ಭಾರತದ ಕ್ರಿಕೆಟ್‌ ತಂಡದಲ್ಲಿ ನಾಯಕತ್ವ ವಿವಾದ: ಯಾರು ಸತ್ಯ ಹೇಳುತ್ತಿದ್ದಾರೆ? ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ ವಿರಾಟ್ ಕೊಹ್ಲಿ?

ಏಕದಿನದ ನಾಯಕತ್ವದಿಂದ ತನ್ನನ್ನು ಬದಲಾಯಿಸುವ ಬಗ್ಗೆ ಯಾವುದೇ ಸಂವಹನ ಇರಲಿಲ್ಲ. ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾಕ್ಕೆ ಹೊರಡುವ ಮುನ್ನ ತಮ್ಮ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಹೇಳಿದ ಉಳಿದ ವಿಷಯಗಳಿಗಿಂತ, ಈ ಮಾತುಗಳು ಹೆಚ್ಚು ಧ್ವನಿಸುತ್ತವೆ. ಭಿನ್ನಾಭಿಪ್ರಾಯದ ಕುರಿತು ಹಲವು ದಿನಗಳ ಊಹಾಪೋಹಗಳ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೊಹ್ಲಿ, ರೋಹಿತ್ ಶರ್ಮಾ ಅವರೊಂದಿಗೆ ತನಗೆ … Continued

ಭಾರತೀಯ ಕ್ರಿಕೆಟ್‌ನಲ್ಲಿ ವಿವಾದಾತ್ಮಕ ದಿನ: ವಿರಾಟ್ ಕೊಹ್ಲಿ ಸ್ಫೋಟಕ ಹೇಳಿಕೆಗಳ ನಂತರ ಏನಾಯ್ತು ..?

ಮುಂಬೈ: ಬಹು ನಿರೀಕ್ಷಿತ ದಕ್ಷಿಣ ಆಫ್ರಿಕಾದ ಪ್ರವಾಸದ ಮೊದಲು ಸಾಂಪ್ರದಾಯಿಕ ನಿರ್ಗಮನದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ವದಂತಿಗಳನ್ನು ತಳ್ಳಿಹಾಕಿದರು ಹಾಗೂ ಹೆಚ್ಚು-ಚರ್ಚೆಯ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು, ಆದರೆ ಅವರ ಸ್ಫೋಟಕ ಕಾಮೆಂಟ್‌ಗಳು ಉತ್ತರವಿಲ್ಲದೆ ಉಳಿದಿರುವ ಬಹಳಷ್ಟು ಹೊಸ ಪ್ರಶ್ನೆಗಳಿಗೆ ಕಾರಣವಾಯಿತು. ಭಾರತೀಯ ಕ್ರಿಕೆಟ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಮತ್ತು ಸೀಮಿತ ಓವರ್‌ಗಳ … Continued

ಓಮಿಕ್ರಾನ್ ಭಯದ ನಡುವೆ ಬ್ರಿಟನ್ನಿನಲ್ಲಿ ಈವರೆಗಿನ ಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣ ದಾಖಲು..!

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈವರೆಗಿನಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ಬ್ರಿಟನ್‌ ಮಂಗಳವಾರ 78,610 ದಾಖಲಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ಬ್ರಿಟಿಷ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ ಮಧ್ಯದ ವೇಳೆಗೆ ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಬಲವಾದ ಕೊರೊನಾ ವೈರಸ್ ರೂಪಾಂತರವಾಗಬಹುದು … Continued

ಚುನಾವಣಾ ಸುಧಾರಣೆಗಳ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ಆಧಾರ್-ವೋಟರ್ ಐಡಿ ಲಿಂಕ್ ಸೇರಿ ಹಲವು ಕ್ರಮ, ಮೊದಲ ಬಾರಿಗೆ ಮತದಾರರಿಗೆ 4 ಬಾರಿ ನೋಂದಣಿಗೆ ಅವಕಾಶ

ನವದೆಹಲಿ: ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಸೇರಿದಂತೆ ಚುನಾವಣಾ ಸುಧಾರಣೆಗಳ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಹೆಚ್ಚುವರಿಯಾಗಿ, ಕ್ಯಾಬಿನೆಟ್ ಅಂಗೀಕರಿಸಿದ ಮಸೂದೆಯ ಮತ್ತೊಂದು ನಿಬಂಧನೆಯು ಮೊದಲ ಬಾರಿಗೆ ಮತದಾರರಿಗೆ ಪ್ರತಿ ವರ್ಷ ನಾಲ್ಕು ವಿಭಿನ್ನ ದಿನಾಂಕಗಳಲ್ಲಿ ಮತದಾರರಾಗಿ ಸೇರ್ಪಡೆಗೊಳ್ಳಲು ಅನುವು ಮಾಡಿಕೊಡುತ್ತದೆ. ಈಗಿನಂತೆ, ಪ್ರತಿ ವರ್ಷ ಜನವರಿ 1 ರಂದು … Continued

ಭಾರತದ ದುರ್ಗಾ ಪೂಜೆ ಯುನೆಸ್ಕೊದ ಪಾರಂಪರಿಕ ಪಟ್ಟಿಗೆ ಸೇರ್ಪಡೆ; ದೇಶಕ್ಕೆ ಹಮ್ಮೆ ವಿಷಯ ಎಂದ ಪ್ರಧಾನಿ ಮೋದಿ

ನವದೆಹಲಿ: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಬುಧವಾರ ಪಶ್ಚಿಮ ಬಂಗಾಳದ ಅತಿದೊಡ್ಡ ವಾರ್ಷಿಕ ಹಬ್ಬ ದುರ್ಗಾ ಪೂಜೆಯನ್ನು ತನ್ನ ‘ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ’ಗೆ ಸೇರಿಸಿದೆ. ಕೋಲ್ಕತ್ತಾದಲ್ಲಿನ ದುರ್ಗಾ ಪೂಜೆಯನ್ನು ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ಕೆತ್ತಲಾಗಿದೆ. ಅಭಿನಂದನೆಗಳು ಭಾರತ” ಎಂದು ವಿಶ್ವಸಂಸ್ಥೆ ಏಜೆನ್ಸಿ ಟ್ವಿಟರ್‌ನಲ್ಲಿ ದೇವಿಯ ವಿಗ್ರಹ ಲಗತ್ತಿಸಿರುವ … Continued

ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಯೋಜನೆ ಯಶಸ್ಸಿನ ಹಿಂದೆ ದಕ್ಷಿಣ ಕಾಶಿ ಖ್ಯಾತಿಯ ಗೋಕರ್ಣ ಮೂಲದ ವ್ಯಕ್ತಿ…!

ವಾರಾಣಸಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಯಾದ ಕಾಶಿ ವಿಶ್ವನಾಥ್ ಧಾಮ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದ್ದಾರೆ. 339 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಯು ಐತಿಹಾಸಿಕ ಕಾಶಿ ವಿಶ್ವನಾಥ ದೇವಾಲಯ ಹಾಗೂ ಐತಿಹಾಸಿಕ ದಶಾಶ್ವಮೇಧ ಘಾಟ್ ವರೆಗೂ ಸುತ್ತುವರೆದಿದೆ. … Continued

ವಧುವಿನ ಕ್ಷೇಮಕ್ಕಾಗಿ ಮದುವೆಯ ಸಮಯದಲ್ಲಿ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ: ಕೇರಳ ಹೈಕೋರ್ಟ್‌

ತಿರುವನಂತಪುರ: ಪಾಲಕರು ಮದುವೆ ಸಮಯದಲ್ಲಿ ತಮ್ಮ ಮಗಳಿಗೆ ನೀಡುವ ಉಡುಗೊರೆಯನ್ನು ವರದಕ್ಷಿಣೆ ಎಂದು ಪರಿಗಣಿಸುವುದು ಸರಿಯಲ್ಲ, ಒಂದು ವೇಳೆ ಗಂಡಿನ ಮನೆಯವರು ಯಾವುದೇ ಬೇಡಿಕೆ ಇಟ್ಟಿರದಿದ್ದರೂ ಈ ರೀತಿಯಾಗಿ ಮಗಳಿಗೆ ನೀಡುವ ಉಡುಗೊರೆ ವರದಕ್ಷಿಣೆಯಾಗುವುದಿಲ್ಲ. ಇದು ವರದಕ್ಷಿಣೆ ನಿಷೇಧ ಕಾಯ್ದೆ 1961 ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ. ತಮ್ಮ ಪತ್ನಿ ತಮ್ಮ … Continued

ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು… ಇದೇ ಮೊದಲ ಬಾರಿಗೆ ಸೂರ್ಯನ ಸ್ಪರ್ಶಿಸಿದ ಮಾನವ ನಿರ್ಮಿತ ವಸ್ತು..!

ವಾಷಿಂಗ್ಟನ್: ಡಿಸೆಂಬರ್ 1903 ರಲ್ಲಿ ರೈಟ್ ಸಹೋದರರು ವಿಮಾನ ಹಾರಿಸುವ ಮೂಲಕ ಮೊದಲ ನಿಯಂತ್ರಿತ ವಾಯುಯಾನ ಜಗತ್ತನ್ನು ತೆರೆದರು. ಕೇವಲ 100 ವರ್ಷಗಳ ನಂತರ, ಮಾನವರು ಈಗ ಸೂರ್ಯನನ್ನು ಸ್ಪರ್ಶಿಸಿದ್ದಾರೆ. ಅಂದರೆ ಮಾನವ ನಿರ್ಮಿತ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ವಾತಾವರಣಕ್ಕೆ ಪ್ರವೇಶಿಸಿದ ಮೊದಲ ಮಾನವ ನಿರ್ಮಿತ ವಸ್ತುವಾಗಿದೆ, ಇದನ್ನು ಕರೋನಾ ಎಂದು ಕರೆಯಲಾಗುತ್ತದೆ. ಇಲ್ಲಿಯ … Continued

ಬೆಳಗಾವಿ ಅಧಿವೇಶನ: ಸಭಾಪತಿ ಆದೇಶ ಉಲ್ಲಂಘಿಸಿದ ಪರಿಷತ್ತಿನ 14 ಕಾಂಗ್ರೆಸ್ ಸದಸ್ಯರು ಅಮಾನತು

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಪರಿಷತ್ತಿಲ್ಲಿ ಅಶಿಸ್ತು ತೋರಿದ 14 ಕಾಂಗ್ರೆಸ್ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ, ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಅಶಿಸ್ತು ತೋರಿದ ಕಾರಣ ನೀಡಿ, ಸಭಾಪತಿ ಬಸವರಾಜ ಹೊರಟ್ಟಿಯವರು ವಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಸೇರಿದಂತೆ … Continued

ಸೇನಾ ಹೆಲಿಕ್ಯಾಪ್ಟರ್‌ ದುರಂತದಲ್ಲಿ ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ಸೇನಾ ಹೆಲಿಕ್ಯಾಪ್ಟರ್‌ ದುರಂತದಲ್ಲಿ ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ ಬೆಂಗಳೂರು: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರ್ ಬಳಿ ಡಿಸೆಂಬರ್ 8 ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಕಳೆದ ವಾರ ತಮಿಳುನಾಡಿನ ಕುನೂರ್ ಬಳಿ … Continued