ವೀಡಿಯೊ…| ಕಾರು ಗುದ್ದಿದ ಸಿಟ್ಟಿಗೆ ನಾಯಿ ಸೇಡು ತೀರಿಸಿಕೊಂಡಿದ್ದು ಹೇಗೆ ನೋಡಿ
ಬಾಲಿವುಡ್ ಚಲನಚಿತ್ರ ತೇರಿ ಮೆಹರ್ ಬಾನಿಯಾ ಅನ್ನು ನೆನಪಿಸಿಕೊಳ್ಳಿ, ಇದರಲ್ಲಿ ನಾಯಿಯೊಂದು ತನ್ನ ಮಾಲೀಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಸಾಗರ ಎಂಬಲ್ಲಿ ನಾಯಿ ಸೇಡಿನ ಸಂಚು ಬೆಳಕಿಗೆ ಬಂದಿದೆ. ಸಾಗರ ನಿವಾಸಿ ಪ್ರಹ್ಲಾದ ಸಿಂಗ್ ಘೋಶಿ ಎಂಬವರು ತಮ್ಮ ಕಾರನ್ನು ತಿರುಗಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ನಾಯಿಗೆ ಯಾವುದೇ … Continued