ಲಕ್ಷಾಂತರ ಮೀನುಗಳ ಪ್ರವಾಹ ಎದುರಿಸಿ ಈಜುತ್ತಿರುವ ನಾಲ್ಕು ದೈತ್ಯ ಶಾರ್ಕ್‌ಗಳು..! ವೀಡಿಯೊ ನೋಡಿ ಬೆರಗಾದ ಇಂಟರ್ನೆಟ್‌..!

ಸಮುದ್ರದ ಮಧ್ಯದಲ್ಲಿರುವ ಮೀನಿನ ಪ್ರವಾಹದ ಮೂಲಕ ಶಾರ್ಕ್‌ಗಳಿಗೆ ನಡುಕ ಉಂಟಾಗುವಂತೆ ಭಾಸವಾಗುವ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ ಈ ರೀತಿಯ ಬೆರಗುಗೊಳಿಸುವ ವೀಡಿಯೊವನ್ನು 64 ವರ್ಷದ ಉದ್ಯಮಿ ಹರ್ಷ ಗೋಯೆಂಕಾ ಅವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. . ಹವಾಮಾನ ಪ್ರಚಾರಕ ಮೈಕ್ ಹುಡೆಮಾ ಅವರು ಆರಂಭದಲ್ಲಿ ಹಂಚಿಕೊಂಡ ವೀಡಿಯೊವನ್ನು ಹರ್ಷ … Continued

ಸರ್ಕಾರಿ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಂದ ಮದ್ಯದ ಪಾರ್ಟಿ: ಫೋಟೋ ವೈರಲ್‌ ಆದ ನಂತ್ರ ತನಿಖೆ ಆರಂಭ

ಹೈದರಾಬಾದ್‌: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಚಿತ್ರಗಳು ವೈರಲ್ ಆಗಿವೆ. ದಂಡೇಪಲ್ಲಿಯ ಬಾಲಕರ ವಸತಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ವಿದಾಯ ಪಾರ್ಟಿ ವೇಳೆ ಬಿಯರ್ ಸೇವಿಸುತ್ತಿರುವ ಘಟನೆ ವರದಿಯಾಗಿದೆ. 10ನೇ ತರಗತಿಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಬೀಳ್ಕೊಡುಗೆ ಪಾರ್ಟಿಯನ್ನು ಆಯೋಜಿಸಲು ಬಯಸಿದ್ದರು. ಅಭಿವೃದ್ಧಿ ಅಧಿಕಾರಿ ಭಗವತಿ ಮಾತನಾಡಿ, ”ಬೇಸಿಗೆ ರಜೆ … Continued

ಅಜ್ಞಾತ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿದ್ದ ಹುಬ್ಬಳ್ಳಿ ಗಲಭೆ ಮತ್ತೊಬ್ಬ ಮಾಸ್ಟರ್‌ಮೈಂಡ್ ಆರೋಪಿ ಕೆಲವೇ ತಾಸಿನಲ್ಲಿ ಅರೆಸ್ಟ್

ಹುಬ್ಬಳ್ಳಿ: ಮಧ್ಯಾಹ್ನವಷ್ಟೇ ಅಜ್ಞಾತ ಸ್ಥಳದಿಂದ ವೀಡಿಯೋ ಮೂಲಕ ಪ್ರತ್ಯಕ್ಷವಾಗಿದ್ದ ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಆರೋಪಿ ವಾಸಿಂ ಪಠಾಣ್, ವೀಡಿಯೋ ರಿಲೀಸ್ ಮಾಡಿದ ಕೆಲವೇ ತಾಸುಗಳಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಗಲಭೆಗೆ ಪ್ರಚೋದನೆ ನೀಡಿದ್ದ ಇಲ್ಲಿನ ಮಂಟೂರ ರಸ್ತೆಯ ಮಿಲ್ಲತ್ ನಗರ ನಿವಾಸಿ ವಾಸಿಂ ಪಠಾಣ ಎಂಬಾತನನ್ನು ವಶಕ್ಕೆ ಪಡೆದು, ಹಳೇ ಹುಬ್ಬಳ್ಳಿ ಠಾಣೆಗೆ ಕರೆದುಕೊಂಡು ಬರಲಾಗಿದೆ … Continued

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಒಮಿಕ್ರಾನ್-ಅದರ 9 ಉಪತಳಿಗಳು ಕಾರಣ…?!

ನವದೆಹಲಿ: ಕೊರೊನಾವೈರಸ್ ರೂಪಾಂತರವಾದ ಒಮಿಕ್ರಾನ್ ಮತ್ತು ಅದರ ಉಪರೂಪಾಂತರಗಳು ದೆಹಲಿಯಲ್ಲಿ ಕೊರೊನಾ ಉಲ್ಬಣವನ್ನು ಹೆಚ್ಚಿಸುತ್ತಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಜೀನೋಮ್ ಸೀಕ್ವೆನ್ಸಿಂಗ್‌ಗೆ ಒಳಗಾದ ಮಾದರಿಗಳು BA.2.12.1 ಮತ್ತು ಕೊರೊನಾ ವೈರಸ್‌ನ ಒಮಿಕ್ರಾನ್ ರೂಪಾಂತರದ ಇತರ 8 ಉಪರೂಪಾಂತರಗಳ ಉಪಸ್ಥಿತಿಯನ್ನು ತೋರಿಸಿವೆ ಎಂದು ಅದು ಹೇಳಿದೆ. ಕಳೆದ ಕೆಲವು ವಾರಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳವನ್ನು ಕಂಡ … Continued

ಮಾರಿಯುಪೋಲ್ ಉಕ್ರೇನ್‌ನಿಂದ ವಿಮೋಚನೆಯಾಯ್ತು ಎಂದು ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ, ರಷ್ಯನ್‌ ಪಡೆಗಳು ಗುರುವಾರ ಏಪ್ರಿಲ್ 21 ರಂದು ಉಕ್ರೇನ್‌ನ ಮರಿಯುಪೋಲ್ ಅನ್ನು ‘ಯಶಸ್ವಿಯಾಗಿ ವಿಮೋಚನೆಗೊಳಿಸಿದೆ ಎಂದು ಘೋಷಿಸಿದ್ದಾರೆ. ಆದಾಗ್ಯೂ, ನಗರದಲ್ಲಿ ಉಳಿದಿರುವ ಕೊನೆಯ ಉಕ್ರೇನಿಯನ್ ಭದ್ರಕೋಟೆಯಾದ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದ ಮೇಲೆ ದಾಳಿ ಮಾಡದಂತೆ ಪುತಿನ್ ತನ್ನ ಸೈನ್ಯಕ್ಕೆ ಸೂಚನೆ ನೀಡಿದ್ದು, ಆದರೆ ಅಲ್ಲಿಂದ ಯಾರೂ ತಪ್ಪಿಸಿಕೊಳ್ಳದಂತೆ … Continued

ಹುಬ್ಬಳ್ಳಿ ಹಿಂಸಾಚಾರದ ಪ್ರಮುಖ ಆರೋಪಿ ಎಐಎಂಐಎಂ ಮುಖಂಡ ಪೊಲೀಸ್‌ ವಶಕ್ಕೆ

ಹುಬ್ಬಳ್ಳಿ:ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಎಐಎಂಐಎ ಮುಖಂಡ ಮಹಮ್ಮದ್ ಆರೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ ಹಾಕಿದ ನಂತರ ನಡೆದ ಬೆಳವಣಿಗೆಯಲ್ಲಿ ಪೊಲೀಸ್ ವಾಹನ, ಠಾಣೆ, ದೇವಸ್ಥಾನಗಳ ಮೇಲೆ ಕಲ್ಲು ತೂರಾಟ ನಡೆಸಿ, ಹಿಂಸಾಚಾರ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ 127ಕ್ಕೂ ಹೆಚ್ಚು … Continued

ಬರುವ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ: ಮೇ 16ರಿಂದ ಶಾಲೆಗಳು ಆರಂಭ, ದಸರಾ ರಜೆ 14 ದಿನ, ಏಪ್ರಿಲ್ 11ರಿಂದ ಬೇಸಿಗೆ ರಜೆ

ಬೆಂಗಳೂರು: ಮಕ್ಕಳು ಸದ್ಯ ಬೇಸಿಗೆ ರಜೆ ಮಜಾ ಅನುಭವಿಸುತ್ತಿದ್ದಾರೆ. ಮೇ 15ರವರೆಗೆ ಬೇಸಿಗೆ ರಜೆಯಿದ್ದು, ಮೇ 16ರಿಂದ ಶಾಲೆ ಮತ್ತೆ ಆರಂಭವಾಗಲಿದೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಮಾರ್ಗಸೂಚಿ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಈ ಶೈಕ್ಷಣಿಕ ವರ್ಷದಲ್ಲಿ 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ … Continued

ಪಾನ್ ಮಸಾಲಾ ಬ್ರಾಂಡ್‌ ಪ್ರಚಾರಕ್ಕಾಗಿ ಕ್ಷಮೆಯಾಚಿಸಿದ ಬಾಲಿವುಡ್‌ ನಟ ಅಕ್ಷಯಕುಮಾರ್.: ಅದರಿಂದ ಪಡೆದ ಹಣ ಯೋಗ್ಯ ಉದ್ದೇಶಕ್ಕೆ ಬಳಸುವ ಭರವಸೆ

ಮುಂಬೈ: ಪಾನ್ ಮಸಾಲಾ ಬ್ರಾಂಡ್‌ನ ಜಾಹೀರಾತು ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಗುರುವಾರ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ ಮತ್ತು ಅವರು ತಮ್ಮ ಸಹಯೋಗ ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಬ್ರಾಂಡ್ ಅನ್ನು ಅನುಮೋದಿಸಿದ್ದಕ್ಕಾಗಿ ಕುಮಾರ್ ಟೀಕೆಗೆ ಗುರಿಯಾದರು, ಸಾಮಾಜಿಕ ಮಾಧ್ಯಮ ಬಳಕೆದಾರರು ನಟನ ಹಳೆಯ ವೀಡಿಯೊವನ್ನು ಪುನಃ ಹಾಕಿದರು ಹಾಗೂ ಅದರಲ್ಲಿ ಅವರು ಎಂದಿಗೂ ತಂಬಾಕನ್ನು ಉತ್ತೇಜಿಸುವುದಿಲ್ಲ … Continued

ಮಹಾತ್ಮ ಗಾಂಧೀಜಿ ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಲು ಪ್ರಯತ್ನಿಸಿದ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್

ಅಹ್ಮದಾಬಾದ್‌: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಗುಜರಾತ್‌ನ ಸಬರಮತಿಯಲ್ಲಿರುವ ಮಹಾತ್ಮ ಗಾಂಧಿಯವರ ಆಶ್ರಮದಲ್ಲಿ ಸಾಂಪ್ರದಾಯಿಕ ಚರಕ ಅಥವಾ ನೂಲುವ ಚಕ್ರದ ಮೇಲೆ ಕೈ ಪ್ರಯತ್ನಿಸುತ್ತಿರುವುದನ್ನು ನೋಡಲಾಯಿತು. ಈ ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬರಲು ಮತ್ತು ಜಗತ್ತನ್ನು ಉತ್ತಮಗೊಳಿಸಲು ಅವರು ಹೇಗೆ ಸತ್ಯ ಮತ್ತು ಅಹಿಂಸೆಯ ಸರಳ ತತ್ವಗಳನ್ನು ಹೇಗೆ ಅಳವಡಿಸಿಕೊಂಡರು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸೌಭಾಗ್ಯ’ … Continued

ಹುಲಿ-ಆನೆ ಮುಖಾಮುಖಿ….ಮುಂದೇನಾಯ್ತು..?: ಅಪರೂಪದ ದೃಶ್ಯ ವೀಡಿಯೊದಲ್ಲಿ ಸೆರೆ

ಒಂಟಿ ಸಲಗ ಮತ್ತು ಹುಲಿ ಮುಖಾಮುಖಿಯಾದ ದೃಶ್ಯ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಾಡಿನಲ್ಲಿ ವನ್ಯಜೀವಿಗಳ ನಡುವೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಬೇಟೆಯ ಸಂದರ್ಭದಲ್ಲಿ ಕೆಲವೊಮ್ಮೆ ಬಲಶಾಲಿ ಪ್ರಾಣಿಗಳೂ ಕಾಳಗದಲ್ಲಿ ಮಣ್ಣು ಮುಕ್ಕುತ್ತವೆ. ಇಲ್ಲಿಯೂ ಕೂಡ ಆನೆಯ ಮೇಲೆ ದಾಳಿ ಮಾಡುವ ಉತ್ಸಾಹದಲ್ಲಿ ಬಂದಿದ್ದ ಹುಲಿಗೆ ಆನೆ ಗದರಿದ್ದಷ್ಟೇ ಅಲ್ಲ, ಹೆದರಿಸಿಯೂ ಕಳುಹಿಸಿದೆ. ದಾಳಿಗೆಂದು … Continued