೇಶ

ನವದೆಹಲಿ: ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಮಾಜಿ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿ ಹೈಕೋರ್ಟ್‌ ಶಾಕ್‌ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಲುಟ್ಯೆನ್ಸ್‌ ಬಂಗಲೆ ವಲಯದಲ್ಲಿರುವ ಸುಬ್ರಮಣಿಯನ್‌ ಸ್ವಾಮಿ ಅವರ ಸರ್ಕಾರಿ ವಸತಿ ಸೌಲಭ್ಯವನ್ನು 6 ವಾರಗಳೊಳಗೆ ಖಾಲಿ ಮಾಡುವಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ. ಆದ್ದರಿಂದ, ಏಕಸದಸ್ಯ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿದ್ದ ಏಕ … Continued

ಗುಜರಾತ್ ಕರಾವಳಿ ಬಳಿ ಪಾಕ್ ಬೋಟ್‌ನಲ್ಲಿದ್ದ 200 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶ, ಪಂಜಾಬ್ ಜೈಲಿನಿಂದ ಇದಕ್ಕೆ ಆರ್ಡರ್‌: ಮೂಲಗಳು

ಗಾಂಧಿನಗರ: ಜಂಟಿ ಕಾರ್ಯಾಚರಣೆಯಲ್ಲಿ, ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬುಧವಾರ ಪಾಕಿಸ್ತಾನದ ಬೋಟ್‌ ಅನ್ನು ಆರು ಮೈಲುಗಳಷ್ಟು ದೂರದ ಭಾರತೀಯ ಸಮುದ್ರದೊಳಗೆ ವಶಕ್ಕೆ ಪಡೆದಿದೆ. ದೋಣಿಯಲ್ಲಿ 40 ಕೆಜಿಯಷ್ಟು ಡ್ರಗ್ಸ್ ತುಂಬಿದ್ದು, ಇದರ ಅಂತಾಋಾಷ್ಟ್ರೀಯ ಮಾರುಕಟ್ಟೆಯ ಮೌಲ್ಯ ಸುಮಾರು 200 ಕೋಟಿ ರೂ.ಗಳಾಗಿದೆ. ಪಂಜಾಬ್‌ನ ಜೈಲಿನಿಂದ ಡ್ರಗ್ಸ್ … Continued