ಶೀಶ್ ಮಹಲ್ ವಿವಾದ : ಅರವಿಂದ ಕೇಜ್ರಿವಾಲ್ ಹಿಂದಿನ ಬಂಗಲೆ ನವೀಕರಣ ಪ್ರಕರಣದ ತನಿಖೆಗೆ ಸಿವಿಸಿ ಆದೇಶ
ನವದೆಹಲಿ: ಸಿಪಿಡಬ್ಲ್ಯುಡಿ ಸಲ್ಲಿಸಿದ ವಾಸ್ತವ ವರದಿಯ ಆಧಾರದ ಮೇಲೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸ, 6 ಫ್ಲಾಗ್ಸ್ಟಾಫ್ ಬಂಗಲೆಯ ನವೀಕರಣದ ಕುರಿತು ಕೇಂದ್ರ ಜಾಗೃತ ಆಯೋಗ(Central Vigilance Commission)ವು ತನಿಖೆಗೆ ಆದೇಶಿಸಿದೆ. 6 ಫ್ಲಾಗ್ಸ್ಟಾಫ್ ಬಂಗಲೆಯ ಬಂಗಲೆ ನವೀಕರಣದ ತನಿಖೆಗೆ ಫೆಬ್ರವರಿ 13 ರಂದು ಆದೇಶ ನೀಡಲಾಯಿತು. ಕೇಂದ್ರ ಲೋಕೋಪಯೋಗಿ ಇಲಾಖೆ … Continued