ರಿಯಾ ಚಕ್ರವರ್ತಿ, ಇತರರ ಮೇಲೆ ಸುಶಾಂತ್ ಸಿಂಗ್ ‘ಅತಿಯಾದ ಮಾದಕ ವ್ಯಸನ’ಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿದ ಎನ್‌ಸಿಬಿ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಬುಧವಾರ ಕರಡು ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ ಮತ್ತು ಅವರ ಗೆಳತಿ ರಿಯಾ ಚಕ್ರವರ್ತಿ ಅವರಿಗಾಗಿ ಡ್ರಗ್ಸ್ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದೆ. 2020ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ದಾಖಲಾಗಿರುವ ಡ್ರಗ್ಸ್ … Continued

ಸಿಎಂ ಶಿಂಧೆ ಬಣ ಸೇರಿದ ಶಿವಸೇನೆಯ ವಕ್ತಾರ ಶೀತಲ್ ಮ್ಹಾತ್ರೆ

ಮುಂಬೈ: ಉದ್ಧವ್ ಠಾಕ್ರೆ ಪಾಳಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಪಕ್ಷದ ವಕ್ತಾರ ಹಾಗೂ ಮುಂಬೈನ ಮಾಜಿ ಕಾರ್ಪೊರೇಟರ್ ಶೀತಲ್ ಮ್ಹಾತ್ರೆ ಅವರು ಮಂಗಳವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸೇರಿದ್ದಾರೆ. ಶಿಂಧೆ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮುಂಬೈನಿಂದ ಶಿವಸೇನೆಯ ಮೊದಲ ಮಾಜಿ ಕಾರ್ಪೊರೇಟರ್ ಮ್ಹಾತ್ರೆ. ಅವರು 2012 ಮತ್ತು 2017 ರಲ್ಲಿ ಉತ್ತರ ಮುಂಬೈನ ಉಪನಗರದ … Continued

ರಾಷ್ಟ್ರೀಯ ಲಾಂಛನದ ‘ಆಕ್ರಮಣಕಾರಿ’ ಬದಲಾವಣೆಗೆ ಪ್ರತಿಪಕ್ಷಗಳ ಟೀಕೆ: ತಿರುಗೇಟು ನೀಡಿದ ಬಿಜೆಪಿ

ನವದೆಹಲಿ: ದೆಹಲಿಯಲ್ಲಿ ನೂತನ ಸಂಸತ್ ಭವನದ ಮೇಲೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಮೇಲೆ ಹೊಸ ಗದ್ದಲ ಎದ್ದಿದೆ. ಪ್ರತಿಪಕ್ಷಗಳು ಸಿಂಹ ಆಕ್ರಮಣಕಾರಿ ಅಸಮಾಧಾನ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು ಕೇಂದ್ರವು ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದೆ ಎಂದು ಆರೋಪಿಸಿವೆ ಮತ್ತು ತಕ್ಷಣದ ಬದಲಾವಣೆಗೆ ಒತ್ತಾಯಿಸಿವೆ. ಈ ಲಾಂಛನವು ಸಾರನಾಥದಲ್ಲಿರುವ ಲಾಂಛನದ ನಿಖರವಾದ ಪ್ರತಿರೂಪವಾಗಿದೆ … Continued

ತಮ್ಮ ಕುಟುಂಬ ದೇಶಬಿಟ್ಟು ಹೋಗಲು ಸುರಕ್ಷಿತ ನಿರ್ಗಮನದ ಷರತ್ತು ಮುಂದಿಟ್ಟ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ: ಮೂಲಗಳು

ಕೊಲಂಬೊ: ಘಟನೆಗಳ ಅನಿರೀಕ್ಷಿತ ತಿರುವಿನಲ್ಲಿ, ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರು ತಮ್ಮ ಕುಟುಂಬವು ದೇಶದಿಂದ ಪಲಾಯನ ಮಾಡಲು ಸುರಕ್ಷಿತ ನಿರ್ಗಮನಕ್ಕೆ ಅವಕಾಶ ನೀಡುವವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಆದರೆ ಯಾವುದೇ ಪಕ್ಷವು ಈ ಸಲಹೆಯನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ಮೂರು ದಿನಗಳ … Continued

ಭಾರೀ ಮಾದಕ ದ್ರವ್ಯ ಸಾಗಣೆ ಪತ್ತೆ: ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 350 ಕೋಟಿ ರೂ.ಗೂ ಅಧಿಕ ಮೌಲ್ಯದ ಹೆರಾಯಿನ್ ವಶ

ಅಹ್ಮದಾಬಾದ್‌: ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮಂಗಳವಾರ ಮುಂದ್ರಾ ಬಂದರಿನಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ 350 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 70 ಕೆಜಿಗೂ ಹೆಚ್ಚು ಹೆರಾಯಿನ್ ವಶಪಡಿಸಿಕೊಂಡಿದೆ. ಮುಂದ್ರಾ ಬಂದರಿನಲ್ಲಿ ಒಂದು ವರ್ಷದೊಳಗೆ ಹಿಡಿಯಲಾದ ಎರಡನೇ ಪ್ರಮುಖ ಡ್ರಗ್‌ ಕಾರ್ಯಾಚರಣೆ ಇದಾಗಿದೆ. ಗುಜರಾತ್‌ನ ಕಚ್ ಜಿಲ್ಲೆಯ ಕರಾವಳಿಯಲ್ಲಿರುವ … Continued

10 ವರ್ಷದ ಬಾಲಕನ ನುಂಗಿದೆ ಎಂದು ಮೊಸಳೆ ಸೆರೆಹಿಡಿದು ಹೊಟ್ಟೆ ಸೀಳಲು ಮುಂದಾದ ಗ್ರಾಮಸ್ಥರು…ಬಾಲಕನ ಶವ ಸಿಕ್ಕಿದ್ದು ಮಾತ್ರ ಬೇರೆಡೆಗೆ

ಶಿಯೋಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಮೊಸಳೆ ನುಂಗಿದೆ ಎಂದು ನಂಬಿದ ಗ್ರಾಮದ ನಿವಾಸಿಗಳು ಮೊಸಳೆಯನ್ನು ಸೆರೆಹಿಡಿದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ರಿಜೆಂತಾ ಗ್ರಾಮದ ನಿವಾಸಿಗಳು ಸೆರೆ ಹಿಡಿದಿದ್ದ ಮೊಸಳೆಯನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆಯ ತಂಡ ರಕ್ಷಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ … Continued

ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎಯ ದ್ರೌಪದಿ ಮುರ್ಮುಗೆ ಶಿವಸೇನೆ ಬೆಂಬಲ, ಉದ್ಧವ್ ಠಾಕ್ರೆ ಘೋಷಣೆ: ವಿಪಕ್ಷಗಳ ಒಕ್ಕೂಟಕ್ಕೆ ಭಾರಿ ಹಿನ್ನಡೆ

ಮುಂಬೈ: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ತಮ್ಮ ನೇತೃತ್ವದ ಶಿವಸೇನೆ ಬೆಂಬಲಿಸಲಿದೆ ಎಂದು ಉದ್ಧವ್ ಠಾಕ್ರೆ ಇಂದು, ಮಂಗಳವಾರ ಘೋಷಿಸಿದ್ದಾರೆ. ಪಕ್ಷದ 22 ಸಂಸದರ ಪೈಕಿ 16 ಮಂದಿ ಠಾಕ್ರೆ ಅವರಿಗೆ ಬೆಂಬಲ ಸೂಚಿಸಿದ ಒಂದು ದಿನದ ನಂತರ ಈ ನಿರ್ಧಾರ ಹೊರಬಿದ್ದಿದೆ. … Continued

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಭೇಟಿ ವೇಳೆ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ್ದಾಗಿ ಒಪ್ಪಿಕೊಂಡ ಪಾಕಿಸ್ತಾನದ ಪತ್ರಕರ್ತ…!

ನವದೆಹಲಿ: ಪಾಕಿಸ್ತಾನದ ಅಂಕಣಕಾರ ನುಸ್ರತ್ ಮಿರ್ಜಾ ಅವರು ತಮ್ಮ ಭಾರತದ ಪ್ರವಾಸದ ಸಮಯದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಗಾಗಿ ಗೂಢಚಾರಿಕೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರು ಕೇಂದ್ರದ ಯುಪಿಎ ಸರ್ಕಾರದ 2007 ರಿಂದ 2010ರ ಅವಧಿಯಲ್ಲಿ ದೆಹಲಿ ಮತ್ತು ಅಲಿಗಢದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರು ಅಕ್ಟೋಬರ್ 27, 2009ರಂದು ದೆಹಲಿಯ ಒಬೆರಾಯ್ ಹೋಟೆಲ್‌ನಲ್ಲಿ … Continued

ಶೂ ಒಳಗೆ ಅಡಗಿಕೊಂಡಿದ್ದ ದೈತ್ಯ ನಾಗರಹಾವು… ಹಾವು ಹಿಡಿದ ಮಹಿಳೆ | ವೀಕ್ಷಿಸಿ

ಹಾವುಗಳು ತೆವಳುವ ಸರೀಸೃಪಗಳು. ಅವುಗಳು ಮನೆಯೊಳಗೂ ತೂರಿಕೊಳ್ಳಬಹುದು. ಇದೇ ರೀತಿಯ ಘಟನೆಯಲ್ಲಿ, ಬೃಹತ್ ನಾಗರಹಾವೊಂದು ಮನೆಯೊಳಗಿದ್ದ ಶೂ ಒಳಗೆ ಸೇರಿಕೊಂಡಿದೆ. ಪಾದರಕ್ಷೆಯಿಂದ ಸರೀಸೃಪವನ್ನು ಹೊರತೆಗೆಯಲು ಹಾವು ಹಿಡಿಯಲು ತರಬೇತಿ ಪಡೆದ ಮಹಿಳೆ ಹಾವು ಹಿಡಿಯುವ ರಾಡ್ ಬಳಸಿ ಅಡಗಿದ್ದ ಹಾವನ್ನು ರಕ್ಷಿಸಿದ್ದಾರೆ. ಶೂ ಒಳಗೆ ಅಡಗಿರುವ ಹಾವನ್ನು ಹಿಡಿಯಲು ಸಿಬ್ಬಂದಿ ಹಾವು ಹಿಡಿಯುವ ರಾಡ್ ಅನ್ನು … Continued

ಟೋಲ್‌ ಸಿಬ್ಬಂದಿ ಜೊತೆ ದಿ ಗ್ರೇಟ್ ಖಲಿ ಜಟಾಪಟಿ: ವೀಡಿಯೊ ವೈರಲ್

ಪಂಜಾಬ್‌ನ ಜಲಂಧರ್ ಜಿಲ್ಲೆಯ ಫಿಲ್ಲೌರ್ ಪ್ರದೇಶದಲ್ಲಿ ಟೋಲ್ ಉದ್ಯೋಗಿಯೊಂದಿಗೆ ಗ್ರೇಟ್ ಖಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಯ ಪ್ರಕಾರ, ವೃತ್ತಿಪರ ಕುಸ್ತಿಪಟು ಖಲಿ ಟೋಲ್‌ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಟೋಲ್ ನೌಕರ ಖಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅವರ ಕಾರಿನೊಳಗೆ ನುಗ್ಗಿದ ಎಂದೂ ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ … Continued