ವಿಡಿಯೋ | ತಾಳೆಮರ ಏರಲು ಹೊಸ ಮಾರ್ಗ ; 55 ಅಡಿ ಎತ್ತರದ ತಾಳೆಮರಕ್ಕೆ ಸುರುಳಿ ಮೆಟ್ಟಿಲು ನಿರ್ಮಿಸಿದ ರೈತ…!

ಚೆನ್ನೈ : ಹೊಸತನ (ಇನ್ನೋವೇಷನ್) ಎಂದರೆ ಯಾವಾಗಲೂ ಅತ್ಯಾಧುನಿಕ ಪ್ರಯೋಗಾಲಯಗಳು ಅಥವಾ ದುಬಾರಿ ಯಂತ್ರೋಪಕರಣಗಳಿಂದಲೇ ಆಗಬೇಕೆಂದಿಲ್ಲ. ದೈನಂದಿನ ಬದುಕಿನ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಳ್ಳುವ ಒಂದು ಆಲೋಚನೆಯೇ ಕೆಲವೊಮ್ಮೆ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಇದಕ್ಕೆ ತಮಿಳುನಾಡಿನ ರೈತರೊಬ್ಬರು ಉತ್ತಮ ಉದಾಹರಣೆಯಾಗಿದ್ದು, 55 ಅಡಿ ಎತ್ತರದ ತಾಳೆಮರದ ಸುತ್ತ ಕಬ್ಬಿಣದ ಸುರುಳಿ (ಸ್ಪೈರಲ್) ಮೆಟ್ಟಿಲು ನಿರ್ಮಿಸಿ, ಪನೆರಾ … Continued

ಮಳೆ ಆರ್ಭಟಕ್ಕೆ ಹೊರಬಂತು ಇತಿಹಾಸದ ರಹಸ್ಯ…! ತಮಿಳುನಾಡಿನಲ್ಲಿ 12,000 ವರ್ಷಗಳಷ್ಟು ಹಿಂದಿನ ಪಳೆಯುಳಿಕೆ ಪತ್ತೆ..!!

ನವದೆಹಲಿ : ಪ್ರಕೃತಿಯ ವಿಕೋಪವೊಂದು ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಲು ದಾರಿಕಲ್ಪಿಸಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಳೆಯಿಂದಾಗಿ, ಸುಮಾರು 12,000 ವರ್ಷಗಳಷ್ಟು ಹಳೆಯದಾದ ಅಪರೂಪದ ಪಳೆಯುಳಿಕೆಗಳು ಪತ್ತೆಯಾಗಿವೆ. ಈ ಆಕಸ್ಮಿಕ ಸಂಶೋಧನೆಯು ಭಾರತದ ಇತಿಹಾಸಪೂರ್ವ ಕಾಲದ ಮೇಲೆ ಹೊಸ ಬೆಳಕು ಚೆಲ್ಲಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ ಯಾದವ್ ಅವರು … Continued

ತಮಿಳುನಾಡು ಮಳೆ: 7,500 ಜನರ ಸ್ಥಳಾಂತರ, ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ 800 ಜನ, ಕಾಯಲ್‌ಪಟ್ಟಿಣಂನಲ್ಲಿ ಒಂದೇ ದಿನ 95 ಸೆಂಮೀ ದಾಖಲೆ ಮಳೆ…!

ಚೆನ್ನೈ: ಕಳೆದ ದಿನದಿಂದ ಸುರಿದ ಭಾರೀ ಮಳೆಯ ನಂತರ ತಿರುನಲ್ವೇಲಿ ಮತ್ತು ತೂತುಕುಡಿ ಸೇರಿದಂತೆ ದಕ್ಷಿಣ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿನ ಹಳ್ಳಿಗಳು, ಪಟ್ಟಣಗಳು, ರಸ್ತೆಗಳು ಮತ್ತು ಹೆದ್ದಾರಿಗಳು ಜಲಾವೃತಗೊಂಡು ನದಿಗಳನ್ನು ಹೋಲುತ್ತಿವೆ. ಧಾರಾಕಾರ ಮಳೆಯಿಂದ ತತ್ತರಿಸಿರುವ ತಮಿಳುನಾಡಿನ ನಾಲ್ಕು ದಕ್ಷಿಣ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಭಾರೀ … Continued