ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಮತ್ತೊಂದು ಬೆಂಕಿ ಅವಘಡ: ನಾಲ್ಕು ಜನರು ಸಾವು

ಮುಂಬೈ: ಮುಂಬ್ರಾ ಅವರ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ನಾಲ್ಕು ರೋಗಿಗಳು ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಇದು ನಾಲ್ಕನೇ ದೊಡ್ಡ ಬೆಂಕಿಅವಘಡವಾಗಿದೆ. ಇದು ಮುಂಬ್ರಾಸ್ ಕೌಸಾದಲ್ಲಿರುವ ಆಸ್ಪತ್ರೆಯು ಕೋವಿಡ್ ಅಲ್ಲದ ಆಸ್ಪತ್ರೆಯಾಗಿದ್ದು, ಬೆಂಕಿ ಕಾಣಿಸಿಕೊಂಡಾಗ 20 ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದರು. ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲವದರೂ, … Continued

ಅಸ್ಸಾಂನ ಸೋನಿತ್ಪುರದಲ್ಲಿ 6.4 ತೀವ್ರತೆಯ ಭೂಕಂಪ

ಗುವಾಹಟಿ / ನವದೆಹಲಿ: ಅಸ್ಸಾಂನಲ್ಲಿ ಬುಧವಾರ ಬೆಳಿಗ್ಗೆ 6.4ರ ತೀವ್ರತೆಯ ಭೂಕಂಪನ ಸಂಭವಿಸಿದ್ದು, ಈಶಾನ್ಯ ರಾಜ್ಯದಲ್ಲಿ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆರೆಯ ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗಗಳು ಸೇರಿದಂತೆ ಇಡೀ ಪ್ರದೇಶದಲ್ಲಿ ನಡುಕ ಉಂಟಾಗಿದೆ. ಬೆಳಿಗ್ಗೆ 7.51 ಕ್ಕೆ ಸೋನಿತ್‌ಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಇದರ … Continued

ಪ್ರಧಾನಿ ಮೋದಿಯಿಂದ ಆಮ್ಲಜನಕದ ಪೂರೈಕೆ ಮೇಲ್ವಿಚಾರಣೆ:ಅಫಿಡವಿಟ್‌ನಲ್ಲಿ ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ

ನವ ದೆಹಲಿ; ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶಾದ್ಯಂತ ಆಮ್ಲಜನಕದ ಪೂರೈಕೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡ್‌ವಿಟ್‌ನಲ್ಲಿ ತಿಳಿಸಿದೆ. ಆಮ್ಲಜನಕದ ಪೂರೈಕೆ ಹೆಚ್ಚಿಸುತ್ತಿದೆ ಮತ್ತು ನವೀನ ಕ್ರಮಗಳನ್ನು ಜಾರಿಗೆ ತರುತ್ತಿದೆ” ಎಂದು ಸರ್ಕಾರದ 201 ಪುಟಗಳನ್ನು ಅಫಿಡವಿಟ್ಟಿನಲ್ಲಿ ಹೇಳಿದೆ. ಪರಿಣಾಮವಾಗಿ, … Continued

ಆಮ್ಲಜನಕ ಖರೀದಿಗೆ ಪಿಎಂ ಕೇರ್ ನಿಧಿಗೆ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ದೇಣಿಗೆ

ಹೊಸದಿಲ್ಲಿ : ಆಸ್ಟ್ರೇಲಿಯ ತಂಡದ ಮಾಜಿ ವೇಗಿ ಬ್ರೆಟ್‌ ಲೀ ಅವರು “ಪಿಎಂ ಕೇರ್ ನಿಧಿ’ಗೆ 1 ಬಿಟ್‌ ಕಾಯಿನ್‌(40 ಲಕ್ಷ ಮೌಲ್ಯ) ದೇಣಿಗೆ ನೀಡಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ದೊಡ್ಡ ಮೊತ್ತದ ಆರ್ಥಿಕ ಬೆಂಬಲ ನೀಡಿದ್ದಾರೆ. ಆಮ್ಲಜನಕದ ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸಲು ಈ ದೇಣಿಗೆಯನ್ನು … Continued

ದೆಹಲಿಯ ಸ್ಮಶಾನಗಳ ಎದುರು ಅಂತ್ಯ ಸಂಸ್ಕಾರಕ್ಕಾಗಿ 20 ತಾಸುಗಳಿಂದ ಸರದಿಯಲ್ಲಿ ಕಾಯುತ್ತಿವೆ ಮೃತದೇಹಗಳು..

ನವ ದೆಹಲಿ: ದೆಹಲಿಯ ಸ್ಮಶಾನವೊಂದರಲ್ಲಿ ಮಂಗಳವಾರ ಒಂದೇ ದಿನ ಸುಮಾರು 50ಕ್ಕೂ ಹೆಚ್ಚು ಕೊರೊನಾ ಸೋಂಕಿತ ಮೃತದೇಹಗಳನ್ನು ಸುಡಲಾಗಿದೆ. ಸ್ಮಶಾನದ ಹೊರಗೆ ಮತ್ತಷ್ಟು ಶವಗಳು ಸುಮಾರು 20 ಗಂಟೆಗಳಿಗೂ ಅಧಿಕ ಕಾಲ ಅಂತ್ಯ ಸಂಸ್ಕಾರಕ್ಕಾಗಿ ಸರದಿಯಲ್ಲಿ ನೆಲದ ಮೇಲೆ ಮಲಗಿಸಿದ್ದ ಹಾಗೂ ಸಂಬಂಧಿಗಳು ಸಹ ಅಲ್ಲೆ ಕಾಯುತ್ತಿದ್ದ ದೃಶ್ಯ ಎಲ್ಲರ ಮನ ಕರಗುವಂತೆ ಮಾಡಿದೆ. ದೆಹಲಿಯಲ್ಲಿ … Continued

ಮಾಜಿ ಪ್ರಧಾನಿ ವಾಜಪೇಯಿ ಸೊಸೆ ಕರುಣಾ ಶುಕ್ಲಾ ಕೊರೊನಾದಿಂದ ನಿಧನ

ರಾಯಪುರ: ಮಾಜಿ ಸಂಸದೆ ಕರುಣಾ ಶುಕ್ಲಾ ಕೊರೋನ ಸೋಂಕಿನಿಂದ ರಾಜಪುರದ ರಾಮಕೃಷ್ಣ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕರುಣಾ ಶುಕ್ಲಾ ಮಾಜಿ ಪ್ರಧಾನಿ ದಿವಂಗತ ಅಟಲ್ ವಾಜಪೇಯಿ ಅವರ ಸೊಸೆ. ಕೊರೋನ ಸೋಂಕು ತಗುಲಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಲ್ಲಿನ ಬಾಲೋದಬಝಾರ್ ನಲ್ಲಿ … Continued

ಪ್ರಧಾನಿ ಮೋದಿ ಚಿಕ್ಕಮ್ಮ ನರ್ಮದಾ ಬೆನ್‌ ಕೊರೊನಾದಿಂದ ಸಾವು

ಅಹಮದಾಬಾದ್: ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿಕ್ಕಮ್ಮ ನರ್ಮದಾಬೆನ್ ಮೋದಿ ಮಂಗಳವಾರ ಇಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬ ತಿಳಿಸಿದೆ. ನರ್ಮದಾಬೆನ್ (80) ತನ್ನ ಮಕ್ಕಳೊಂದಿಗೆ ನಗರದ ನ್ಯೂ ರಾಣಿಪ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಕೊರೊನಾ ವೈರಸ್ ಸೋಂಕಿನ ನಂತರ ಅವರ ಸ್ಥಿತಿ ಹದಗೆಟ್ಟಿತ್ತು. ನಂತರ ಅವರನ್ನು ಹತ್ತು ದಿನಗಳ … Continued

ಇದು ಅಂತಃಕರಣ ತಟ್ಟುವ ಘಟನೆ… ಯುವಕನಿಗಾಗಿ ಆಸ್ಪತ್ರೆಯಲ್ಲಿ ಸಿಕ್ಕ ಬೆಡ್‌ ತ್ಯಾಗಮಾಡಿ ಪ್ರಾಣಕೊಟ್ಟ ಕೊರೊನಾ ಪೀಡಿತ 85 ವರ್ಷದ ಆರ್‌ಎಸ್‌ಎಸ್‌ ಸ್ವಯಂಸೇವಕ ..!

ನಾಗ್ಪುರ: ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಅಲೆದಾಟ ನಡೆಸಿದ ಬಳಿಕ ಕೊನೆಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕ ಬಳಿಕ ತನಗಿಂತ ಸುಮಾರು ನಲವತ್ತು ಕಿರಿಯ ವಯಸ್ಸಿನ ವ್ಯಕ್ತಿಯ ಕುಟುಂಬದವರು ಹಾಸಿಗಾಗಿ ಪರಿತಪಿಸುವುದನ್ನು ಕಂಡು ಅವರಿಗೆ ಹಾಸಿಗೆ ಬಿಟ್ಟುಕೊಟ್ಟ ವಯೋವೃದ್ಧ ಆರೆಸ್ಸೆಸ್‌ ಕಾರ್ಯಕರರ್ತರೊಬ್ಬರು ನಂತರ ತಾವು ಪ್ರಾಣಬಿಟ್ಟ ಅಂತಃಕರಣವನ್ನೇ ತಟ್ಟುವ ಅತ್ಯಪರೂಪದ ಮಾನವೀಯತೆಯ ವಿದ್ಯಮಾನ ನಡೆದ … Continued

ಕೊರೊನಾ ಸೋಂಕಿದ್ದರೂ ನಕಲಿ ಪರೀಕ್ಷಾ ವರದಿಯೊಂದಿಗೆ ವಿಮಾನ ಪ್ರಯಾಣ ಮಾಡಿ ಸಿಕ್ಕಿಬಿದ್ದ ಯುವತಿ

ಗುವಾಹಟಿ: ಕೊರೊನಾ ಸೋಂಕಿದ್ದ 21 ವರ್ಷದ ಯುವತಿಯೊಬ್ಬಳು ನಕಲಿ ಕೋವಿಡ್ -19 ನಕಾರಾತ್ಮಕ ಪರೀಕ್ಷಾ ವರದಿಯೊಂದಿಗೆ ಮಣಿಪುರಕ್ಕೆ ಪ್ರಯಾಣಿಸಿ  ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಥೌಬಲ್‌ನ ಪಾಪಲ್ ಮಾಯೈ ಲಿಕೈನ ವಾಂಗ್‌ಖೇಮ್ ರಬಿನಾ ದೇವಿ ಏಪ್ರಿಲ್ 22 ರಂದು ಇಂಡಿಗೊ ವಿಮಾನದಲ್ಲಿ ಹೈದರಾಬಾದ್‌ನಿಂದ ಕೋಲ್ಕತಾ ಮೂಲಕ ಇಂಫಾಲ್‌ಗೆ ಪ್ರಯಾಣಿಸಿದ್ದರು. ಇಂಫಾಲ್ ವಿಮಾನ ನಿಲ್ದಾಣದಲ್ಲಿ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ … Continued

ಆಮ್ಲಜನಕ ಮರುಪೂರಣ ಘಟಕ ತಕ್ಷಣ ಸ್ವಾಧೀನಪಡಿಸಿಕೊಳ್ಳಿ; ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ನವ ದೆಹಲಿ: ಕಾಳಸಂತೆ ಮಾರಾಟದ ಆಮ್ಲಜನಕ ಮತ್ತು ರೆಮ್ಡೆಸಿವಿರ್ ಮತ್ತು ಇತರ ವೈದ್ಯಕೀಯ ಸಾಮಗ್ರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೆಹಲಿ ಹೈಕೋರ್ಟ್ ಮಂಗಳವಾರ ದೆಹಲಿ ಸರ್ಕಾರಕ್ಕೆ ಸೂಚಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಆಮ್ಲಜನಕ ಮರುಪೂರಣ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವಂತೆ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಆದೇಶಿಸಿತು ಮತ್ತು ಇತರ ಐದು ರೀಫಿಲ್ಲರ್‌ಗಳಿಗೆ ತಿರಸ್ಕಾರ ನ್ಯಾಯಾಂಗ ನಿಂದನೆ ನೋಟಿಸ್‌ … Continued