ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ವಿರುದ್ಧ ಹಿಂದೂ ವಿರೋಧಿ ಪ್ರಚಾರದ ಆರೋಪ

ಕಾನ್ಪುರ: ಉತ್ತರ ಪ್ರದೇಶದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ವಿರುದ್ಧ ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್ ಅವಸ್ಥಿ ಈ ಆರೋಪಗಳನ್ನು ಮಾಡಿದ್ದಾರೆ. ಮೊಹಮ್ಮದ್ ಇಫ್ತಿಖರುದ್ದೀನ್ ಪ್ರಸ್ತುತ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ … Continued

ಗುಡ್‌ ನ್ಯೂಸ್..ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು 6 ತಿಂಗಳಲ್ಲೇ ಮೊದಲ ಬಾರಿಗೆ 20,000ಕ್ಕಿಂತ ಕಡಿಮೆ..!

ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು 6 ತಿಂಗಳಲ್ಲೇ ಮೊದಲ ಬಾರಿಗೆ 20,000ಕ್ಕಿಂತ ಕಡಿಮೆ..! ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 18,795 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಸೋಮವಾರ ದಾಖಲಿಸಿದ್ದಕ್ಕಿಂತ 27.8 ಶೇಕಡಾ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಕಳೆದ ಆರು ತಿಂಗಳಲ್ಲಿ ಮೊದಲ … Continued

ಅನಿಯಮಿತ ಭೂ ಮಂಜೂರಾತಿ: ಪಶ್ಚಿಮ ಬಂಗಾಳ ಸರ್ಕಾರ, ಸೌರವ್ ಗಂಗೂಲಿಗೆ ದಂಡ ಹಾಕಿದ ಕೋಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ: ಕೋಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ನ್ಯೂ ಟೌನ್ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸಲು ಅನಿಯಮಿತ ಭೂಮಿ ಹಂಚಿಕೆಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ 10,000 ರೂ.ಗಳ ಟೋಕನ್ ದಂಡ ಮತ್ತು ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಡಬ್ಲ್ಯುಬಿಐಐಡಿಸಿಒ) ತಲಾ 50 ಸಾವಿರ ರೂ.ಗಳ ದಂಡ ವಿಧಿಸಿದೆ. … Continued

ವಿಜಯ್ ಮಕ್ಕಳ ಇಯಕ್ಕಂ ವಿಸರ್ಜನೆ: ತಮಿಳು ನಟ ವಿಜಯ್ ಕಾನೂನು ಕ್ರಮದ ನಂತರ ನ್ಯಾಯಾಲಯಕ್ಕೆ ತಿಳಿಸಿದ ತಂದೆ

ಚೆನ್ನೈ: ತಾವು ಸ್ಥಾಪಿಸಿದ ಮತ್ತು ಅವರ ಮಗನ ಹೆಸರಿನ ರಾಜಕೀಯ ಸಂಸ್ಥೆ ವಿಜಯ್ ಮಕ್ಕಳ ಇಯಕ್ಕಂ ಅನ್ನು ವಿಸರ್ಜಿಸಲಾಗಿದೆ ಎಂದು ನಟ ವಿಜಯ್ ತಂದೆ ಸೋಮವಾರ ಚೆನ್ನೈ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು, ಚೆನ್ನೈ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ, ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಅವರು, ” ಸಂಸ್ಥೆಯ ಎಲ್ಲ ಸದಸ್ಯರಿಗೆ ಪೂರ್ವ … Continued

ಮೃತ ಪತ್ನಿ ನೆನಪಲ್ಲಿ ದೇವಾಲಯ ನಿರ್ಮಾಣ ಮಾಡಿದ ಪತಿ, ನಿತ್ಯವೂ ಪೂಜೆ.. !

ನವದೆಹಲಿ : ವ್ಯಕ್ತಿಯೋರ್ವ ತನ್ನ ಮೃತ ಪತ್ನಿಯ ಹೆಸರಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮಾತ್ರವಲ್ಲ ಪ್ರೀತಿಯ ಪತ್ನಿಗೆ ಪೂಜೆ ಸಲ್ಲಿಸಿ ಅಪರೂಪದ ಪ್ರೇಮ ತೋರುತ್ತಿದ್ದಾರೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಸಂಪಖೇಡಾ ಗ್ರಾಮದ ನಾರಾಯಣ್‌ ಸಿಂಗ್‌ ರಾಥೋಡ್‌ ಅವರ ಪತ್ನಿ ಗೀತಾ ಬಾಯಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ ಪತ್ನಿಯ ನೆನಪು ನಾರಾಯಣ್‌ ಸಿಂಗ್‌ ಅವರನ್ನು ಕಾಡುತ್ತಲೇ … Continued

ಭಾರತದ ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿ ಆಕಾಶ್ ಪ್ರೈಮ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ನವದೆಹಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿಯ- ‘ಆಕಾಶ್ ಪ್ರೈಮ್’ (Akash Missile — ‘Akash Prime’) -ಅನ್ನು ಒಡಿಶಾದ ಚಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಿಂದ (ಐಟಿಆರ್) ಸೋಮವಾರ ಮಧ್ಯಾಹ್ನ ಪರೀಕ್ಷಿಸಿತು. ಕ್ಷಿಪಣಿ ತನ್ನ ಮೊದಲ ಪರೀಕ್ಷೆಯಲ್ಲಿ ಸುಧಾರಣೆಗಳ ನಂತರ ಶತ್ರು ವಿಮಾನವನ್ನು ಅನುಕರಿಸುವ ಮಾನವರಹಿತ ವೈಮಾನಿಕ ಗುರಿಯನ್ನು … Continued

ಭಾರತ್ ಬಂದ್ ಯಶಸ್ವಿ ಎಂದ ಟಿಕಾಯತ್; ಹಲವಡೆ ತೀವ್ರ, ಹಲವೆಡೆ ಭಾಗಶಃ ಪ್ರತಿಕ್ರಿಯೆ

ನವದೆಹಲಿ: ಸೋಮವಾರ ಸಂಜೆ 4 ಗಂಟೆಗೆ ಕೊನೆಗೊಂಡ 10 ಗಂಟೆಗಳ ಭಾರತ್ ಬಂದ್ ಯಶಸ್ವಿಯಾಗಿದೆ ಎಂದು ಪ್ರತಿಭಟನಾ ನಿರತ ರೈತ ನಾಯಕರು ಸೋಮವಾರ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (SKM) ಭಾರತದಾದ್ಯಂತ ಬಂದ್​​ಗೆ ಕರೆ ನೀಡಿತ್ತು. ‘ಭಾರತ್ ಬಂದ್’ ಯಶಸ್ವಿಯಾಯಿತು. ನಮಗೆ … Continued

ಇದು ಹೈಟೆಕ್ ಮೋಸ: ರೀಟ್ ಪರೀಕ್ಷೆಯಲ್ಲಿ ಮೋಸ ಮಾಡಲು 6 ಲಕ್ಷ ರೂ. ಬ್ಲೂಟೂತ್ ಚಪ್ಪಲ್ ಬಳಕೆ..!

ಬಿಕಾನೇರ್: ಪರೀಕ್ಷೆಯ ಸಮಯದಲ್ಲಿ ಮಾಡಿದ ಮೋಸದ ಘಟನೆಯೊಂದು ಇತ್ತೀಚಿನ ಹೈಟೆಕ್ ಪ್ರಕರಣದಲ್ಲಿ ಮುನ್ನಾಭಾಯಿ ಎಂಬಿಬಿಎಸ್ ಚಲನಚಿತ್ರವನ್ನು ಖಂಡಿತವಾಗಿ ನಿಮಗೆ ನೆನಪಿಸುತ್ತದೆ. ಚಪ್ಪಲಿಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿ ಪರೀಕ್ಷೆಯಲ್ಲಿ ನಕಲು ಮಾಡುವ ಜಾಲ ಭೇದಿಸಿದ್ದಾರೆ..! ವಂಚನೆಗೆ ಸಹಾಯ ಮಾಡಲು ಬ್ಲೂ ಟೂತ್ ಸಾಧನಗಳುಳ್ಳ ವಿಶೇಷ ಚಪ್ಪಲಿಗಳನ್ನು ಧರಿಸಿದ್ದಕ್ಕಾಗಿ 5 ಜನರನ್ನು ಬಿಕನೇರ್‌ನಲ್ಲಿ ಬಂಧಿಸಲಾಯಿತು. ಬಂಧಿತರಲ್ಲಿ ಇಬ್ಬರು ಗ್ಯಾಂಗ್ … Continued

ಬಲೂಚಿಸ್ತಾನದಲ್ಲಿ ನಡೆದ ಸ್ಫೋಟದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್‌ ಅಲಿ ಜಿನ್ನಾ ಪ್ರತಿಮೆ ಧ್ವಂಸಗೊಳಿಸಿದ ಬಲೂಚ್ ಉಗ್ರರು..!!

ಕರಾಚಿ: ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಪ್ರತಿಮೆಯನ್ನು ಬಲೂಚ್ ಉಗ್ರರು ಬಾಂಬ್‌ ದಾಳಿಯಲ್ಲಿ ಧವಂಸಗೊಳಿಸಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ಕರಾವಳಿ ನಗರವಾದ ಗ್ವಾದರ್ ನಲ್ಲಿ ಪ್ರವಾಸಿಗರ ವೇಷ ಧರಿಸಿ ಬಾಂಬ್ ಇಟ್ಟು ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಜೂನ್ ತಿಂಗಳಲ್ಲಿ ಮೆರೈನ್ ಡ್ರೈವ್‌ನಲ್ಲಿ ಸ್ಥಾಪಿಸಲಾದ ಪ್ರತಿಮೆ ಸುರಕ್ಷಿತ ವಲಯವೆಂದು ಪರಿಗಣಿಸಲಾಗಿದೆ – ಭಾನುವಾರ ಬೆಳಿಗ್ಗೆ ಪ್ರತಿಮೆಯ ಕೆಳಗೆ … Continued

ಬಿಜೆಪಿ ಭವಾನಿಪುರ ಚುನಾವಣಾ ಪ್ರಚಾರದ ವೇಳೆ ಗದ್ದಲ: ಟಿಎಂಸಿ ಕಾರ್ಯಕರ್ತರ ಪ್ರತಿಭಟನೆ ವೇಳೆ ಬಂದೂಕು ಹೊರತೆಗೆದ ದಿಲೀಪ್ ಘೋಷ್ ಭದ್ರತಾ ಸಿಬ್ಬಂದಿ

ಕೋಲ್ಕತ್ತಾ: ಭವಾನಿಪುರ ವಿಧಾನಸಭಾ ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ, ಬಿಜೆಪಿ ಮುಖಂಡ ದಿಲೀಪ್ ಘೋಷ್ ಅವರ ವಿರುದ್ಧ ಘೋಷಣೆ ಕೂಗಿ ಅವರನ್ನು ಮುತ್ತಿಗೆ ಹಾಕಿದ ಘಟನೆ ದಕ್ಷಿಣ ಕೊಲ್ಕತ್ತಾ ಕ್ಷೇತ್ರದಲ್ಲಿ ಪ್ರಚಾರದ ಸಮಯದಲ್ಲಿ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಗುಂಪನ್ನು ಚದುರಿಸಲು ಅವರ ಭದ್ರತಾ ಸಿಬ್ಬಂದಿ ತಮ್ಮ ಬಂದೂಕು ತೋರಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಬೆಳಿಗ್ಗೆ, ಭವಾನಿಪುರ … Continued