ಮ್ಯಾನ್ಮಾರ್ ಭೂಕಂಪದ ಶಕ್ತಿ 334 ʼಪರಮಾಣು ಬಾಂಬ್‌ʼಗಳ’ ಶಕ್ತಿ ಬಿಡುಗಡೆಗೆ ಸಮ ಎಂದ ವಿಜ್ಞಾನಿಗಳು…!

ನವದೆಹಲಿ: ಶುಕ್ರವಾರ (ಮಾರ್ಚ್ 29) ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ರಿಕ್ಟರ್‌ ಮಾಪಕದಲ್ಲಿ 7.7ರ ಪ್ರಬಲ ಭೂಕಂಪವು 300 ಕ್ಕೂ ಹೆಚ್ಚು ಪರಮಾಣು ಬಾಂಬ್‌ಗಳಿಗೆ ಸರಿಸಮವಾದ ಶಕ್ತಿಯನ್ನು ಬಿಡುಗಡೆ ಮಾಡಿತು ಎಂದು ಭೂವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ನಂತರದ ಆಘಾತಗಳ ಬಗ್ಗೆ ಎಚ್ಚರಿಸಿದ್ದಾರೆ. “ಅಂತಹ ಭೂಕಂಪದಿಂದ ಬಿಡುಗಡೆಯಾದ ಶಕ್ತಿಯು ಸುಮಾರು 334 ಪರಮಾಣು ಬಾಂಬ್‌ಗಳಿಗೆ ಸಮಾನವಾಗಿದೆ” ಎಂದು … Continued

ಮ್ಯಾನ್ಮಾರ್‌ ಭೂಕಂಪ : 1600 ಕ್ಕೂ ಹೆಚ್ಚು ಜನರು ಸಾವು, 3,400 ಮಂದಿಗೆ ಗಾಯ

ನವದೆಹಲಿ: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನ ಕೆಲವು ಭಾಗಗಳಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ ದಿನಕಳೆದಂತೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಶನಿವಾರ ಸಂಜೆ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಾವಿನ ಸಂಖ್ಯೆ 1,600 ಅನ್ನು ದಾಟಿದೆ, ಮ್ಯಾನ್ಮಾರ್ ಒಂದರಲ್ಲೇ 1,644 ಮಂದಿ ಸಾವಿಗೀಡಾಗಿದ್ದಾರೆ. 7.7 ತೀವ್ರತೆಯ ಭೂಕಂಪವು ಶುಕ್ರವಾರ ಮಧ್ಯಾಹ್ನ 12:50 ಕ್ಕೆ (0650 GMT) ಮ್ಯಾನ್ಮಾರ್‌ನ ಸಾಗಯಿಂಗ್‌ನ … Continued

ಮ್ಯಾನ್ಮಾರ್ ಭೂಕಂಪ : ಸಾವಿನ ಸಂಖ್ಯೆ 694ಕ್ಕೆ ಏರಿಕೆ

ನವದೆಹಲಿ: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿದೆ. ದೇಶದ ಎರಡನೇ ಅತಿದೊಡ್ಡ ನಗರ ಮತ್ತು ಭೂಕಂಪದ ಕೇಂದ್ರಬಿಂದುವಾಗಿರುವ ಮ್ಯಾಂಡಲೆಯಲ್ಲಿ ಬದುಕುಳಿದವರ ರಕ್ಷಣೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಡೆಸುತ್ತಿದ್ದಾರೆ. ಮಿಲಿಟರಿ ನಾಯಕರ ಪ್ರಕಾರ ಕನಿಷ್ಠ 694 ಜನರು ಸಾವಿಗೀಡಾಗಿದ್ದಾರೆ ಹಾಗೂ 1,670 ಮಂದಿ ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಮಿಲಿಟರಿ … Continued

ಭೀಕರ ದೃಶ್ಯಗಳ ವೀಡಿಯೊಗಳು | ಮ್ಯಾನ್ಮಾರ್‌, ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ ; ಸಾವಿನ ಸಂಖ್ಯೆ 144ಕ್ಕೆ ಏರಿಕೆ,

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪ ಹಾಗೂ 6.4 ತೀವ್ರತೆಯ ನಂತರದ ಆಘಾತ ಶುಕ್ರವಾರ ಸಂಭವಿಸಿದ್ದು, ಕನಿಷ್ಠ 144 ಜನರು ಸಾವಿಗೀಡಾಗಿದ್ದಾರೆ. ಕಟ್ಟಡಗಳು ಉರುಳಿದವು, ಸೇತುವೆಗಳು ಕುಸಿದವು. ಮತ್ತು ಐತಿಹಾಸಿಕ ರಚನೆಗಳಿಗೆ ಹಾನಿಯಾಗಿದೆ. ನೆರೆಯ ಥಾಯ್ಲೆಂಡ್‌ನಲ್ಲೂ ನಡುಕ ಸಂಭವಿಸಿದೆ, ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 117 ಮಂದಿ ಸಿಲುಕಿದ್ದು, ಎಂಟು ಮಂದಿ ಸಾವಿಗೀಡಾಗಿದ್ದಾರೆ. … Continued

ವೀಡಿಯೊಗಳು..| ಮ್ಯಾನ್ಮಾರ್‌ ನಲ್ಲಿ 7.7 ತೀವ್ರತೆಯ ಭೂಕಂಪ ; ಬ್ಯಾಂಕಾಕಿನಲ್ಲಿ ಪ್ರಬಲ ಕಂಪನ : 20 ಸಾವು, ಹಲವರಿಗೆ ಗಾಯ

ಶುಕ್ರವಾರ ಮಧ್ಯಾಹ್ನ 12:50ಕ್ಕೆ (ಸ್ಥಳೀಯ ಕಾಲಮಾನ) ಮಧ್ಯ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಮತ್ತು 6.8ರ  ಭೂಕಂಪದ ನಂತರದ ಆಘಾತ ಸಂಭವಿಸಿದ ನಂತರ ಸುಮಾರು ಲಭ್ಯವಿರುವ ಮಾಹಿತಿ ಪ್ರಕಾರ, 20 ಜನ ಸಾವಿಗೀಡಾಗಿದ್ದಾರೆ ಹಾಗೂ 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಸಾಗಯಿಂಗ್ ನಗರದ ವಾಯುವ್ಯಕ್ಕೆ 16 ಕಿಮೀ ಮತ್ತು 10 … Continued

ಮ್ಯಾನ್ಮಾರ್‌ನಿಂದ ಮಣಿಪುರ ಪ್ರವೇಶಿಸಿದ ಶಸ್ತ್ರಸಜ್ಜಿತ 900 ಕುಕಿ ಉಗ್ರಗಾಮಿಗಳು ; ಮಣಿಪುರ ಸರ್ಕಾರದ ಎಚ್ಚರಿಕೆ

ಇಂಫಾಲ್ : ಮ್ಯಾನ್ಮಾರ್‌ನಿಂದ ತರಬೇತಿ ಪಡೆದ 900 ಶಸ್ತ್ರಸಜ್ಜಿತ ಉಗ್ರಗಾಮಿಗಳು ಮಣಿಪುರದಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ವರದಿಯನ್ನು ಭದ್ರತಾ ಮುಖ್ಯಸ್ಥರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಹೇಳಿದ್ದಾರೆ. ಗಡಿ ಪ್ರದೇಶಗಳು ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಭದ್ರತಾ ಏಜೆನ್ಸಿಗಳ ಸಂಯೋಜಿತ ಪಡೆಗಳನ್ನು ಎಚ್ಚರಿಸಲಾಗಿದೆ ಎಂದು … Continued

ಅರುಣಾಚಲ-ಮ್ಯಾನ್ಮಾರ್ ಗಡಿ ಸಮೀಪ ವಿಶ್ವದ IIನೇ ಮಹಾಯುದ್ಧದ ವೇಳೆ ಮಿತ್ರಪಡೆಗಳು ಸಾರಿಗೆ ಕ್ಯಾಂಪ್‌ ಆಗಿ ಬಳಸಿದ್ದ ಗುಹೆ ಪತ್ತೆ…!

ವಿಶ್ವದ IIನೇ ಮಹಾಯುದ್ಧದ ಇತಿಹಾಸದಲ್ಲಿ ಮರೆತುಹೋಗಿರುವ ಅಧ್ಯಾಯವೊಂದು ಈಗ ಅನಿರೀಕ್ಷಿತ ಸ್ಥಳದಲ್ಲಿ ಮರುಕಳಿಸಿದೆ. ಟ್ಯಾಗಿಟ್ ಸೊರಾಂಗ್ ನೇತೃತ್ವದ 27 ಚಾರಣಿಗರ ತಂಡವು ಅರುಣಾಚಲ-ಮ್ಯಾನ್ಮಾರ್ ಗಡಿಯ ಭೂಪ್ರದೇಶದ ನಡುವೆ ವಿಶ್ವ ಮಹಾಯುದ್ಧ IIಕ್ಕೆ ಸಂಬಂಧಿಸಿದ ಗುಹೆಯೊಂದನ್ನು ಪತ್ತೆ ಮಾಡಿದೆ. IIನೇ ಮಹಾಯುದ್ಧದಲ್ಲಿ ಜಪಾನ್‌ ಸೈನ್ಯ ಮುಂದುವರಿಯುವುದನ್ನು ತಡೆಯಲು ಮಿತ್ರಪಡೆಗಳು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಬಳಸಿದ ಸಾರಿಗೆ ಶಿಬಿರ … Continued

ಮ್ಯಾನ್ಮಾರ್‌ ದಂಗೆಯಲ್ಲಿ ಮಡಿದವರ ಸಂಖ್ಯೆ ೫೫೦ಕ್ಕೇರಿಕೆ

ಮ್ಯಾನ್ಮಾರ್:‌ ಮಿಲಿಟರಿ ಆಡಳಿತ ಖಂಡಿಸಿ ಮ್ಯಾನ್ಮಾರ್‌ನಲ್ಲಿ ನಡೆದಿರುವ ದಂಗೆಯಲ್ಲಿ ಮಡಿದವರ ಸಂಖ್ಯೆ ೫೫೦ಕ್ಕೇರಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಸತ್ತವರ ಪೈಕಿ ೪೬ ಮಕ್ಕಳು ಸೇರಿದ್ದಾರೆ. ದಂಗೆಯ ನಿಟ್ಟಿನಲ್ಲಿ ೨,೭೫೧ ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಪುನಃ ಸ್ಥಾಪಿಸಬೇಕೆಂದು ಒತ್ತಾಯಿಸಿ ಮ್ಯಾನ್ಮಾರ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ದಾಳಿಯು ಮಕ್ಕಳು ಮತ್ತು ವಿದ್ಯಾರ್ಥಿಗಳು … Continued

ಮ್ಯಾನ್ಮಾರ್: ಸೈನ್ಯದ ಮುಂದೆ ಮಂಡಿಯೂರಿ ಮಕ್ಕಳನ್ನು ಬಿಟ್ಟುಬಿಡಿ ನನ್ನ ಕೊಂದು ಬಿಡಿ ಎಂದ ಸಿಸ್ಟರ್

ಯಾಂಗೂನ್ : ಉತ್ತರ ಮ್ಯಾನ್ಮಾರ್ ನ ನಗರವೊಂದರಲ್ಲಿ ಮಂಡಿಯೂರಿ ಕುಳಿತ ಸಿಸ್ಟರ್ ಆನ್ ರೋಸ್ ನು ತವಾಂಗ್ ಅವರು ಭಾರಿ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳ ಮುಂದೆ ಮಕ್ಕಳನ್ನು’ ಬಿಟ್ಟು ತಮ್ಮ ಪ್ರಾಣ ತೆಗೆಯುವಂತೆ ಬೇಡಿಕೊಂಡಿರುವ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ಕ್ಯಾಥೋಲಿಕ್ ಸನ್ಯಾಸಿನಿ ಪ್ರತಿಭಟನಾ ನಿರತರ ಮೇಲೆ ದಾಳಿ ನಡೆಸಲು ಸಿದ್ಧವಾಗಿದ್ದ ಮಿಲಿಟರಿ ಎದುರು ಆಕೆ … Continued

ಮ್ಯಾಯನ್ಮಾರ್‌ನಲ್ಲಿ ಸೈನ್ಯಾಡಳಿತದ ವಿರುದ್ಧ ಪ್ರತಿಭಟನೆ

ಮ್ಯಾಯನ್ಮಾರ್‌ನಲ್ಲಿ ಆಡಳಿತವನ್ನು ವಶಕ್ಕೆ ಪಡೆದಿರುವ ಸೇನೆಯ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಸೇನಾ ಕ್ರಾಂತಿಯ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರು ಮ್ಯಾನ್ಮಾರ್‌ನ ಎರಡನೇ ನಗರವಾದ ಮಾಂಡಲೆ ಎಂಬಲ್ಲಿ ಬ್ಯಾನರ್‌ಗಳನ್ನುಪ್ರದರ್ಶಿಸಿ, ಸೈನಿಕ ದಂಗೆ ವಿರೋಧಿ ಘೋಷಣೆಗಳನ್ನು ಕೂಗಿದರು. ಮಾಂಡಲೆ ವೈದ್ಯಕೀಯ ವಿಶ್ವವಿದ್ಯಾಲಯದ ಹೊರಗೆ ನಮ್ಮ ಬಂಧಿತ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಿ, ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮ್ಯಾನ್ಮಾರ್‌ನ … Continued