ಸ್ತ್ರೀಶಕ್ತಿಗೆ ಈ ಗ್ರಾಮದಿಂದ ಕೊರೊನಾವೇ ಗಾಯಬ್‌…!

ಬೆತುಲ್: ಇಲ್ಲೊಂದು ಹಳ್ಳಿಯಿದೆ.ಅದು ಕೊರೊನಾ ವೈರಸ್‌ ಹಿಡಿತದಿಂದ ತನ್ನನ್ನು ತಾನು ಪಾರು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಸ್ತ್ರೀ ಶಕ್ತಿ. ಇದು ಮಧ್ಯಪ್ರದೇಶದ ಒಂದು ಹಳ್ಳಿ. ರಾಷ್ಟ್ರೀಯ ಹೆದ್ದಾರಿ ಮೇಲಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಕೊರೊನಾ ಇದೆ. ಆದರೆ ಈ ಹಳ್ಳಿ ಮಾತ್ರ ಕೊರಿನಾ ಹಿಡಿತದಿಂದ ಪಾರಾಗಿದೆ. ಕಾರಣ ಸ್ತ್ರೀ ಶಕ್ತಿ. ಈ ಹಳ್ಳಿ ಕೊರೊನಾ ಮುಕ್ತವಾಗಿರುವುದರ … Continued

ಮೇ 2ರಂದು ಚುನಾವಣಾ ಫಲಿತಾಂಶ: ವಿಜಯೋತ್ಸವಕ್ಕೆ ಚುನಾವಣಾ ಆಯೋಗ ನಿಷೇಧ

ನವ ದೆಹಲಿ: ಮದ್ರಾಸ್ ಹೈಕೋರ್ಟ್ ನ ಖಡಕ್ ಎಚ್ಚರಿಕೆ ನೀಡಿದ ನಂತರ ಎಚ್ಚೆತ್ತ ಚುನಾವಣಾ ಆಯೋಗ ವಿಜಯೋತ್ಸವ್ಕೆ ನಿಷೇಧ ಹೇರಿದೆ. ವಿಧಾನಸಭಾ ಚುನಾವಣೆ, ವಿವಿಧ ಲೋಕಸಭೆ ಉಪಚುನಾವಣೆ ನಡೆದ ರಾಜ್ಯಗಳಲ್ಲಿ ಮತ ಎಣಿಕೆ ದಿನದಂದು, ಮತ ಎಣಿಕೆಗೆ ಮೊದಲು ಅಥವಾಮತ ಎಣಿಕೆ ನಂತರ ಎಲ್ಲಾ ಬಗೆಯ ವಿಜಯೋತ್ಸವಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹರಡುವಿಕೆ … Continued

ವರನಿಗೆ ಕೊರೊನಾ; ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ಜೋಡಿ

ಭೋಪಾಲ್: ವರನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವರ, ವಧು ಇಬ್ಬರೂ ಪಿಪಿಇ ಕಿಟ್ ಧರಿಸಿ ಸಾಂಪ್ರದಾಯಿಕವಾಗಿ ಮದುವೆಯಾಗಿರುವ ವಿದ್ಯಮಾನ ಮಧ್ಯಪ್ರದೇಶದ ರತ್ಲಾಂ ಎಂಬಲ್ಲಿ ನಡೆದಿದೆ. ಈ ಮದುವೆ ವಿಡಿಯೋ ಈಗ ವೈರಲ್‌ ಆಗಿದೆ. ಏಪ್ರಿಲ್ 19ರಂದು ವರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅವರ ಮದುವೆಯನ್ನು ಸೋಮವಾರ (ಎಪ್ರಿಲ್‌ 26) ನಿಶ್ಚಯಿಸಲಾಗಿತ್ತು, ವಧುವಿಗೆ ಸೋಂಕು ಇರುವ ಸಂಗತಿ … Continued

ಈಗ ಮತ್ತೊಂದು ಲಸಿಕೆ ..ಮೇ 1ರಂದು ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಮೊದಲ ಬ್ಯಾಚ್ ಪಡೆಯಲಿರುವ ಭಾರತ

ಮೇ 1 ರಂದು ಕೋವಿಡ್‌-19 ವಿರುದ್ಧ ದ ಲಸಿಕೆ ರಷ್ಯಾದ ಸ್ಪುಟ್ನಿಕ್ ವಿ ಮೊದಲ ಬ್ಯಾಚ್ ಅನ್ನು ಭಾರತದ ಸ್ವೀಕರಿಸಲಿದೆ ಎಂದು ರಷ್ಯಾದ ಸಂಪತ್ತಿನ ನಿಧಿಯ (sovereign wealth fund) ಮುಖ್ಯಸ್ಥ ರಾಯಿಟರ್ಸ್ಗೆ ತಿಳಿಸಿದ್ದಾರೆ. ಆದಾಗ್ಯೂ, ಮೊದಲ ಬ್ಯಾಚ್‌ನಲ್ಲಿ ಎಷ್ಟು ಲಸಿಕೆಗಳು ಇರುತ್ತವೆ ಅಥವಾ ಅವುಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಎಂದು ಅವರು ನಿರ್ದಿಷ್ಟಪಡಿಸಿಲ್ಲ. “ಮೊದಲ ಪ್ರಮಾಣವನ್ನು … Continued

ಭಾರತದಲ್ಲಿ ಸತತ ಆರನೇ ದಿನವೂ 3 ಲಕ್ಷದ ಮೇಲೆ ಹೊಸ ಕೊರೊನಾ ಸೋಂಕು ದಾಖಲು..ಆದರೆ ಕೊಂಚ ಇಳಿಕೆ

ನವ ದೆಹಲಿ: ಭಾರತದಲ್ಲಿ ಮಂಗಳವಾರ ಸತತ ಆರನೇ ದಿನಕ್ಕೆ 3,00,000ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕುಗಳು ದಾಖಲಾಗಿದೆ.. ಕೊರೊನಾ ವೈರಸ್ ಕಾಯಿಲೆಯ 3,23,144 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು 2,771 ಸಾವುಗಳು ಸಂಭವಿಸಿವೆ. ದೇಶದಲ್ಲಿ ಒಟ್ಟು ಪ್ರಕರಣಗಳು 17,636,307 ಕ್ಕೆ ತಲುಪಿದ್ದರೆ, ಸಾವಿನ ಸಂಖ್ಯೆ 1,97,894 ಕ್ಕೆ ಏರಿದೆ. ಸಕ್ರಿಯ ಕ್ಯಾಸೆಲೋಡ್ ಈಗ 28, 82,204 … Continued

ಕೋವಿಡ್‌ ಪರಿಸ್ಥಿತಿ: ಅಮೆರಿಕ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ

ನವ ದೆಹಲಿ: ಭಾರತ ಎದುರಿಸುತ್ತಿರುವ ಕೊರೊನಾವೈರಸ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಬೆಂಬಲ ನೀಡುವುದಾಗಿ ತಿಳಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಜೊತೆಗೆ ಸೋಮವಾರ ಫೋನಿನಲ್ಲಿ ಮಾತನಾಡಿದ್ದಾರೆ. ಕೊವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಯುರೋಪಿಯನ್ ಒಕ್ಕೂಟ, ಜರ್ಮನಿ, ಫ್ರಾನ್ಸ್ ಸೇರಿದಂತೆ ರಾಷ್ಟ್ರಗಳು ಸಹಾಯಹಸ್ತ ನೀಡುವುದಕ್ಕೆ ಮುಂದೆ ಬಂದಿವೆ. … Continued

ಭಾರತದ ಕೋವಿಡ್ -19 ಪರಿಸ್ಥಿತಿ ‘ಹೃದಯ ವಿದ್ರಾಕವನ್ನೂ ಮೀರಿದ್ದು’: ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್

ಭಾರತದ ಚಾಲ್ತಿಯಲ್ಲಿರುವ ಕೋವಿಡ್ -19 ಬಿಕ್ಕಟ್ಟಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸೋಮವಾರ ಎಚ್ಚರಿಕೆ ನೀಡಿದರು ಮತ್ತು ಪರಿಸ್ಥಿತಿಯನ್ನು ಹೃದಯ ವಿದ್ರಾವಕವನ್ನೂ ಮೀರಿದ್ದು ” ಎಂದು ಬಣ್ಣಿಸಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆ ಹೆಚ್ಚುವರಿ ಸಿಬ್ಬಂದಿ ಮತ್ತು ಸರಬರಾಜುಗಳನ್ನು ಭಾರತಕ್ಕೆ ಕಳುಹಿಸುತ್ತಿದೆ ಎಂದು ಡಬ್ಲ್ಯುಎಚ್‌ಒ … Continued

ಮನೆಯಲ್ಲೂ ಮುಖವಾಡ ಧರಿಸಿ, ಯಾರನ್ನೂ ಆಹ್ವಾನಿಸಬೇಡಿ: ಜನರಿಗೆ ಆರೋಗ್ಯ ಸಚಿವಾಲಯ ಸೂಚನೆ..!

ನವ ದೆಹಲಿ: ಭಾರತದಲ್ಲಿ ನಡೆಯುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮಧ್ಯೆ, ಕೇಂದ್ರ ಸರ್ಕಾರ ಸೋಮವಾರ ಕೋವಿಡ್‌-19 ಮಾನದಂಡಗಳನ್ನು ಪಾಲಿಸುವ ಅಗತ್ಯ ಒತ್ತಿಹೇಳಿದೆ. ಮತ್ತು ಜನರು ತಮ್ಮ ಮನೆಗಳಲ್ಲಿ ಮಾಸ್ಕ್‌ ಧರಿಸಲು ಸೂಚಿಸಿದೆ. ಹಿರಿಯ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, … Continued

ಕೋವಿಡ್ ಲಸಿಕೆ ಬೆಲೆ ಕಡಿಮೆ ಮಾಡಲು ಎಸ್‌ಐಐ, ಭಾರತ್ ಬಯೋಟೆಕ್‌ಗೆ ಕೇಂದ್ರದ ಸೂಚನೆ

ನವ ದೆಹಲಿ: ಮೇ 1 ರಿಂದ 18 ವರ್ಷ ವಯಸ್ಸಿನವರಿಗೆ ಡೋಸೇಜ್ ನೀಡುವ ರಾಷ್ಟ್ರವ್ಯಾಪಿ ಚುಚ್ಚುಮದ್ದಿನ ಚಾಲನೆಯ ಮೂರನೇ ಹಂತಕ್ಕಿಂತ ಮುಂಚಿತವಾಗಿ ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ವಿರುದ್ಧದ ಲಸಿಕೆಗಳ ಬೆಲೆ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಸೋಮವಾರ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್‌ಗೆ ಸೂಚಿಸಿದೆ. ಎಸ್‌ಐಐ ಮತ್ತು … Continued