ವಣ್ಣಿಯಾರ್ ಸಮುದಾಯಕ್ಕೆ ನೀಡಲಾಗಿದ್ದ ಶೇ.10.5 ಒಳ ಮೀಸಲಾತಿ ರದ್ದುಪಡಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ತಮಿಳುನಾಡಿನ ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ.10.5 ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದ ಕಾಯಿದೆಯನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಸುಪ್ರಿಂ ಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ ಕಾಯಿದೆಯನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ … Continued

ಗರ್ಭಿಣಿ ಮೇಕೆ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ ಆರೋಪ; ವ್ಯಕ್ತಿ ಬಂಧನ

ಕಾಸರಗೋಡು(ಕೇರಳ): ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ತುಂಬು ಗರ್ಭಿಣಿ ಮೇಕೆಯೊಂದರ ಮೇಲೆ ಮೇಲೆ ಅತ್ಯಾಚಾರವೆಸಗಿ ನಂತರ ಅದನ್ನು ಕೊಂದು ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತಮಿಳುನಾಡು ಮೂಲದ ಹೊಟೇಲ್‌ ಉದ್ಯೋಗಿ ಸೆಂಥಿಲ್ ಎಂದು ಗುರುತಿಸಲಾಗಿದೆ. ಹೊಟೇಲ್‌ ಮಾಲೀಕರು ದೂರು ನೀಡಿದ ನಂತರ ಆತನನ್ನು ಬಂಧಿಸಲಾಗಿದೆ. ಹೊಟೇಲ್‌ ಮಾಲೀಕರ ದೂರಿನ ಪ್ರಕಾರ, ಮಂಗಳವಾರ ರಾತ್ರಿ … Continued

ದೆಹಲಿಯಲ್ಲಿ ರಸ್ತೆ ಮಧ್ಯೆ ಉದ್ಯಮಿ ಕಾರು ನಿಲ್ಲಿಸಿ 2 ಕೋಟಿ ರೂ. ಲೂಟಿ ಮಾಡಿದ ದರೋಡೆಕೋರರು; ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಲ್ಲಿ ಸೆರೆ

ನವದೆಹಲಿ: ದೆಹಲಿಯ ರೋಹಿಣಿ ಸೆಕ್ಟರ್ 24 ರಲ್ಲಿ ದುಷ್ಕರ್ಮಿಗಳು ಬಂದೂಕು ತೋರಿಸಿ ಉದ್ಯಮಿಯನ್ನು ಲೂಟಿ ಮಾಡಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಹಾದುಹೋಗುವ ಜನನಿಬಿಡ ರಸ್ತೆಯ ಮಧ್ಯದಲ್ಲಿ ರಾತ್ರಿಯ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೂವರು ಸ್ಕೂಟಿ ಸವಾರರು ಉದ್ಯಮಿಯೊಬ್ಬರ ಕಾರಿನ ಗಾಜು ಒಡೆದು, ನಂತರ ಪಿಸ್ತೂಲ್ ತೋರಿಸಿ ಡಿಕ್ಕಿಯಲ್ಲಿದ್ದ ಮೂರು … Continued

ರಷ್ಯಾದಿಂದ ತೈಲ ಆಮದು ಹೆಚ್ಚಳದ ವಿರುದ್ಧ ಭಾರತಕ್ಕೆ ಎಚ್ಚರಿಕೆ ನೀಡಿದ ಅಮೆರಿಕ

ನವದೆಹಲಿ: ರಷ್ಯಾದಿಂದ ತೈಲ ಆಮದು ಪ್ರಮಾಣದಲ್ಲಿ ಭಾರತವು ಗಣನೀಯವಾಗಿ ಹೆಚ್ಚಳ ಮಾಡುತ್ತಿರುವುದು ಭಾರತವನ್ನು ‘ದೊಡ್ಡ ಅಪಾಯ’ಕ್ಕೆ ಸಿಲುಕಿಸಲಿದೆ ಎಂದು ಅಮೆರಿಕ ಎಚ್ಚರಿಸಿದೆ. ಉಕ್ರೇನ್ ಮೇಲಿನ ದಾಳಿ ಕಾರಣ ರಷ್ಯಾ ವಿರುದ್ಧ ವಿವಿಧ ನಿರ್ಬಂಧಗಳನ್ನು ವಿಧಿಸಲು ಅಮೆರಿಕ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಭಾರತವು ರಷ್ಯಾದಿಂದ ತೈಲ ಆಮದು ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ ಎಂದು ಹಿರಿಯ … Continued

ಎರಡು ತಲೆ, ಮೂರು ಕೈಗಳು, ಎರಡು ಹೃದಯಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ..!

ನವದೆಹಲಿ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮಂಗಳವಾರ (ಮಾರ್ಚ್‌ 29) ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ನ ಮಹಾರಾಜ ಯಶವಂತರಾವ್ ಆಸ್ಪತ್ರೆಯ ಎನ್ ಐಸಿಯು ಗೆ ದಾಖಲಿಸಲಾಗಿದೆ. ಮಗುವಿಗೆ ಎರಡು ತಲೆಗಳು, ಒಂದು ದೇಹ, ಮೂರು ಕೈಗಳಿವೆ. ಎರಡು ಎಲ್ಲರಿಗೂ ಇರುವಂತೆ ಸಾಮಾನ್ಯ ಸ್ಥಾನದಲ್ಲಿದ್ದರೆ … Continued

ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ವಸ್ತುಗಳ ಧ್ವಂಸ: 8 ಮಂದಿ ಬಂಧನ; ಎಸ್‌ಐಟಿ ತನಿಖೆಗೆ ದೆಹಲಿ ಹೈಕೋರ್ಟ್‌ಗೆ ಎಎಪಿ ಮನವಿ

ನವದೆಹಲಿ: ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆ ಮುಂದಿನ ಗೇಟ್‌ ಹಾಗೂ ಸಿಸಿಟವಿ ಧ್ವಂಸ ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇನ್ನೂ ಕೆಲವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ದೆಹಲಿ ಪೊಲೀಸರ ವಿರುದ್ಧ ಎಸ್‌ಐಟಿ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ … Continued

ಇಂದು ಮತ್ತಷ್ಟು ದುಬಾರಿಯಾದ ಪೆಟ್ರೋಲ್- ಡೀಸೆಲ್: 10 ದಿನಗಳಲ್ಲಿ 9ನೇ ಬಾರಿ ಬೆಲೆ ಏರಿಕೆ

ನವದೆಹಲಿ: ಭಾರತದಲ್ಲಿ ಮಾರ್ಚ್ 22ರಂದು ಆರಂಭವಾದ ಬೆಲೆ ಏರಿಕೆ ಓಟ ಮುಂದುವರಿದಿದ್ದು, ಇಂದು (ಮಾರ್ಚ್ 30) ಮತ್ತೆ ಏರಿಕೆ ಕಂಡಿದೆ. ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 80 ಪೈಸೆ ಹೆಚ್ಚಿಸಲಾಗಿದೆ. ಕಳೆದ 10 ದಿನಗಳಲ್ಲಿ ಇಂಧನ ಬೆಲೆ ಪ್ರತಿ ಲೀಟರ್​ಗೆ ಸರಾಸರಿ 6.40 ರೂ.ಗಳಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿಂದು ಲೀಟರ್ ಪೆಟ್ರೋಲ್ ಬೆಲೆ … Continued

ಸೂರ್ಯನಿಗಿಂತ 50 ಪಟ್ಟು ದೊಡ್ಡ, ಲಕ್ಷಾಂತರ ಪಟ್ಟು ಪ್ರಕಾಶಮಾನವಾದ ಇದುವರೆಗಿನ ಅತ್ಯಂತ ದೂರದ ನಕ್ಷತ್ರ ಗುರುತಿಸಿದ ಹಬಲ್ ದೂರದರ್ಶಕ..!

ಹಬಲ್ ಬಾಹ್ಯಾಕಾಶ ದೂರದರ್ಶಕವು ಇದುವರೆಗೆ ನೋಡಿದ ಅತ್ಯಂತ ದೂರದ ಪ್ರತ್ಯೇಕ ನಕ್ಷತ್ರವನ್ನು ಗುರುತಿಸಿದೆ. ಇದಕ್ಕೆ ಎರೆಂಡೆಲ್ ಎಂದು ಹೆಸರಿಸಲಾಗಿದೆ. ಈ ನಕ್ಷತ್ರವು 13.8 ಶತಕೋಟಿ ವರ್ಷಗಳ ಹಿಂದೆ ಸಂಭವಿಸಿದ ಬಿಗ್ ಬ್ಯಾಂಗ್‌ನಲ್ಲಿ ಬ್ರಹ್ಮಾಂಡದ ಜನನದ ನಂತರದ ಮೊದಲ ಶತಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿದೆ. ದಾಖಲೆ-ಮುರಿಯುವಿಕೆ” ಎಂದು ನಾಸಾ ವಿವರಿಸಿದ ಅದ್ಭುತ ಆವಿಷ್ಕಾರವನ್ನು ಮಾರ್ಚ್ 30 ರಂದು ಬುಧವಾರ … Continued

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನನ ಐತಿಹಾಸಿಕ ವಿಜಯದ ಚಿತ್ರಕಲೆ 6 ಕೋಟಿ ರೂ.ಗಳಿಗೆ ಮಾರಾಟ

ಲಂಡನ್: 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ವಿಜಯವನ್ನು ಚಿತ್ರಿಸುವ ಪೇಂಟಿಂಗ್ ಬುಧವಾರ ಲಂಡನ್‌ನಲ್ಲಿ 6‌,30,000 ಪೌಂಡ್‌ಗಳಿಗೆ ( 6.28 ಕೋಟಿ ರೂ.ಗಳಿಗೆ) ಹರಾಜಿಗೆ ಒಳಗಾಯಿತು. ಎರಡನೇ ಆಂಗ್ಲೋ-ಮೈಸೂರು ಯುದ್ಧದ ಭಾಗವಾಗಿ ಸೆಪ್ಟೆಂಬರ್ 10, 1780 ರಂದು ನಡೆದ … Continued

ಬಿಡಿಸಲಾರದ ಬಂಧ…ತಮಿಳುನಾಡಿನಲ್ಲಿ ತನ್ನ ಸಾಕು ನಾಯಿಯ ನೆನಪಿಗೆ ದೇವಾಲಯ ನಿರ್ಮಿಸಿದ ವೃದ್ಧ

ಚೆನ್ನೈ: ಅನೇಕ ಜನರಿಗೆ, ಸಾಕುಪ್ರಾಣಿಗಳು ಬಹಳಷ್ಟು ಭಾವನಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಅವರ ಪ್ರೀತಿಯ ಸಾಕುಪ್ರಾಣಿಗಳು ಸತ್ತರೆ ಅದರಿಂದ ಹೊರಬರುವುದು ಅವರಿಗೆ ಕಷ್ಟವಾಗುತ್ತದೆ. ಅಂತಹ ಒಂದು ರೋಮಾಂಚನಕಾರಿ ಸಂಗತಿಯಲ್ಲಿ, ತಮಿಳುನಾಡಿನ ಶಿವಗಂಗೆಯ 82 ವರ್ಷದ ನಿವೃತ್ತ ಸರ್ಕಾರಿ ನೌಕರರೊಬ್ಬರು ತನ್ನ ಅತ್ಯಂತ ಪ್ರೀತಿಯ ಮತ್ತು ನಿಷ್ಠಾವಂತ ಒಡನಾಡಿಗೆ ದೊಡ್ಡ ಗೌರವವನ್ನು ನೀಡಿದ್ದಾರೆ. ಮುತ್ತು ಎಂಬ ವ್ಯಕ್ತಿಯೊಬ್ಬರು … Continued