ಇದೆಂಥ ಮೂಢನಂಬಿಕೆ | ಅನಾರೋಗ್ಯವೆಂದು ಕೇವಲ 22 ದಿನಗಳ ಹಸುಳೆಗೆ 65 ಕಡೆ ಬರೆ ಹಾಕಿದರು…!

ಅಮರಾವತಿ: ಮೂಢನಂಬಿಕೆಯ ಅತಿರೇಕದ ಪ್ರಕರಣವೊಂದರಲ್ಲಿ 22 ದಿನಗಳ ಹಸುಳೆಗೆ 65 ಬಾರಿ ಬರೆ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ…!! ಈ ಘಟನೆ ಮಂಗಳವಾರ ಮಹಾರಾಷ್ಟ್ರದ ಅಮರಾವತಿಯ ಚಿಕಲ್ದಾರ ತಾಲೂಕಿನ ಸೀಮೋರಿ ಗ್ರಾಮದಲ್ಲಿ ನಡೆದಿದ್ದು, ಉಸಿರಾಟದ ತೊಂದರೆಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡುವ ಹೆಸರಿನಲ್ಲಿ ಕುಡುಗೋಲು ಬಿಸಿ ಮಾಡಿ 65 ಬಾರಿ ಬರೆ ಹಾಕಲಾಗಿದೆ. ಈ ಅಮಾನವೀಯ ಕೃತ್ಯದಿಂದ … Continued

ಸೂತಕವೆಂದು ಬಾಣಂತಿ-ಶಿಶುವನ್ನು ಊರ ಹೊರಗಿಟ್ಟ ಕುಟುಂಬಸ್ಥರು: ಅನಾರೋಗ್ಯದಿಂದ ಮಗು ಸಾವು

ತುಮಕೂರು : ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗೆ ಇರಿಸಿದ್ದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಆಘಾತಕಾರಿ ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಗುವು ವಿಪರೀತ ಶೀತದಿಂದ ಬಳಲಿದ ನಂತರ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮದ ಸಿದ್ದೇಶ ಮತ್ತು ವಸಂತಾ … Continued