ಕರ್ನಾಟಕದಲ್ಲಿ 1,798 ದೈನಂದಿನ ಕೊರೊನಾ ಸೋಂಕು..ಎರಡನೇ ಅಲೆ ಎಚ್ಚರಿಕೆ

ಬೆಂಗಳೂರು: ಕಳೆದ 24 ಗಂಟೆಯಲ್ಲಿ ( ಶನಿವಾರ) ರಾಜ್ಯದಲ್ಲಿ 1,798 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೋನಾ ಸೋಂಕಿನಿಂದ ಏಳು ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,68,487ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 12,432ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು 12,828 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ … Continued

ಕಂಬಳದಲ್ಲಿ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ ಓಡಿಹೊಸ ದಾಖಲೆ ಬರೆದ ಶ್ರೀನಿವಾಸಗೌಡ

ಬೆಳ್ತಂಗಡಿ ತಾಲೂಕು ವೇಣೂರ-ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಡಿ ಹೊಸ ದಾಖಲೆ ಮಾಡಿದ್ದಾರೆ. ಕಂಬಳದ ೧೨೫ ಮೀ. ಕೆರೆಯನ್ನು ೧೧.೨೧ ಸೆಕೆಂಡ್‌ಗಳಲ್ಲಿ ಶ್ರೀನಿವಾಸಗೌಡ ತಲುಪಿದ್ದಾರೆ. ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲ್‌ ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಅವರು ಓಡಿಸಿದ್ದಾರೆ. ಕಳೆದ ವರ್ಷ … Continued

ಆರ್‌ಎಸ್ಎಸ್‌ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

  ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಶನಿವಾರ ಆಯ್ಕೆ ಮಾಡಲಾಗಿದೆ. 2009ರಿಂದ ದಾಖಲೆಯ 12 ವರ್ಷಗಳಿಂದ ಈ ಸ್ಥಾನದಲ್ಲಿದ್ದ ಸುರೇಶ್ ‘ಭಯ್ಯಾಜಿ’ ಜೋಶಿ ಅವರ ಜಾಗಕ್ಕೆ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಆರೆಸ್ಸೆಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ನಿರ್ಧಾರ … Continued

ಮಾರ್ಚ್ 27-ಏಪ್ರಿಲ್ 4ರ ನಡುವೆ ಬ್ಯಾಂಕಿಗೆ ಸಾಲುಸಾಲು ರಜೆಗಳು…!

ನೀವು ಕೆಲವು ಬಾಕಿ ಉಳಿದಿರುವ ಬ್ಯಾಂಕ್ ಕೆಲಸಗಳನ್ನು ಹೊಂದಿದ್ದರೆ, ಈ ವಾರ ಅದನ್ನು ಮಾಡಿ, ಇಲ್ಲದಿದ್ದರೆ, ಅದನ್ನು ಪೂರೈಸಲು ಏಪ್ರಿಲ್ 3 ರವರೆಗೆ ಕಾಯಬೇಕಾಗುತ್ತದೆ. ಮಾರ್ಚ್ 27 ಮತ್ತು ಏಪ್ರಿಲ್ 4 ರ ನಡುವೆ ಕೇವಲ 2 ಕೆಲಸದ ದಿನಗಳು ಮಾತ್ರ ಇವೆ. ಭಾರತದಾದ್ಯಂತ ಎರಡನೇ ಶನಿವಾರ ಮತ್ತು ಹೋಳಿ ಹಬ್ಬದ ಕಾರಣದಿಂದ ಮಾರ್ಚ್ 27 … Continued

ಭಾರತದಲ್ಲಿ ಮತ್ತೆ ಕೊರೊನಾ ಹೆಚ್ಚಳ…40,953 ತಲುಪಿದ ದೈನಂದಿನ ಸೋಂಕು..!!

ನವ ದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಾಗುತ್ತಿದೆ. ಕಳೆದ 24 ತಾಸಿನಲ್ಲಿ 40,953 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಮದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ನವೆಂಬರ್‌ 28ರ ನಂತರ ಇದು ಅತಿ ಹೆಚ್ಚಿನ ಪ್ರಕರಣವಾಗಿದೆ. ಕೊರೊನಾ ದೇಶಾದ್ಯಂತ ಮತ್ತೆ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಕೇಂದ್ರ ಆರೋಗ್ಯ … Continued

ಉದ್ಯೋಗ-ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರಿಯುತ್ತದೆ: ಸುಪ್ರೀಂ ಕೋರ್ಟ್‌

ನವ ದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂದು ಸುಪ್ರೀಂಕೋರ್ಟ್ ಕೇಳಿದೆ. ಶುಕ್ರವಾರ ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಟ್ಟಾರೆ ಶೇಕಡ 50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಿದರೆ ಉದ್ಬವಿಸಬಹುದಾದ ಅಸಮಾನತೆಯ ಬಗ್ಗೆಯೂ ತನ್ನ ಕಳವಳ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ … Continued

ಕೋವಿಡ್ -19 ಭಾರತದ ಮಧ್ಯಮ ವರ್ಗಕ್ಕೆ ಹೆಚ್ಚು ಕಾಡಿದೆ, ಚೀನಾಕ್ಕಿಂತಲೂ ಹೆಚ್ಚು ಬಡತನಕ್ಕೆ ಕಾರಣವಾಗಿದೆ: ಅಧ್ಯಯನದಲ್ಲಿ ಬೆಳಕಿಗೆ

ಕೋವಿಡ್ -19 ವೈರಸ್‌ನಿಂದ ಉಂಟಾದ ಆರ್ಥಿಕ ಕುಸಿತದಿಂದಾಗಿ ಭಾರತವು ತನ್ನ ಮಧ್ಯಮ ವರ್ಗದ ಅತಿದೊಡ್ಡ ಕುಸಿತ ಕಂಡಿದ್ದು, ನೆರೆಯ ಚೀನಾಕ್ಕಿಂತ ಹೆಚ್ಚು ಬಡತನದ ತೀವ್ರತೆ ಅನುಭವಿಸಿದೆ ಎಂದು ವಾಷಿಂಗ್ಟನ್ ಮೂಲದ ಪ್ಯೂ ಇನ್ಸ್ಟಿಟ್ಯೂಟಿನ ಹೊಸ ಅಧ್ಯಯನವೊಂದು ಹೇಳಿದೆ. ಕೊವಿಡ್‌ -19 ಸಾಂಕ್ರಾಮಿಕದಿಂದ ಸುಮಾರು 32 ಮಿಲಿಯನ್ ಭಾರತೀಯರು ಮಧ್ಯಮ ವರ್ಗದಿಂದ ಹೊರಬಿದ್ದಿದ್ದು, 75 ಮಿಲಿಯನ್ ಜನ … Continued

ಕರ್ನಾಟಕದಲ್ಲಿ ಒಂದೂವರೆ ಸಾವಿರ ದಾಟಿದ ಒಂದೇ ದಿನದ ಸೋಂಕಿತರ ಸಂಖ್ಯೆ..!

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಕೂಡ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ಒಂದೇ ದಿನದಲ್ಲಿ ರಾಜ್ಯದಲ್ಲಿ 1587 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,66,689 ಕ್ಕೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಪ್ರಥಮ ಬಾರಿಗೆ ಸಂಕಿತರ ಸಂಖ್ಯೆ ದಿನವೊಂದಕ್ಕೆ ಸಾವಿರ ದಾಟಿದೆ…! ರಾಜ್ಯದಲ್ಲಿ ಶುಕ್ರವಾರ 10 ಜನ ಸೋಂಕಿತರು ಮೃತಪಟ್ಟಿದ್ದು, … Continued

ಉತ್ತರ ಪ್ರದೇಶ: ಹಿಟ್ಟಿಗೆ ಉಗುಳುತ್ತ ರೊಟ್ಟಿ ಮಾಡಿದ ಅಡುಗೆಯವನ ವಿರುದ್ಧ ಎನ್‌ಎಸ್‌ಎ ಕಾಯ್ದೆ ಜಾರಿ

ಲಕ್ನೋ: ಕಳೆದ ತಿಂಗಳು ಮೀರತ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರೊಟ್ಟಿಗಳನ್ನು ತಯಾರಿಸುವಾಗ ಹಿಟ್ಟಿಗೆ ಉಗುಳಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಅಡುಗೆಯ ನೌಶಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಜಾರಿಗೊಳಿಸಿದೆ. ಎನ್‌ಎಸ್‌ಎ ಪ್ರಕ್ರಿಯೆಯನ್ನು ಪೊಲೀಸರು ಗುರುವಾರ ಪೂರ್ಣಗೊಳಿಸಿದ್ದು, ಗುರುವಾರ ಪರಿಶೀಲನೆ ಮತ್ತು ಅನುಮೋದನೆಗಾಗಿ ಫೈಲ್ ಅನ್ನು ಡಿಎಂಗೆ ಕಳುಹಿಸಲಾಗಿದೆ ಎಂದು ನ್ಯೂ ಇಂಡಿಯನ್‌ … Continued

ಚಿತ್ರಮಂದಿರ ಭರ್ತಿಗೆ ಯಾವುದೇ ನಿರ್ಬಂಧವಿಲ್ಲ: ಸಿಎಂ ಬಿಎಸ್‌ವೈ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್​ಗಳಲ್ಲಿ ಜನರ ಸಂಖ್ಯೆಯನ್ನು ಶೇ.50 ರಷ್ಟು ಸೀಮಿತ ಮಾಡಿ ಸರ್ಕಾರ ಆದೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂತಹ ಯಾವುದೇ ಪ್ರಸ್ತಾಪವೂ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಈ ಕುರಿತು ಟ್ವೀಟ್‌ ಮೂಲಕ … Continued