ಹೊಸ ಸಂಶೋಧನೆ: ಕೊರೊನಾ ವೈರಸ್ ಹರಡುವಿಕೆ ತಡೆಯುವ ಚೂಯಿಂಗ್ ಗಮ್ ಕಂಡು ಹಿಡಿದ ವಿಜ್ಞಾನಿಗಳು…!

ಹೊಸ ಸಂಶೋಧನೆ: ಕೊರೊನಾ ವೈರಸ್ ಹರಡುವಿಕೆ ತಡೆಯುವ ಚೂಯಿಂಗ್ ಗಮ್ ಕಂಡು ಹಿಡಿದ ವಿಜ್ಞಾನಿಗಳು…! ಸಂಶೋಧಕರು ಚೂಯಿಂಗ್ ಗಮ್ ಅನ್ನು ಅಭಿವೃದ್ಧಿಪಡಿಸಿದ್ದು, ಅದು SARS-CoV-2 ಕೊರೊನಾ ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಚೂಯಿಂಗ್ ಗಮ್ ಅನ್ನು ಸಸ್ಯದ ಪ್ರೋಟೀನ್‌ನೊಂದಿಗೆ ಲೇಸ್ ಮಾಡಲಾಗಿದೆ, ಇದು ವೈರಸ್‌ಗೆ “ಟ್ರ್ಯಾಪ್” ಆಗಿ ಕಾರ್ಯನಿರ್ವಹಿಸುತ್ತದೆ. ಇದು ಲಾಲಾರಸದಲ್ಲಿ … Continued

ಒಂದೇ ಒಂದು ಜೂಮ್ ಕರೆ ಮೂಲಕ ಅಮೆರಿಕ-ಭಾರತದ 900 ಉದ್ಯೋಗಿಗಳನ್ನು ಕ್ಷಣಾರ್ಧದಲ್ಲಿ ವಜಾಗೊಳಿಸಿದ ಸಿಇಒ..!

ನ್ಯೂಯಾರ್ಕ್‌ : ಮೂರು ನಿಮಿಷಗಳ ಜೂಮ್ ಕರೆಯಲ್ಲಿ ಅಡಮಾನ ಸಾಲ ನೀಡುವ ಕಂಪನಿ( mortgage lender company)ಯ ಕಂಪನಿಯ ಸಿಇಒ ಅಮೆರಿಕ ಮತ್ತು ಭಾರತದಲ್ಲಿನ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹಠಾತ್ತನೆ ವಜಾ ಮಾಡಿದ್ದಾರೆ. ಸಿಎನ್‌ಎನ್‌(CNN) ವರದಿ ಪ್ರಕಾರ, Better.com ಸಿಇಒ ವಿಶಾಲ್ ಗಾರ್ಗ್ ಬುಧವಾರ ಜೂಮ್ ಕರೆಯಲ್ಲಿ ಪ್ರಕಟಿಸಿದ್ದು, ಅದರ ಸುಮಾರು 9 ಪ್ರತಿಶತದಷ್ಟು … Continued

ಇಂಡೋನೇಷ್ಯಾದಲ್ಲಿ ಅಗ್ನಿಪರ್ವತ ಸ್ಫೋಟ: 12 ಕಿಮೀ ಎತ್ತರಕ್ಕೆ ಚಿಮ್ಮಿದ ಬೂದಿ, ಕನಿಷ್ಠ 13 ಸಾವು, 98 ಮಂದಿಗೆ ಗಾಯ

ಲುಮಾಜಾಂಗ್: ಇಂಡೋನೇಷ್ಯಾದ ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರುದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಹತ್ತಾರು ಕಿಮೀ ಎತ್ತರದವರೆಗೆ ದಟ್ಟವಾದ ಬೂದಿ ಚಿಮ್ಮಿದೆ. ಕನಿಷ್ಠ 13 ಮಂದಿ ಸಾವಿಗೀಡಾದ್ದಾರೆ. ಅಲ್ಲದೆ, ನೂರಾರು ಜನರು ಗಾಯಗೊಂಡಿದ್ದಾರೆ. ಜ್ವಾಲಾಮುಖಿಯ ನಡುವೆ ಸಿಲುಕಿದ್ದ ಹತ್ತು ಮಂದಿಯನ್ನು ರಕ್ಷಿಸಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ (ಬಿಎನ್‌ಪಿಬಿ) … Continued

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದನೆ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯನ್ನು ಹೊಡೆದುಕೊಂದ ಗುಂಪು..!

ಲಾಹೋರ್: ಭೀಕರ ಘಟನೆಯೊಂದರಲ್ಲಿ, ಶುಕ್ರವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ದಾಳಿ ಮಾಡಿದ ಉಗ್ರಗಾಮಿ ಇಸ್ಲಾಮಿಸ್ಟ್ ಪಕ್ಷದ ಬೆಂಬಲಿಗರು ಶ್ರೀಲಂಕಾದ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಉನ್ನತ ಕಾರ್ಯನಿರ್ವಾಹಕರ ಮೇಲೆ ಹಲ್ಲೆ ನಡೆಸಿ ಅವರ ದೇಹವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 40ರ ಹರೆಯದ ಪ್ರಿಯಾಂತ ಕುಮಾರ ಇಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಸಿಯಾಲ್‌ಕೋಟ್ … Continued

ನೇಪಾಳದಲ್ಲಿ ಟೈರ್ ಒಡೆದ ನಂತರ ರನ್‌ ವೇಯಿಂದ ವಿಮಾನವನ್ನೇ ತಳ್ಳಿದ ಪ್ರಯಾಣಿಕರು- ನಿಲ್ದಾಣದ ಸಿಬ್ಬಂದಿ ..!: ವೀಕ್ಷಿಸಿ

ನೇಪಾಳದಲ್ಲಿ ನಡೆದ ಒಂದು ಅಸಾಮಾನ್ಯ ವಿದ್ಯಮಾನದಲ್ಲಿ ವಿಮಾನ ಪ್ರಯಾಣಿಕರು ಮತ್ತು ಭದ್ರತಾ ಅಧಿಕಾರಿಗಳು ಸೇರಿ ರನ್‌ ವೇಯಿಂದ ವಿಮಾನವನ್ನೇ ತಳ್ಳಿದ್ದಾರೆ..! ನೇಪಾಳದ ಸುದ್ದಿಗಳ ಪ್ರಕಾರ, ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ತಾರಾ ಏರ್ ವಿಮಾನವು ಟೈರ್ ಸ್ಫೋಟಗೊಂಡ ನಂತರ ಏರ್‌ಸ್ಟ್ರಿಪ್‌ನಲ್ಲಿ ಸಿಲುಕಿಕೊಂಡಿತ್ತು. ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯಲು ಮುಂದಾದಾಗ ಅದರ ಹಿಂದಿನ … Continued

ಉಪ್ಪಿನ ಹರಳಿನ ಗಾತ್ರದಷ್ಟು ಚಿಕ್ಕದಾದ ಸೂಕ್ಷ್ಮಕ್ಯಾಮೆರಾ ಆವಿಷ್ಕಾರ..!..ಈ ತಂತ್ರಜ್ಞಾನದ ಬಗ್ಗೆ ನೋಡಿ

ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಒಂದು ಉಪ್ಪಿನ ಹರಳಿನ ಗಾತ್ರದ ಅಲ್ಟ್ರಾಕಾಂಪ್ಯಾಕ್ಟ್ ಕ್ಯಾಮೆರಾವನ್ನು ಆವಿಷ್ಕಾರ ಮಾಡಿದ್ದಾರೆ. ಈ ಸಣ್ಣ ಗಾತ್ರದ ಕ್ಯಾಮೆರಾಗಳು ಮಾನವನ ದೇಹದೊಳಗೆ ರೋಗಗಳ ಕುರಿತು ಅನ್ವೇಷಿಸಲು ಉತ್ತಮ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿದೆ. ಈ ಅತ್ಯಂತ ಸಣ್ಣ ಕ್ಯಾಮೆರಾವು 5,00,000 ಪಟ್ಟು ದೊಡ್ಡದಾದ ಸಾಂಪ್ರದಾಯಿಕ ಸಂಯುಕ್ತ ಕ್ಯಾಮೆರಾ ಲೆನ್ಸ್‌ಗೆ ಸಮನಾಗಿ … Continued

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 2.5 ಗಂಟೆ ಹಾರಾಟ ಹಾರಾಟ ಮಾಡಿದರೂ ಬದುಕುಳಿದ ಯುವಕ..!

ಸರ್ಫ್‌ಸೈಡ್ (ಅಮೆರಿಕ): ಯುವಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 1,600 ಕಿಮೀಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿಯೂ ಬದುಕಿ ಉಳಿದಿದ್ದಾನೆ..! ಅಮೆರಿಕದ ಮಿಯಾಮಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಗ್ವಾಟೆಮಾಲಾದಿಂದ ಮಿಯಾಮಿಗೆ ಚಲಿಸುತ್ತಿದ್ದ ವಿಮಾನದ ಲ್ಯಾಂಡಿಂಗ್‌ ಗೇರ್‌ನಲ್ಲಿ 26 ವರ್ಷದ ಯುವಕ ಅಡಗಿಕೊಂಡು 1,600 ಕಿ.ಮೀ ದೂರ ಪ್ರಯಾಣಿಸಿದ್ದಾನೆ.ಆತ ಜೀವಂತವಾಗಿ ಹೊರಬಂದಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ವಾಟೆಮಾಲಾದಿಂದ … Continued

ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಬೃಹತ್ ಆನೆ ದಾಳಿ‌, ವಾಹನ ನುಜ್ಜುಗುಜ್ಜು.. ವಿಡಿಯೊದಲ್ಲಿ ಸೆರೆ

ಪ್ರಿಟೋರಿಯಾ: ಆನೆ ತಾನಾಗಿ ಯಾರ ಸುದ್ದಿಗೂ ಹೋಗುವುದಿಲ್ಲ, ಆದರೆ ಅದನ್ನು ಕೆಣಕಿದರೆ ಅಥವಾ ಅದಕ್ಕೆ ಕಿರಿಕಿರಿ ಮಾಡಿದರೆ ಅದು ಸಿಟ್ಟಿಗೇಳುತ್ತದೆ. ಅದು ಸಿಟ್ಟಿಗೆದ್ದರೆ ಏನೂ ಬೇಕಾದರೂ ಆಗಬಹುದು. ಇಂಥದ್ದೇ ಒಂದು ಘಟನೆ ನಡೆದಿದೆ. ಆನೆ ಕಿರಿಕಿರಯಾಗಿ ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಆನೆ ದಾಳಿಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ … Continued

ಲಸಿಕೆಗಳು ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುವುದಿಲ್ಲ ಎಂದು ಯಾವುದೇ ಹೇಳಲು ಪುರಾವೆಗಳಿಲ್ಲ: ಆಕ್ಸ್‌ಫರ್ಡ್ ವಿವಿ

ಲಂಡನ್‌ : ಕೋವಿಡ್‌ ಲಸಿಕೆಗಳು ಹೊಸ ರೂಪಾಂತರ ಓಮಿಕ್ರಾನ್‌ನಿಂದ ತೀವ್ರವಾದ ರೋಗವನ್ನು ತಡೆಯುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಮಂಗಳವಾರ ಹೇಳಿದೆ, ಆದರೆ ಅಗತ್ಯವಿದ್ದರೆ ಆಸ್ಟ್ರಾಜೆನೆಕಾ (AZN.L) ನೊಂದಿಗೆ ಅಭಿವೃದ್ಧಿಪಡಿಸಿದ ಅದರ ಲಸಿಕೆಯ ನವೀಕರಿಸಿದ ಆವೃತ್ತಿಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ. ಮಂಗಳವಾರ, ಔಷಧ ತಯಾರಕ ಮಾಡರ್ನಾ ಮುಖ್ಯಸ್ಥರು, ಕೋವಿಡ್‌-19 ಡೋಸ್‌ಗಳು ಓಮಿಕ್ರಾನ್‌ … Continued

ಪರಾಗ್ ಅಗರವಾಲ್ ಟ್ವಿಟರ್ ಸಿಇಒ ಆದ ನಂತರ ಭಾರತೀಯ ಪ್ರತಿಭೆಯಿಂದ ಅಮೆರಿಕ ಹೆಚ್ಚು ಪ್ರಯೋಜನ ಪಡೆಯುತ್ತಿದೆ ಎಂದ ಎಲೋನ್ ಮಸ್ಕ್

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಸೋಮವಾರ ರಾಜೀನಾಮೆ ನೀಡಿದ ನಂತರ ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಅವರನ್ನು ಟ್ವಿಟರ್‌ನ ಹೊಸ ಸಿಇಒ ಆಗಿ ನೇಮಿಸಲಾಗಿದೆ. ಈ ಪ್ರಕಟಣೆಯು ಭಾರತೀಯ ಟ್ವಿಟರ್ ಜಾಗದಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಮಧ್ಯೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಹಾಗೂ ಜಗತ್ತಿನ ನಂ.೧ … Continued