ಮಹತ್ವದ ಸುದ್ದಿ.. ದ್ವಿತೀಯ ಪಿಯು ಸಿಇಟಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದ್ವಿತೀಯ ಪಿಯು ಸಿಇಟಿ ಪರೀಕ್ಷೆಯನ್ನು ಮುಂದೂಡಿದೆ. 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದೂಡಲ್ಪಟ್ಟಿರುವುದರಿಂದ ಹಾಗೂ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜುಲೈ 7 ಹಾಗೂ ಜುಲೈ 8 ರಂದು ನಡೆಸಲು ನಿಗದಿ ಪಡಿಸಲಾಗಿದ್ದ 2021ನೇ ಸಾಲಿನ ಪ್ರವೇಶ ಪರೀಕ್ಷೆಯನ್ನು ಮತ್ತು … Continued

ಡಬ್ಲುಎಚ್‌ಒ ಕೋವಿಡ್ -19 ಅನ್ನು ತುರ್ತು ಪರಿಸ್ಥಿತಿ ಎಂದು ಮೊದಲೇ ಘೋಷಿಸಿದರೆ ದುರಂತ ತಡೆಯಬಹುದಿತ್ತು: ಜಾಗತಿಕ ತಜ್ಞರ ಸಮಿತಿ

ರೋಗದ ಏಕಾಏಕಿ ಉಲ್ಬಣದ ತನಿಖೆಗಾಗಿ ಹೊಸ ಪಾರದರ್ಶಕ ಜಾಗತಿಕ ವ್ಯವಸ್ಥೆಯನ್ನು ಸ್ಥಾಪಿಸಬೇಕು, ತನಿಖಾಧಿಕಾರಿಗಳನ್ನು ಕಿರು-ಸೂಚನೆಗಳಲ್ಲಿ ನಿಯೋಜಿಸಲು ಮತ್ತು ಸಂಶೋಧನೆಗಳನ್ನು ಬಹಿರಂಗಪಡಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಅಧಿಕಾರ ನೀಡಬೇಕು ಎಂದು ಕೋವಿಡ್ -19 ಸಾಂಕ್ರಾಮಿಕ ಪರಿಶೀಲನಾ ತಜ್ಞರ ಸಮಿತಿ ಬುಧವಾರ ತಿಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ಜಾಗತಿಕ ತುರ್ತುಸ್ಥಿತಿಯನ್ನು ಒಂದು ತಿಂಗಳು ತಡವಾಗಿ ಘೋಷಿಸಿದ್ದಕ್ಕಾಗಿ ವಿಶ್ವ ಆರೋಗ್ಯ … Continued

ಕೊರೊನಾ ವೈರಸ್‌ B.1.617 ನೊಂದಿಗೆ ‘ಇಂಡಿಯನ್ ವೇರಿಯಂಟ್’ ಎಂಬ ಪದ ಸಂಯೋಜಿಸಿಲ್ಲ: ಡಬ್ಲುಎಚ್‌ಒ

ನವ ದೆಹಲಿ: ಡಬ್ಲುಎಚ್‌ಒ ಬುಧವಾರ ವೈರಸ್‌ಗಳು ಅಥವಾ ರೂಪಾಂತರಗಳನ್ನು ಮೊದಲು ವರದಿ ಮಾಡಿದ ದೇಶಗಳ ಹೆಸರಿನೊಂದಿಗೆ ಗುರುತಿಸುವುದಿಲ್ಲ ಎಂದು ಹೇಳಿದೆ. ನಾವು ಅವರ ವೈಜ್ಞಾನಿಕ ಹೆಸರುಗಳಿಂದ ಅವುಗಳನ್ನು ಉಲ್ಲೇಖಿಸುತ್ತೇವೆ ಮತ್ತು ಎಲ್ಲರಿಗೂ ಸ್ಥಿರತೆಗಾಗಿ ಅದೇ ರೀತಿ ಮಾಡಲು ವಿನಂತಿಸುತ್ತೇವೆ” ಎಂದು ಡಬ್ಲುಎಚ್‌ಒ ಟ್ವೀಟ್ ಮಾಡಿದೆ. ಟ್ವೀಟ್‌ ಟ್ಯಾಗ್‌ನಲ್ಲಿ ಮಾಧ್ಯಮ ಏಜೆನ್ಸಿಗಳನ್ನು ಟ್ಯಾಗಿಂಗ್ ಮಾಡಿ ಡ್ಬಲುಎಚ್‌ಒಗೆ ಕೊರೊನಾ … Continued

ಕೊರೊನಾ ಸೋಂಕಿತರ ಮನೆಬಾಗಿಲಿಗೇ ಬರುತ್ತೆ ಆಮ್ಲಜನಕ..! ಬೆಂಗ್ಳೂರಲ್ಲಿ ವಿನೂತನ ಸೇವೆ ಆರಂಭ

ಬೆಂಗಳೂರು: ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಚಾಲನೆ ನೀಡಿದ್ದಾರೆ. ಮೊದಲು ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರ್ಕಾರದ ಜತೆ ಗಿವ್‌ ಇಂಡಿಯಾ ಹಾಗೂ ಓಲಾ ಕ್ಯಾಬ್‌ ಕಂಪನಿಗಳು … Continued

ಡಬ್ಲುಎಚ್‌ಒ SARS-CoV-2 ನ ಭಾರತೀಯ ರೂಪಾಂತರವನ್ನು ಜಾಗತಿಕ ಕಳವಳ ಎಂದು ಕರೆದಿದ್ದು ಯಾಕೆಂದರೆ..

“ಟುಗೆದರ್ ಫಾರ್ ಇಂಡಿಯಾ” ಅಭಿಯಾನವನ್ನು ಪ್ರಾರಂಭಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೋಮವಾರ ಕೋವಿಡ್ -19ಕ್ಕೆ ಕಾರಣವಾಗುವ ಕೊರೊನಾ ವೈರಸ್‌ SARS-CoV-2ರ ಭಾರತೀಯ ರೂಪಾಂತರದ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ. ಡಬ್ಲ್ಯುಎಚ್‌ಒ ಇಂಡಿಯನ್ ಕೋವಿಡ್ -19 ರೂಪಾಂತರವನ್ನು “ಜಾಗತಿಕ ಕಳವಳ ಅಥವಾ ಕಾಳಜಿಯ ರೂಪಾಂತರ” ಎಂದು ಕರೆದಿದೆ. ಇದೇ ರೂಪಾಂತರವು ಮಹಾರಾಷ್ಟ್ರದಲ್ಲಿ ಡಬಲ್ ರೂಪಾಂತರಗಳೊಂದಿಗೆ ಪತ್ತೆಯಾಗಿದೆ. … Continued

ಭಾರತದಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ 4,205 ಸಾವು..ಇದು ಈವರೆಗಿನ ಅತಿ ಹೆಚ್ಚು

ನವ ದೆಹಲಿ: ಹಿಂದಿನ ದಿನಕ್ಕೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ, ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಹೊಸ ಪ್ರಕರಣಗಳನ್ನು ಕಂಡಿದ್ದು, ಒಟ್ಟು ಪ್ರಕರಣ 2,33,40,938 ಕ್ಕೆ ತಲುಪಿಸಿದೆ. ಇದೇ ಸಮಯದಲ್ಲಿ ವೈರಸ್‌ನಿಂದ 4,205 ಸಾವುಗಳನ್ನು ವರದಿ ಮಾಡಿದೆ ಎಂದು … Continued

ಭಾರತದಲ್ಲಿ ಕಾಣುತ್ತಿದೆ ಕೊರೊನಾ ಎರಡನೇ ಅಲೆ ಕುಸಿತದ ಆರಂಭಿಕ ಪ್ರವೃತ್ತಿ: ಕೇಂದ್ರ

ನವ ದೆಹಲಿ:ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ಮತ್ತು ಸಂಬಂಧಿತ ಸಾವುನೋವುಗಳ ದೈನಂದಿನ ಹೊಸ ಪ್ರಕರಣಗಳ ಕುಸಿತದ ಆರಂಭಿಕ ಪ್ರವೃತ್ತಿಯನ್ನು ಭಾರತದಲ್ಲಿ ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿಡ್ -19 ರ ದೈನಂದಿನ ಪ್ರಕರಣಗಳ ಸಂಖ್ಯೆ ಕನಿಷ್ಠ 18 ರಾಜ್ಯಗಳು ಮತ್ತು … Continued

ತೌಕ್ಟೆ ಚಂಡಮಾರುತ :ಮೇ 14 ರಿಂದ ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ..!

ನವ ದೆಹಲಿ: ವರ್ಷದ ಮೊದಲ ಚಂಡಮಾರುತ ಮೇ 15-16ರಂದು ಅರಬ್ಬಿಸಮುದ್ರದಲ್ಲಿ ರೂಪುಗೊಳ್ಳಲಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೇ 14 ರಂದು ಬೆಳಗ್ಗೆ ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಒತ್ತಡ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ವರ್ಷದ ಮೊದಲ ಚಂಡಮಾರುತ ಬೀಸಬಹುದು ಎಂದು ಊಹಿಸಲಾಗಿದೆ. ಹೀಗಾಗಿ ಮೇ … Continued

ಜಿ -23 ನಾಯಕ ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾಗಿ ನೇಮಕ..!

ನವ ದೆಹಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಜಿ -23 ನಾಯಕ ಗುಲಾಮ್ ನಬಿ ಆಜಾದ್ ಅವರನ್ನು ಪಕ್ಷದ ಕೋವಿಡ್ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಪತ್ರ ವಿವಾದದ ನಂತರ ಇದು ಗುಲಾಮ್ ನಬಿ ಆಜಾದ್ ಅವರ ಮೊದಲ ಪ್ರಮುಖ ಹುದ್ದೆ ಎಂದು ಪರಿಗಣಿಸಲಾಗಿದೆ. ಕಾಂಗ್ರೆಸ್ ನ ಉನ್ನತ ನಾಯಕ ರಾಹುಲ್ ಗಾಂಧಿ ಅವರು … Continued

ಕರ್ನಾಟಕದಲ್ಲಿ ಸತತ ಎರಡನೇ ದಿನವೂ 40 ಸಾವಿರಕ್ಕಿಂತ ಕಡಿಮೆ ಕೊರೊನಾ ಸೋಂಕು, 480 ಸಾವು

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಉಲ್ಬಣ ಮುಂದುವರೆದಿದ್ದು ಮಂಗಳವಾರ ರಾಜ್ಯದಲ್ಲಿ 480 ಜನರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 39,510 ಹೊಸ ಕೇಸ್ ಪತ್ತೆಯಾಗಿದ್ದು ಸತತ ಎರಡು ದಿನಗಳಿಂದ 40 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20,13,193 ಕ್ಕೆ ಏರಿಕೆಯಾಗಿದೆ, ಒಟ್ಟು ಸಾವಿನ ಸಂಖ್ಯೆ … Continued