ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ: ಸಿಎಂ ಮಮತಾ ಭೇಟಿ ಮಾಡಿದ ರಾಕೇಶ್ ಟಿಕಾಯತ್
ಕೋಲ್ಕತ್ತಾ: ನಮ್ಮ ಚಳವಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು. ಆಕೆಯ ಭರವಸೆಗಾಗಿ ಅವರಿಗೆ ಧನ್ಯವಾದಗಳು ”ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿದರು. ಬುಧವಾರ, ಕೋಲ್ಕತ್ತಾದಲ್ಲಿ ಬ್ಯಾನರ್ಜಿಯನ್ನು ಭೇಟಿಯಾಗಲು ರೈತ ಮುಖಂಡರ ನಿಯೋಗವನ್ನು ಅವರು ಮುನ್ನಡೆಸಿದರು. ಕೇಂದ್ರದ ಇತ್ತೀಚಿನ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಕೋರಿ ಅವರು ತಮ್ಮ … Continued