ವೀಡಿಯೊ…| ಶ್ರೀನಗರಕ್ಕೆ ತೆರಳುತ್ತಿದ್ದ ಸೈನಿಕನನ್ನು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದ ಟೋಲ್ ಬೂತ್ ಸಿಬ್ಬಂದಿ…!

ನವದೆಹಲಿ: ಉತ್ತರ ಪ್ರದೇಶದ ಮೀರತ್‌ನ ಟೋಲ್ ಬೂತ್‌ನಲ್ಲಿ ನಡೆದ ಘರ್ಷಣೆಯಲ್ಲಿ ಸೈನಿಕನೊಬಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ. ನಾಲ್ವರು ಟೋಲ್ ಬೂತ್ ಸಿಬ್ಬಂದಿ ಸೈನಿಕನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಅವರನ್ನು ಬಂಧಿಸಲಾಗಿದೆ. ಸೈನಿಕ ಕಪಿಲ್ ಕವದ್ ಎಂಬವರು ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ರಜೆಯ ನಿಮಿತ್ತ ಮನೆಗೆ … Continued

ಹಣ್ಣಿನ ಮಾರ್ಕೆಟಲ್ಲಿ ಮಾರಾಟಗಾರರ ನಡುವೆ ಮಾರಾಮಾರಿ: ಟ್ರೇ-ದೊಣ್ಣೆಗಳಿಂದ ಬಡಿದಾಟ | ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

2021ರಲ್ಲಿ, ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಇಬ್ಬರು ಚಾಟ್ ಮಾರಾಟಗಾರರ ನಡುವಿನ ಜಗಳದ ವೀಡಿಯೊವು ವೈರಲ್ ಆಗಿತ್ತು, ಈಗ, ಶಿಮ್ಲಾದಲ್ಲಿ ಹಣ್ಣಿನ ಮಾರಾಟಗಾರರ ಗುಂಪುಗಳ ನಡುವಿನ ಕಾದಾಟದ ಇದೇ ರೀತಿಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಾದ-ವಿವಾದ ನಡೆದ ನಂತರ ಹಿಂಸಾತ್ಮಕ ಹೊಡೆದಾಟ ನಡೆಯಿತು. ವೀಡಿಯೊದಲ್ಲಿ ಖಾಲಿ ತರಕಾರಿ ಟ್ರೇಗಳು ಮತ್ತು ದೊಣ್ಣೆಗಳಿಂದ ವ್ಯಾಪಾರಿಗಳು … Continued