ಪಾಕಿಸ್ತಾನದಲ್ಲಿನ ತನ್ನ ಕಾನ್ಸುಲೇಟ್ ಕಚೇರಿ ಮುಚ್ಚಿದ ಆಪ್ತಮಿತ್ರ ಚೀನಾ..!

ಪಾಕಿಸ್ತಾನದಲ್ಲಿನ ಅಸ್ಥಿರ ಭದ್ರತಾ ಪರಿಸ್ಥಿತಿಯಿಂದಾಗಿ ಎಚ್ಚರಿಕೆ ವಹಿಸುವಂತೆ ತನ್ನ ನಾಗರಿಕರಿಗೆ ಸಲಹೆ ನೀಡಿದ ಕೆಲವು ದಿನಗಳ ನಂತರ, ಆಪ್ತಮಿತ್ರ ಚೀನಾವು ಪಾಕಿಸ್ತಾನದಲ್ಲಿನ ತನ್ನ ಕಾನ್ಸುಲೇಟ್ ಕಚೇರಿಯನ್ನು ಮುಚ್ಚಿದೆ ಎಂದು ವರದಿಯಾಗಿದೆ. ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಪ್ರಕಟಣೆಯಲ್ಲಿ, “ತಾಂತ್ರಿಕ ಸಮಸ್ಯೆಗಳಿಂದ” ತನ್ನ ಕಾನ್ಸುಲರ್ ವಿಭಾಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಚೀನೀ ರಾಯಭಾರ ಕಚೇರಿ ತಿಳಿಸಿದೆ. ಆದಾಗ್ಯೂ, … Continued

ಯುಪಿಐ ಲೈಟ್ ಫಿಯೆಚರ್‌ ಪ್ರಾರಂಭಿಸಿದ Paytm : ಪಿನ್ ಇಲ್ಲದೆಯೇ ಬಳಕೆದಾರರಿಗೆ ಹಣ ವರ್ಗಾಣೆಗೆ ಅನುಮತಿಸುತ್ತದೆ

ಪೇಟಿಎಂ(Paytm) ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ತನ್ನ ಗ್ರಾಹಕರಿಗಾಗಿ ಹೊಸ ಮತ್ತು ವೇಗದ ಸೇವೆ ಯುಪಿಐ ಲೈಟ್ (UPI Lite) ಅನ್ನು ಪ್ರಾರಂಭಿಸಿದೆ. ಈ ಸೇವೆಯು ಬಳಕೆದಾರರಿಗೆ ಪಿನ್ ಅಗತ್ಯವಿಲ್ಲದೇ ಸಣ್ಣ-ಮೌಲ್ಯದ UPI ವಹಿವಾಟುಗಳಿಗೆ ಪಾವತಿಸಲು ಅನುಮತಿಸುತ್ತದೆ. ಇದರೊಂದಿಗೆ, ಬಳಕೆದಾರರು Paytm ಲೈಟ್ ಸೇವೆಯೊಂದಿಗೆ ಒಂದೇ ಕ್ಲಿಕ್‌ನಲ್ಲಿ ಪಾವತಿಸಲು ಮತ್ತು ರಿಯಲ್‌ ಟೈಮ್‌ ಪಾವತಿಗಳನ್ನು ಮಾಡಲು … Continued

ಕೇರಳದಲ್ಲಿ ಹಿಂದಿ ಪರೀಕ್ಷೆ ಬರೆದ ಇಟಾಲಿಯನ್ ದಂಪತಿ…!

ಕೇರಳದಲ್ಲಿ ಹೋಟೆಲ್ ಹೊಂದಿರುವ ಇಟಾಲಿಯನ್ ದಂಪತಿ ಕೇವಲ ಮೂರೂವರೆ ತಿಂಗಳು ಹಿಂದಿ ಕಲಿತು ಹಿಂದಿ ಪರೀಕ್ಷೆ ಬರೆದಿದ್ದಾರೆ…!ದಂಪತಿ ಆರಂಭದಲ್ಲಿ ತಮ್ಮ ಹೋಟೆಲ್‌ಗೆ ಬರುವ ಅತಿಥಿಗಳೊಂದಿಗೆ ಸಂವಹನ ನಡೆಸಲು ಸ್ಪೋಕನ್ ಹಿಂದಿ ತರಗತಿಗಳನ್ನು ಹೋಗಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ದಂಪತಿಗೆ ಮಾತನಾಡಲು ಕಲಿತ ನಂತರ ಭಾಷೆಯ ಮೇಲಿನ ಪ್ರೀತಿ ಬೆಳೆಯಿತು, ಮಾತನಾಡುವ ಹಿಂದಿಯಲ್ಲಿ ಮುಂದುವರೆದ ನಂತರ ಇಬ್ಬರೂ … Continued

ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಪುತ್ರ ಶಾಸಕ ಸ್ಥಾನದಿಂದ ಅನರ್ಹ…!

ಲಕ್ನೋ: 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ. ಉತ್ತರ ಪ್ರದೇಶದ ಸುವಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಖಾನ್‌ಗೆ ಎರಡನೇ ಅನರ್ಹತೆಯಾಗಿದ್ದು, ಆರು ವರ್ಷಗಳವರೆಗೆ ಅವರು ಅನರ್ಹರಾಗಿರುತ್ತಾರೆ. ಅಖಿಲೇಶ್ ಯಾದವ್ ನೇತೃತ್ವದ ಪಕ್ಷಕ್ಕೆ … Continued

ಆಘಾತಕಾರಿ ಘಟನೆಯಲ್ಲಿ ಸೇನಾ ಯೋಧನನ್ನು ಹೊಡೆದು ಕೊಂದ-ಡಿಎಂಕೆ ಕೌನ್ಸಿಲರ್-ಸಹಚರರು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿ ಡಿಎಂಕೆ ಮುನ್ಸಿಪಲ್ ಕೌನ್ಸಿಲರ್ ಸೇರಿದಂತೆ 10 ಮಂದಿ ಸೇರಿ ಭಾರತೀಯ ಸೇನೆಯ 29 ವರ್ಷದ ಪ್ರಭು ಎಂಬ ಯೋಧನನ್ನು ಹೊಡೆದು ಕೊಂದಿದ್ದಾರೆ. ಡಿಎಂಕೆ ಕೌನ್ಸಿಲರ್ ಚಿನ್ನಸಾಮಿ (50) ಪೋಚಂಪಲ್ಲಿ ಸಮೀಪದ ವೇಲಂಪಟ್ಟಿ ಎಂಜಿಆರ್ ನಗರಕ್ಕೆ ಸೇರಿದವರು. ಪ್ರಭು (29) ಮತ್ತು ಪ್ರಭಾಕರನ್ (33), ಇಬ್ಬರೂ ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ … Continued

ಟೆಸ್ಟ್‌, ಏಕದಿನ, T20 ಮೂರೂ ಮಾದರಿಗಳಲ್ಲಿ ನಂ.1 ಸ್ಥಾನಕ್ಕೆ ಏರಿದ ಭಾರತ : ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಏರಿದ ಸ್ಪಿನ್ನರ್‌ ಅಶ್ವಿನ್

ನವದೆಹಲಿ:ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತವು ಬುಧವಾರ ಅಗ್ರ ಸ್ಥಾನ ಪಡೆದುಕೊಂಡ ನಂತರ ಕ್ರಿಕೆಟ್‌ ಆಟದ ಎಲ್ಲ ಮೂರು ಮಾದರಿಗಳಲ್ಲಿ ನಂಬರ್ ಒನ್ ಶ್ರೇಯಾಂಕದ ತಂಡವಾಗಿ ಹೊರಹೊಮ್ಮಿದೆ. ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ದೊಡ್ಡ ಇನ್ನಿಂಗ್ಸ್ ಮತ್ತು 132 ರನ್‌ಗಳ ಗೆಲುವು ‘ಟೀಂ ಇಂಡಿಯಾವನ್ನು ಅಗ್ರ ಸ್ಥಾನಕ್ಕೆ ತಂದು ಬಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು … Continued

ಲೈಫ್ ಮಿಷನ್ ಹಗರಣ; ಕೇರಳ ಸಿಎಂ ಪಿಣರಾಯಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ ಬಂಧನ

ಲೈಫ್ ಮಿಷನ್ ಯೋಜನೆಯಲ್ಲಿ ವಿದೇಶಿ ಕೊಡುಗೆ (ನಿಯಮಾವಳಿ) ಕಾಯ್ದೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ತೆಗೆದುಕೊಂಡಿದೆ. ಅವರನ್ನು ಬಂಧಿಸಿದ ಒಂದು ದಿನದ ನಂತರ, ಕೇರಳ ಸಿಎಂ ಅವರ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಎರ್ನಾಕುಲಂ ಜನರಲ್ … Continued

ಲಿವ್-ಇನ್ ಪಾರ್ಟ್ನರ್‌ ಕೊರಳಿಗೆ ಡಾಟಾ ಕೇಬಲ್‌ ಬಿಗಿದು ಕೊಲೆ ಮಾಡಿ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ದೆಹಲಿ ವ್ಯಕ್ತಿ

ನವದೆಹಲಿ: ಮಂಗಳವಾರ ರಸ್ತೆ ಬದಿಯ ರೆಸ್ಟೋರೆಂಟ್‌ನ ಫ್ರಿಡ್ಜ್‌ನಲ್ಲಿ ಶವ ಪತ್ತೆಯಾದ ದೆಹಲಿ ಮಹಿಳೆಯನ್ನು ಆಕೆಯ ಲೈವ್-ಇನ್ ಬಾಯ್‌ಫ್ರೆಂಡ್ ಕೊಲೆ ಮಾಡಿದ್ದು, ಡಾಟಾ ಕೇಬಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 24 ವರ್ಷದ ಸಾಹಿಲ್ ಗೆಹ್ಲೋಟ್ ತನ್ನ ಗೆಳತಿಯನ್ನು ಕೊಲೆ ಮಾಡಿ ಅದನ್ನು ಮರೆಮಾಡಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಜಗಳದ ನಂತರ … Continued

ನಾಯಕತ್ವದ ವಿಚಾರದಲ್ಲಿ ವಿರಾಟ್ ಕೊಹ್ಲಿ ಸುಳ್ಳು ಹೇಳಿದ್ರು…ಕೆಲ ಆಟಗಾರರು ಚುಚ್ಚುಮದ್ದು ತೆಗೆದುಕೊಳ್ತಾರೆ : ಸ್ಟಿಂಗ್ ವೀಡಿಯೊದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಿಂದ ಬಹಿರಂಗ

ನವದೆಹಲಿ: ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಝೀ ನ್ಯೂಸ್ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮಂಗಳವಾರ ವರ್ಗೀಕೃತ ಆಯ್ಕೆ ವಿಷಯಗಳನ್ನು ಬಹಿರಂಗಪಡಿಸಿದ ನಂತರ ವಿವಾದಕ್ಕೆ ಸಿಲುಕಿದ್ದಾರೆ. ಚೇತನ ಶರ್ಮಾ ಅವರು, ಕುಟುಕು ಕಾರ್ಯಾಚರಣೆಯ ವೇಳೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರ ಬಗ್ಗೆಯೂ ಮಾತನಾಡಿದ್ದಾರೆ. ಝೀ ನ್ಯೂಸ್ ನಡೆಸಿದ ಕುಟುಕು … Continued

ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದದಲ್ಲಿ ಏರ್ ಇಂಡಿಯಾದಿಂದ 470 ವಿಮಾನ ಖರೀದಿ…!

ನವದೆಹಲಿ : ಟಾಟಾ ಸಮೂಹದ ಏರ್ ಇಂಡಿಯಾ ಸಂಸ್ಥೆಯು ಫ್ರಾನ್ಸ್‌ ವಿಮಾನ ತಯಾರಕ ಏರ್‌ಬಸ್ ಮತ್ತು ಅಮೆರಿಕದ ವಿಮಾನ ತಯಾರಕ ಬೋಯಿಂಗ್‌ನೊಂದಿಗೆ 470 ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಬಹು-ಶತಕೋಟಿ ಡಾಲರ್‌ಗಳ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ವಾಣಿಜ್ಯ ವಿಮಾನಯಾನ ಇತಿಹಾಸದಲ್ಲಿ ಅತಿದೊಡ್ಡ ಖರೀದಿಯಾಗಿದೆ. ಹಾಗೂ ಜಾಗತಿಕ ವೇದಿಕೆಯಲ್ಲಿ ಭಾರತದ ಇಮೇಜ್ ಅನ್ನು ಗಣನೀಯವಾಗಿ ಸುಧಾರಿಸುವ ಕ್ರಮವಾಗಿದೆ. … Continued