ಜಮ್ಮು-ಕಾಶ್ಮೀರ: ಮೇಘಸ್ಫೋಟಕ್ಕೆ ಒಂದೇ ಕುಟುಂಬದ ನಾಲ್ವರು ಸಾವು, ಒಬ್ಬ ನಾಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದಾಂಗಿವಚದಲ್ಲಿ ಮೇಘಸ್ಫೋಟ (Cloudburst)ವಾದ ಪರಿಣಾಮ ‘ಬಕರ್ವಾಲ್’ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದು, ಪೊಲೀಸರು ಮತ್ತು ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದ ಕಫರ್ನಾರ್ ಹುಲ್ಲುಗಾವಲಿನಲ್ಲಿ ಬಕರ್ವಾಲ್ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಒಬ್ಬರು ಜೀವಂತವಾಗಿ ಪತ್ತೆಯಾಗಿದ್ದು, ಇನ್ನೊಬ್ಬರು … Continued

ತಾಲಿಬಾನಿಗಳಿಗೆ ಹೆದರದೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಹಾಜರಾಗಿ ಧೈರ್ಯ ತೋರಿದ 12 ಅಫ್ಘಾನ್ ಮಹಿಳೆಯರು..!

ಅಫ್ಘಾನಿಸ್ತಾನದ ರಾಜಧಾನಿ ತಾಲಿಬಾನ್ ಕೈವಶವಾದ ಒಂದು ತಿಂಗಳೊಳಗೆ, ರಬಿಯಾ ಜಮಾಲ್ ಕಠಿಣ ನಿರ್ಧಾರ ತೆಗೆದುಕೊಂಡಳು – ಅವಳು ಕಠಿಣವಾದವರನ್ನು ಧೈರ್ಯ ಮಾಡಿ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಮರಳಿದ್ದಾಳೆ. ಮಹಿಳೆಯರು ತಮ್ಮ ಸ್ವಂತ ಭದ್ರತೆಗಾಗಿ ಮನೆಯಲ್ಲಿಯೇ ಇರಬೇಕು ಎಂದು ಇಸ್ಲಾಮಿಸ್ಟ್‌ಗಳು ಹೇಳುವುದರೊಂದಿಗೆ ಅಪಾಯಗಳು ತುಂಬಾ ಸ್ಪಷ್ಟವಾಗಿದ್ದವು, ಆದರೂ 35 ವರ್ಷದ ಮೂವರು ಮಕ್ಕಳ ತಾಯಿ ರಬಿಯಾ ಕಠಿಣ … Continued

ಅಟ್ಲಾಂಟಾ ಮೃಗಾಲಯದಲ್ಲಿ ಕನಿಷ್ಠ 13 ಗೊರಿಲ್ಲಾಗಳಿಗೆ ಕೋವಿಡ್ -19 ಸೋಂಕು..!

ಅಟ್ಲಾಂಟಾ ಮೃಗಾಲಯದ ಅತ್ಯಂತ ಹಿರಿಯ 60 ವರ್ಷದ ಗಂಡು ಗೊರಿಲ್ಲಾ ಸೇರಿದಂತೆಕನಿಷ್ಠ 13 ಗೊರಿಲ್ಲಾಗಳು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿವೆ ಎಂದು ವರದಿಯಾಗಿದೆ, ಮೃಗಾಲಯದ ಅಧಿಕಾರಿಗಳು ಶುಕ್ರವಾರ ಗೊರಿಲ್ಲಾಗಳು ಕೆಮ್ಮುತ್ತಿರುವುದನ್ನು ಗಮನಿಸಿದರು, ಮೂಗು ಸೋರುತ್ತಿತ್ತು ಮತ್ತು ಹಸಿವಿನಲ್ಲಿ ಬದಲಾವಣೆಗಳನ್ನು ತೋರಿಸಿದವು. ಜಾರ್ಜಿಯಾ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಪ್ರಯೋಗಾಲಯವು ಉಸಿರಾಟದ ಕಾಯಿಲೆಗೆ ಧನಾತ್ಮಕ ಪರೀಕ್ಷೆಗಳನ್ನು ನೀಡಿದೆ. … Continued

ಸುಪ್ರೀಂ ಕೋರ್ಟ್‌ ತರಾಟೆ ಬೆನ್ನಲ್ಲೇ ಕೋವಿಡ್‌ ಮರಣ ಪ್ರಮಾಣಪತ್ರದ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಮೂರನೇ ಕೊರೊನಾ ಅಲೆ ಅಪ್ಪಳಿಸುವ ಆತಂಕವಿದ್ದರೂ ಇದುವರೆಗೂ ಕೊರೊನಾದಿಂದ ಮೃತಪಟ್ಟಿರುವವರಿಗೆ ಸೂಕ್ತ ಮರಣ ಪ್ರಮಾಣಪತ್ರ ನೀಡಲು ಮಾರ್ಗಸೂಚಿಗಳ ರಚನೆಯಾಗಿಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡ ನಂತರ ಕೇಂದ್ರ ಸರ್ಕಾರ ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವಿಡ್ ಸಂಬಂಧಿತ ಸಾವುಗಳಿಗೆ ಪ್ರಮಾಣಪತ್ರಗಳನ್ನ ವಿತರಿಸುವ ಮಾರ್ಗಸೂಚಿಗಳನ್ನ ರೂಪಿಸುವಲ್ಲಿ ವಿಳಂಬವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ … Continued

ತಾಲಿಬಾನ್‌ ಉಗ್ರರನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ ಮಹಿಳೆಯರು !

ಕಾಬೂಲ್‌ : ಅಫ್ಘಾನಿಸ್ತಾನದಲ್ಲಿ ರಚನೆಯಾಗುತ್ತಿರುವ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರೆ ಕಾಬೂಲ್‌ನಲ್ಲಿ ಮತ್ತೊಂದು ಮಹಿಳೆಯರ ಗುಂಪು ಅಫ್ಘಾನಿಸ್ತಾನವನ್ನು ಇಸ್ಲಾಮಿಕ್ ಎಮಿರೇಟ್‌ ಮಾಡಬೇಕೆಂದು ಆಗ್ರಹಿಸಿ ಪ್ರದರ್ಶನಕ್ಕೆ ಮುಂದಾಗಿದೆ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಾಬೂಲ್‌ನ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಈ ವಿದ್ಯಮಾನವನ್ನು ಬಿತ್ತರ ಮಾಡಲು ಪತ್ರಕರ್ತರಿಗೆ … Continued

ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಾರಕಾಸ್ತ್ರಗಳಿಂದ ರೌಡಿ ಶೀಟರ್‌ ಹತ್ಯೆ

ಬೆಂಗಳೂರು: ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಅರವಿಂದ್ (30) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭಾನುವಾರ ಕೊಲೆ ಮಾಡಿದ್ದಾರೆ. ಠಾಣೆ ವ್ಯಾಪ್ತಿಯ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣದ ಎದುರಿನ ಬಿಬಿಎಂಪಿ ಮೈದಾನದಲ್ಲಿ ಅರವಿಂದ್, ಸ್ನೇಹಿತರ ಜೊತೆ ಫುಟ್ಬಾಲ್ ಆಡುತ್ತಿದ್ದರು. ಮಧ್ಯಾಹ್ನ 4 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದಿದ್ದ ನಾಲ್ವರು ದುಷ್ಕರ್ಮಿಗಳು, ಅರವಿಂದ್ ಮೇಲೆ ಹಲ್ಲೆಗೆ ಯತ್ನಿಸಿದ್ದರು’ ಎಂದು … Continued

ಸೆಪ್ಟಂಬರ್ 17 ರಿಂದ ಕಿರಾಣಿ ವಿತರಣಾ ಸೇವೆ ನಿಲ್ಲಿಸಲಿರುವ ಜೊಮಾಟೊ..!

ನವದೆಹಲಿ:ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊ (Zomato) ತನ್ನ ಕಿರಾಣಿ ವಿತರಣಾ ಸೇವೆಯನ್ನು ಸೆಪ್ಟೆಂಬರ್ 17ರಿಂದ ನಿಲ್ಲಿಸಲು ನಿರ್ಧರಿಸಿದೆ, . ಗ್ರೋಫರ್ಸ್‌ನಲ್ಲಿನ ಹೂಡಿಕೆ ತನ್ನ ಕಿರಾಣಿ ಪ್ರಯತ್ನಗಳಿಗಿಂತ ತನ್ನ ಷೇರುದಾರರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಕಂಪನಿಯು ನಂಬಿದೆ. ‘ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತ್ಯುತ್ತಮ ಬೆಳವಣಿಗೆಯ … Continued

ರಾಜ್ಯದಲ್ಲಿ ಭಾನುವಾರ 803 ಜನರಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು (ಭಾನುವಾರ) ಹೊಸದಾಗಿ 803 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 29,61,735 ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ 17 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ ರಜ್ಯದಲ್ಲಿ 37,504 ಜನ ಸೋಂಕಿತರು ಮೃತಪಟ್ಟಿದ್ದಾರೆ . ರಾಜ್ಯದಲ್ಲಿ ಇಂದು 802 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,07,548 ಜನ ಗುಣಮುಖರಾಗಿದ್ದಾರೆ. … Continued

ಜೀಪ್‌ – ಕ್ಯಾಂಟರ್‌ ನಡುವೆ ಭೀಕರ ಅಪಘಾತ : ಮೃತರ ಸಂಖ್ಯೆ 8ಕ್ಕೆ ಏರಿಕೆ, 8 ಮಂದಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ:  ಬರೋಬ್ಬರಿ 17 ಮಂದಿ ಪ್ರಯಾಣಿಸುತ್ತಿದ್ದ ಜೀಪ್ ಗೆ ಯಮ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೃತರ ಸಂಖ್ಯೆ 8 ಕ್ಕೆ ಏರಿದೆ. 8 ಮಂದಿ ಆಸ್ಪತ್ರೆಯಲ್ಲಿ  ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಓರ್ವ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯನಕನಹಳ್ಳಿ ಗೇಟ್ ಬಳಿ ಅಪಘಾತ ನಡೆದಿದ್ದು, ಭಾನುವಾರ ಮಧ್ಯಾಹ್ನ … Continued

ಮಳೆಗೂ ಜಗ್ಗಲ್ಲ..ಸರ್ಕಾರಕ್ಕೂ ಬಗ್ಗಲ್ಲ..!: ದಾಖಲೆ ಮಳೆ ಮಧ್ಯೆಯೂ ರಾಕೇಶ್ ಟಿಕಾಯತ್‌-ಸಂಗಡಿಗರಿಂದ ದೆಹಲಿ ಜಲಾವೃತ ರಸ್ತೆಯಲ್ಲಿ ಧರಣಿ..!

ನವದೆಹಲಿ : ದೆಹಲಿ-ಎನ್‌ಸಿಆರ್‌ನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದ ಜನಜೀವನ ಸ್ಥಗಿತಗೊಂಡಿದೆ. ಆದರೆ ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಧರಣಿ ಕುಳಿತಿದ್ದರು. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕೈತ್ ರೈತರ ಆಂದೋಲನದ ಘಾಜಿಪುರ ಧರಣಿ ನಿರತ ಸ್ಥಳದಲ್ಲಿ ನೀರಿನಿಂದ ಕೂಡಿದ ರಸ್ತೆಯಲ್ಲಿ ಧರಣಿ ಮುಂದುವರಿಸಿರುವುದು ಕುಳಿತಿರುವುದು ಕಂಡುಬಂದಿದೆ. ಕೃಷಿ ಕಾಯ್ದೆ ವಿರೋಧಿಸಿ … Continued