ತನ್ನದೇ ಮದುವೆ ಕಾರ್ಡ್‌ ಕೊಡಲು ಹೋಗುವಾಗ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಮದುಮಗ…!

ನವದೆಹಲಿ: ದುರಂತದ ಘಟನೆಯೊಂದರಲ್ಲಿ, ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ನೀಡಲು ಹೋಗಿದ್ದ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಕಾರಿಗೆ ಬೆಂಕಿ ಹೊತ್ತುಕೊಂಡು ಹಚ್ಚಿ ಸುಟ್ಟು ಕರಕಲಾದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಜಿಪುರದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮದುಮಗ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ. ನಾವಡ ನಿವಾಸಿಯಾಗಿರುವ ಅನಿಲ ಎಂಬವರ … Continued

‘ಸೌರಭ್ ಪ್ರವೇಶ ನಿಷೇಧಿಸಲಾಗಿದೆ, ಈತ ಮದುವೆಗೆ ಬಂದರೆ ಓಡಿಸಿ ‘: ಮದುವೆ ಆಮಂತ್ರಣ ಕಾರ್ಡ್‌ನಲ್ಲಿ ಬರೆದ ಸಾಲು ವೈರಲ್…!

ಎತಾಹ್ : ಭಾರತೀಯ ವಿವಾಹಗಳು ವಿಸ್ತೃತ ಕುಟುಂಬಗಳು ಮತ್ತು ವಿಸ್ತೃತ ಸ್ನೇಹಿತರ ವಲಯಗಳನ್ನು ಒಳಗೊಂಡಿರುತ್ತದೆ. ಆಮಂತ್ರಣ ಪತ್ರಿಕೆಗಳ ಮುದ್ರಣದಿಂದ ಆರಂಭವಾಗಿ ತಿಂಗಳ ಮೊದಲೇ ವಿವಾಹದ ಸಿದ್ಧತೆಗಳು ಆರಂಭವಾಗುತ್ತವೆ. ಆದರೆ ಇದೀಗ ಒಂದು ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಆಮಂತ್ರಣವು ವೈರಲ್ ಆಗಿರುವುದು ಅದರ ವಿನ್ಯಾಸ ಅಥವಾ ಶೈಲಿಗಾಗಿ ಅಲ್ಲ, ಇದಕ್ಕೆ ಕಾರಣ … Continued