ತಪ್ಪಿನ ವಿರುದ್ಧ ಮತ್ತೆ ಹೋರಾಡುತ್ತೇನೆ: ತನ್ನ ಅತ್ಯಾಚಾರಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಿಲ್ಕಿಸ್ ಬಾನೊ

ನವದೆಹಲಿ: 2002ರಲ್ಲಿ ನಡೆದ ತನ್ನ ಸಾಮೂಹಿಕ ಅತ್ಯಾಚಾರ ಮತ್ತು ತನ್ನ ಕುಟುಂಬದ ಏಳು ಸದಸ್ಯರ ಕೊಲೆ ಪ್ರಕರಣದಲ್ಲಿ 11 ಅಪರಾಧಿಗಳ ಕ್ಷಮಾಪಣೆ ಮತ್ತು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿರುವ ಬಿಲ್ಕಿಸ್ ಬಾನೊ, “ನಾನು ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದರ ವಿರುದ್ಧ ಮತ್ತೆ ಹೋರಾಡುತ್ತೇನೆ ಎಂದು ಹೇಳಿದ್ದಾರೆ. . ಗೋಧ್ರಾ … Continued

ಗುಜರಾತ್ ವಿಧಾನಸಭೆ ಚುನಾವಣೆ ಮೊದಲನೇ ಹಂತದ ಮತದಾನ ಮುಕ್ತಾಯ: ಸಂಜೆ 5ರವರೆಗೆ 59.2% ಮತದಾನ

ಅಹಮದಾಬಾದ್‌: ಗುಜರಾತ್ ಚುನಾವಣೆಯ ಮೊದಲ ಹಂತದ 89 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಸಂಜೆ 5 ಗಂಟೆಯವರೆಗೆ ಸರಾಸರಿ 59.24 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಸಂಜೆ 5 ಗಂಟೆಗೂ ಮುನ್ನವೇ ಮತದಾರರು ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದ ಮತಗಟ್ಟೆಗಳಲ್ಲಿ ಪ್ರಕ್ರಿಯೆ … Continued

ಕಾಶ್ಮೀರ ಫೈಲ್ಸ್ ಕುರಿತು ಕಾಮೆಂಟ್ ಮಾಡಿದ್ದಕ್ಕೆ ಕ್ಷಮೆಯಾಚಿಸಿದ ನಾಡವ್ ಲ್ಯಾಪಿಡ್: ಯಾರನ್ನೂ ಅವಮಾನಿಸಲು ಬಯಸಿಲ್ಲ ಎಂದ ನಿರ್ದೇಶಕ

ನವದೆಹಲಿ: ದಿ ಕಾಶ್ಮೀರ್ ಫೈಲ್ಸ್” ಕುರಿತಾದ ತನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿದ್ದರೆ “ಸಂಪೂರ್ಣ ಕ್ಷಮೆಯಾಚನೆ” ಮಾಡುವೆ ಎಂದು ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಹೇಳಿದ್ದಾರೆ. ಅಲ್ಲದೆ, ಕಾಶ್ಮೀರಿ ಪಂಡಿತ ಸಮುದಾಯವನ್ನು ಅಥವಾ ನೋವನ್ನು ಅನುಭವಿಸಿದವರನ್ನು ಅವಮಾನಿಸುವುದು ತನ್ನ ಉದ್ದೇಶವಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಅಂತಾರಾಷ್ಟ್ರೀಯ … Continued

ಅಫ್ಘಾನಿಸ್ತಾನದಲ್ಲಿ ಸ್ಥಗಿತಗೊಂಡಿದ್ದ ಕನಿಷ್ಠ 20 ಯೋಜನೆಗಳನ್ನು ಪುನರಾರಂಭಿಸಲಿರುವ ಭಾರತ: ತಾಲಿಬಾನ್

ಕಾಬೂಲ್: ಯುದ್ಧ ಪೀಡಿತ ಅಫ್ಘಾನಿಸ್ತಾನದ ಹಲವಾರು ಪ್ರಾಂತ್ಯಗಳಲ್ಲಿ ಸ್ಥಗಿತಗೊಂಡಿರುವ ಕನಿಷ್ಠ 20 ಯೋಜನೆಗಳಲ್ಲಿ ಭಾರತವು ಕೆಲಸವನ್ನು ಪುನರಾರಂಭಿಸಲಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಹೇಳಿದೆ. ಜೂನ್‌ನಲ್ಲಿ, ಅಫ್ಘಾನ್ ರಾಜಧಾನಿಯಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿ ‘ತಾಂತ್ರಿಕ ತಂಡ’ ನಿಯೋಜಿಸುವ ಮೂಲಕ ಭಾರತವು ಕಾಬೂಲ್‌ನಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿತು. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ, … Continued

ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗುವ ಮೂಲಕ ಇತಿಹಾಸ ಬರೆದ ಇಬ್ಬರು ತೃತೀಯ ಲಿಂಗಿಗಳು..!

ಹೈದರಾಬಾದ್‌: ತೆಲಂಗಾಣದಲ್ಲಿ ಇಬ್ಬರು ತೃತೀಯ ಲಿಂಗಿಗಳು ವೈದ್ಯರಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ರುತ್ ಜಾನ್ ಪಾಲ್ ಮತ್ತು ಪ್ರಾಚಿ ರಾಥೋಡ್ ಅವರು ಸರ್ಕಾರಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ (OGH) ವೈದ್ಯಕೀಯ ಅಧಿಕಾರಿಗಳಾಗಿ ಸೇರ್ಪಡೆಯಾಗಿದ್ದಾರೆ. ಲಿಂಗದ ಕಾರಣದಿಂದ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸದಿಂದ ವಜಾಗೊಂಡಿರುವ ರಾಥೋಡ್ ಅವರು, ಸಾಮಾಜಿಕ ಕಳಂಕ ಮತ್ತು ಪೂರ್ವಾಗ್ರಹದ ಸವಾಲುಗಳನ್ನು ಎದುರಿಸಿ … Continued

“ಅವರು ಯಾವ ರೀತಿಯ ನಿರ್ದೇಶಕರು?”: ಐಐಟಿ ಖರಗ್‌ಪುರ ರ‍್ಯಾಗಿಂಗ್ ಬಗ್ಗೆ ನ್ಯಾಯಾಲಯ ಕೆಂಡಾಮಂಡಲ

ಕೋಲ್ಕತ್ತಾ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್‌ಪುರದ ನಿರ್ದೇಶಕರನ್ನು ವಾರಗಳಲ್ಲಿ ಎರಡನೇ ಬಾರಿಗೆ ಕೋಲ್ಕತ್ತಾ ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕೋರ್ಟ್‌ ರ‍್ಯಾಗಿಂಗ್ ದೂರಿನ ಕುರಿತು ಕಾಲೇಜಿನ ನಿಷ್ಕ್ರಿಯತೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕ್ಯಾಂಪಸ್‌ನಲ್ಲಿ ರ‍್ಯಾಗಿಂಗ್ ನಿಂದ ವಿದ್ಯಾರ್ಥಿಯ ಸಾವಿಗೀಡಾಗಿದ್ದಾನೆ. “ವರದಿಯಲ್ಲಿ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನೀವು ಸೂಚಿಸಿದ್ದೀರಾ? ನಿರ್ದೇಶಕರು … Continued

ಕೇರಳದ ನವವಿವಾಹಿತ ದಂಪತಿ ದೇವಾಲಯದೊಳಗೆ ಫೋಟೋ ಶೂಟ್‌ ಮಾಡುತ್ತಿದ್ದ ವೇಳೆ ಆನೆ ದಾಳಿ…ಮುಂದೇನಾಯ್ತು ನೋಡಿ

ನವವಿವಾಹಿತ ದಂಪತಿ ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿ ಆನೆ ಮುಂದೆ ಫೋಟೋ ಶೂಟ್‌ ಮಾಡುವ ಸಂದರ್ಭದಲ್ಲಿ ಆನೆಯೊಂದು ಆಕ್ರೋಶಗೊಂಡು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊ ಛಾಯಾಗ್ರಾಹಕ ವೆಡ್ಡಿಂಗ್ ಮೊಜಿತೋ ಪೋಸ್ಟ್ ಮಾಡಿದ್ದಾರೆ. ಮಾತೃಭೂಮಿಯ ಪ್ರಕಾರ ನವೆಂಬರ್ 10 ರಂದು ಗುರುವಾಯೂರ್ ದೇವಾಲಯವಿರುವ ತ್ರಿಶೂರ್‌ನಲ್ಲಿ ಈ ಘಟನೆ ನಡೆದಿದೆ. ಇದು … Continued

ಕೋಳಿ ವಿರುದ್ಧ ದೂರು ದಾಖಲಿಸಿದ ಡಾಕ್ಟರ್‌….! ಕಾರಣ ಏನಂದ್ರೆ….

ಇಂದೋರ್‌: ಇತರ ನಿವಾಸಿಗಳ ಜೋರಾಗಿ ಸಂಗೀತ ಅಥವಾ ಮನೆ ಪಾರ್ಟಿಗಳಿಂದ ಕಿರಿಕಿರಿಗೊಂಡ ನಂತರ ನೆರೆಹೊರೆಯವರು ಪೊಲೀಸ್ ದೂರುಗಳನ್ನು ದಾಖಲಿಸುವುದು ಸಾಮಾನ್ಯವಾಗಿದೆ. ಆದರೆ ನೆರೆಹೊರೆಯವರ ಕೋಳಿ ಕೂಗುವ ಶಬ್ದದಿಂದ ಕಿರಿಕಿರಿಯಾಗಿ ಯಾರಾದರೂ ಪೊಲೀಸ್‌ ದೂರು ದಾಖಲಿಸುವುದನ್ನು ಕೇಳಿದ್ದೀರಾ? ಮುಂಜಾನೆ, ಹುಂಜದ ಶಬ್ದವು ಎಚ್ಚರಿಸುವ ಗಡಿಯಾರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಮಧ್ಯಪ್ರದೇಶದ ಇಂದೋರ್‌ನ ನಿವಾಸಿಯೊಬ್ಬರು ನೈಸರ್ಗಿಕ ಎಚ್ಚರಿಕೆಯಿಂದ ತಮಗೆ ತುಂಬಾ … Continued

ಮುಂಬೈನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವಾಗ ಕೊರಿಯಾದ ಯೂಟ್ಯೂಬರ್ ಯುವತಿಗೆ ಕಿರುಕುಳ, 2 ಬಂಧನ: ದೃಶ್ಯ ಸೆರೆ

ಮುಂಬೈ: ಮುಂಬೈನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಯುವತಿಗೆ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಆರೋಪಿಗಳಲ್ಲಿ ಒಬ್ಬ ಕಳೆದ ರಾತ್ರಿ ಖಾರ್‌ನಲ್ಲಿ ಯೂ ಟ್ಯೂಬರ್ ಯುವತಿಯ ಕೈ ಹಿಡಿದು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆಕೆಯ ವಿರೋಧದ ನಡುವೆಯೂ ಆ ವ್ಯಕ್ತಿ ಆಕೆಯ ಹತ್ತಿರ ಬಂದು ಆಕೆಯ … Continued

ದೆಹಲಿ ಮದ್ಯ ಹಗರಣ: ಅಮಿತ್ ಅರೋರಾ ರಿಮಾಂಡ್ ವರದಿಯಲ್ಲಿ ಕಾಣಿಸಿಕೊಂಡ ತೆಲಂಗಾಣ ಸಿಎಂ ಪುತ್ರಿ ಹೆಸರು

ನವದೆಹಲಿ:ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎಂಎಲ್‌ಸಿ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಕಲ್ವಕುಂಟ್ಲ ಕವಿತಾ ಅವರ ಹೆಸರು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಮದ್ಯ ಹಗರಣದ ರಿಮಾಂಡ್ ವರದಿಯಲ್ಲಿ ಕಾಣಿಸಿಕೊಂಡಿದೆ. ರಿಮಾಂಡ್ ವರದಿಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ಹಾಗೂ ಬಡ್ಡಿ ರಿಟೇಲ್ ನಿರ್ದೇಶಕ ಅಮಿತ್ ಅರೋರಾ ಹಗರಣದ ಕೆಲವು ವಿವರಗಳನ್ನು … Continued