ಭದ್ರತೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಈ ಹಿಂದೆ ಭರವಸೆ ನೀಡಿದ್ದರೂ, ಸರ್ಕಾರವು ಮಂಜೂರು ಮಾಡಿದ ಬಂಗಲೆಯನ್ನು ತೆರವುಗೊಳಿಸಿದ ನಂತರ ತಾವು ವಾಸಿಸುವ ನಿವಾಸದಲ್ಲಿ ಕೇಂದ್ರವು ಯಾವುದೇ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿದ್ದಾರೆ. ಗುರುವಾರ, ಅವರ ವಕೀಲರು ತಮ್ಮ ಖಾಸಗಿ ನಿವಾಸಕ್ಕೆ ಸೂಕ್ತ ಭದ್ರತೆ … Continued

ವಿರಾಟ್‌ ಕೊಹ್ಲಿ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರು ಯಾರು..? : ಇಬ್ಬರು ಆಟಗಾರರನ್ನು ಹೆಸರಿಸಿದ ಭಾರತದ ಮಾಜಿ ನಾಯಕ

ನವದೆಹಲಿ: ಇತ್ತೀಚೆಗೆ 2022 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮ್ಯಾನ್ ಆಫ್ ದಿ ಮ್ಯಾಚ್ ಪ್ರದರ್ಶನವನ್ನು ನೀಡಿದ ವಿರಾಟ್ ಕೊಹ್ಲಿ ಚರ್ಚೆಯಲ್ಲಿ ಸೇರಲು ಮತ್ತು ಸಾರ್ವಕಾಲಿಕ ತಮ್ಮ ಶ್ರೇಷ್ಠ ಕ್ರಿಕೆಟಿಗರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ … Continued

ಕನ್ನಡ ರಾಜ್ಯೋತ್ಸವಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿ ಪ್ರಕಟ: 4 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೊಣೆ

ಬೆಂಗಳೂರು: ನವೆಂಬರ್ 1, 2022ರಂದು ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ (Flag Hosting) ಸಚಿವರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ … Continued

ಟಾಟಾಸ್- ಏರ್‌ಬಸ್‌ನೊಂದಿಗೆ ಗುಜರಾತ್ ಒಪ್ಪಂದ: ಮಿಲಿಟರಿಗಾಗಿ ಸಾರಿಗೆ ವಿಮಾನ ತಯಾರಿಕೆಗೆ ₹ 22,000-ಕೋಟಿ ಯೋಜನೆ

ನವದೆಹಲಿ: ಗುಜರಾತ್ ಬೃಹತ್‌ ಒಪ್ಪಂದ ಮಾಡಿಕೊಂಡಿದ್ದು, ಟಾಟಾ ಮತ್ತು ಏರ್‌ಬಸ್‌ಗಳು ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಮಿಲಿಟರಿಗಾಗಿ ಸಾರಿಗೆ ವಿಮಾನಗಳನ್ನು ತಯಾರಿಸಲಿವೆ. ಯೋಜನೆಯ ವೆಚ್ಚ ₹ 22,000 ಕೋಟಿ ಅಥವಾ 2.66 ಬಿಲಿಯನ್ ಡಾಲರ್‌ಗಳಾಗಿವೆ. ಭಾರತದಲ್ಲಿ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನವನ್ನು ತಯಾರಿಸುವ ಈ ರೀತಿಯ ಮೊದಲ ಯೋಜನೆಯಾಗಿದೆ. ಯೋಜನೆಯ ಒಟ್ಟು ವೆಚ್ಚ ₹ … Continued

ದ್ವೇಷ ಭಾಷಣ ಪ್ರಕರಣದಲ್ಲಿ ಎಸ್‌ಪಿಯ ಆಜಂ ಖಾನ್‌ಗೆ 3 ವರ್ಷ ಶಿಕ್ಷೆ: ಶಾಸಕ ಸ್ಥಾನ ಕಳೆದುಕೊಳ್ಳಬಹುದು

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧದ ದ್ವೇಷ ಭಾಷಣ ಪ್ರಕರಣದಲ್ಲಿ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರನ್ನು ಅಕ್ಟೋಬರ್ 27, ಗುರುವಾರದಂದು ಉತ್ತರ ಪ್ರದೇಶದ ಜನಪ್ರತಿನಿಧೀಗಳ ವಿಶೇಷ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 2000 ರೂ.ಗಳ ದಂಡ ವಿಧಿಸಿದೆ. ಶಿಕ್ಷೆಗೊಳಗಾದ ನಂತರ ಜಾಮೀನು … Continued

ಐತಿಹಾಸಿಕ..! ಪುರುಷ-ಮಹಿಳಾ ಕ್ರಿಕೆಟ್‌ ಆಟಗಾರರಿಗೆ ಸಮಾನ ವೇತನ ಪ್ರಕಟಿಸಿದ ಬಿಸಿಸಿಐ

ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯನ್ನು ಬಲಪಡಿಸುವ ಬೃಹತ್ ಕ್ರಮದಲ್ಲಿ, ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಸಂಬಳ ಒಂದೇ ರೀತಿ ಆಗಿರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ಘೋಷಿಸಿದ್ದಾರೆ. ಷಾ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ತಮ್ಮ ಪುರುಷ ಆಟಗಾರರಿಗೆ ನೀಡುವ ಪಂದ್ಯದ ಶುಲ್ಕವನ್ನು ನೀಡಲಾಗುವುದು … Continued

2019ರ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ದೋಷಿ

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ದ್ವೇಷ ಭಾಷಣ ಪ್ರಕರಣದಲ್ಲಿ ದೋಷಿ ಎಂದು ಉತ್ತರ ಪ್ರದೇಶದ ರಾಂಪುರದ ನ್ಯಾಯಾಲಯ ತೀರ್ಪು ನೀಡಿದೆ. ಇಂದು, ಗುರುವಾರ ಮಧ್ಯಾಹ್ನ 3 ಗಂಟೆಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ನಿರೀಕ್ಷೆಯಿದೆ. 2019ರಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧದ ಕಾಮೆಂಟ್‌ಗಳ ಕುರಿತು ಅಜಂ ಖಾನ್ ವಿರುದ್ಧ … Continued

‘ಫೈರ್ ಹೇರ್ ಕಟ್’ಮಾಡುವಾಗ ಕ್ಷೌರಿಕನಿಂದ ಎಡವಟ್ಟು, ಯುವಕನ ತಲೆಗೆ ಬೆಂಕಿ | ವೀಕ್ಷಿಸಿ

ಸಲೂನ್‌ನಲ್ಲಿ ಫೈರ್ ಹೇರ್ ಕಟ್ ಮಾಡಿಸಿಕೊಳ್ಳುವ ವೇಳೆ ಕ್ಷೌರಿಕನ ಎಡವಟ್ಟಿನಿಂದ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಫೈರ್ ಹೇರ್‌ಕಟ್, ಜನಪ್ರಿಯತೆ ಗಳಿಸಿದೆ. ಇದು ಗ್ರಾಹಕರ ಕೂದಲಿನ ಮೇಲೆ ಬೆಂಕಿಯನ್ನು ಬಳಸಿ ವಿಭಿನ್ನವಾಗಿ ಕೇಶ ವಿನ್ಯಾಸ ಮಾಡುವುದಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. … Continued

ಆಘಾತಕಾರಿ ಘಟನೆ: ಪತ್ನಿ ಆತ್ಮಹತ್ಯೆ ಪ್ರಯತ್ನ ವೀಡಿಯೊ ಮಾಡಿದ ಭೂಪ…! ನಂತರ ಸಾವಿಗೀಡಾದ ಪತ್ನಿ

ಕಾನ್ಪುರ: ವಿಚಿತ್ರ ಮತ್ತು ಆಘಾತಕಾರಿ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಆತ್ಮಹತ್ಯೆ ಪ್ರಯತ್ನವನ್ನು ಚಿತ್ರೀಕರಿಸಿಕೊಂಡು ಅದನ್ನು ಆಕೆಯ ಸಾವಿನ ಬಳಿಕ ಕುಟುಂಬದವರಿಗೆ ತೋರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಜಯ್ ಗುಪ್ತಾ ಮತ್ತು ಶೋಬಿತಾ ಗುಪ್ತಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ತಮ್ಮ ಹಾಸಿಗೆ ಮೇಲಿನ ಫ್ಯಾನ್‌ಗೆ ನೇಣು ಬಿಗಿದುಕೊಳ್ಳುವುದನ್ನು ಸಂಜಯ್ ಗುಪ್ತಾ ತನ್ನ ಮೊಬೈಲ್ … Continued

ಕೊಯಮತ್ತೂರು ಸ್ಫೋಟ ಪ್ರಕರಣ: ಹೆಚ್ಚು ಬಾಂಬುಗಳನ್ನು ತಯಾರಿಸುವ ಉದ್ದೇಶವಿತ್ತು ಎಂದು ಪೊಲೀಸರು

ಕೊಯಮತ್ತೂರು : ಕೊಯಮತ್ತೂರು ಕಾರ್ ಬ್ಲಾಸ್ಟ್ ಪ್ರಕರಣವು ದೊಡ್ಡ ಪಿತೂರಿಯಾಗಿದೆ, ಮೃತ (ಜಮೇಶಾ ಮುಬಿನ್)ನ ನಿವಾಸದಿಂದ ವಶಪಡಿಸಿಕೊಂಡ ವಸ್ತುಗಳು ಹೆಚ್ಚಿನ ಬಾಂಬ್‌ಗಳನ್ನು ಮಾಡುವ ಉದ್ದೇಶವಿತ್ತು ಎಂದು ಸೂಚಿಸಿದೆ ಎಂದು ಬುಧವಾರ ತಮಿಳುನಾಡು ಪೊಲೀಸರು ಹೇಳಿದ್ದಾರೆ. “ನಾವು ಕಾನೂನುಬಾಹಿರ ಚಟುವಟಿಕೆಗಳನ್ನು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅನ್ವಯಿಸಿದ್ದೇವೆ. ಮೃತನ ಮನೆಯಿಂದ ವಶಪಡಿಸಿಕೊಂಡ ವಸ್ತುಗಳು ಕಡಿಮೆ-ಸ್ಫೋಟಕ ಬಾಂಬ್‌ಗಳನ್ನು ತಯಾರಿಸುವ ಅಂಶಗಳಾಗಿವೆ. … Continued