ತರಗತಿಯಲ್ಲಿ ಅತ್ಯಾಚಾರದ ಬಗ್ಗೆ ಪೌರಾಣಿಕ ಉಲ್ಲೇಖ: ವಿವಿ ಆಡಳಿತ ಶೋಕಾಸ್‌ ನೋಟಿಸ್‌ ನೀಡಿದ ನಂತರ ಬೇಷರತ್‌ ಕ್ಷಮೆಯಾಚಿಸಿದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್

ನವದೆಹಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ (AMU) ಆಡಳಿತವು ಅದರ ವೈದ್ಯಕೀಯ ವಿಭಾಗದ ಪ್ರೊಫೆಸರ್ ಡಾ.ಜಿತೇಂದ್ರಕುಮಾರ ಮಾಡಿದ ಅತ್ಯಾಚಾರದ ಬಗೆಗಿನ ‘ಪೌರಾಣಿಕ ಉಲ್ಲೇಖಗಳ’ ಬಗ್ಗೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ ಗಂಟೆಗಳ ನಂತರ, ಪ್ರಾಧ್ಯಾಪಕರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಘಟನೆಯು ಲೈಂಗಿಕ ಅಪರಾಧಗಳ ವಿಷಯದ ತರಗತಿಗೆ ಸಂಬಂಧಿಸಿದೆ, ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪಾಠ ತೆಗೆದುಕೊಳ್ಳುವಾಗ ಪ್ರೊಫೆಸರ್ ಕುಮಾರ್ … Continued

ಧಾರವಾಡ: ಡಿಮ್ಹಾನ್ಸ್ ನಲ್ಲಿ ಎಂಆರ್‌ಐ ಯಂತ್ರ ಅಳವಡಿಸುವವರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ವೇತನ ತಡೆಹಿಡಿಯಲು ಹೈಕೋರ್ಟ್ ಆದೇಶ

ಧಾರವಾಡ: ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಎಂಆರ್‌ಐ ಯಂತ್ರ ಅಳವಡಿಸಿ ಕಾರ್ಯನಿರ್ವಹಿಸುವ ವರೆಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ವೇತನವನ್ನು ತಡೆಹಿಡಿಯುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಅವರ … Continued

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹುದ್ದೆಯಿಂದ ರಹೀಂ ಉಚ್ಚಿಲ ಪದಚ್ಯುತಿ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌ ಅವರನ್ನು ಪದಚ್ಯುತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಹೀಂ ಉಚ್ಚಿಲ ಅವರನ್ನು ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಆರ್‌ ರಮೇಶ್‌ ಆದೇಶ ಹೊರಡಿಸಿದ್ದಾರೆ. ಪದಚ್ಯುತಿಗೆ ಸ್ಪಷ್ಟ … Continued

ಕುಕರ್ಮ ಹಿಟ್‌ ಬ್ಯಾಕ್‌…ದೇವಾಲಯದ ಆಭರಣ ಕದಿಯಲು ಹೋಗಿ ತಾನು ಕೊರೆದ ರಂಧ್ರದಲ್ಲಿಯೇ ಸಿಕ್ಕಿಕೊಂಡ ಕಳ್ಳ | ವೀಡಿಯೊ ವೀಕ್ಷಿಸಿ

ಶ್ರೀಕಾಕುಳಂ: ಸ್ವತಃ ದೈವಿಕ ಹಸ್ತಕ್ಷೇಪ ಎಂದು ಕರೆಯಬಹುದಾದ ಪ್ರಕರಣವೊಂದರಲ್ಲಿ ಕುಕರ್ಮಕ್ಕೆ ತಕ್ಷಣವೇ ಫಲಿತಾಂಶ ಸಿಕ್ಕಿದೆ. ಆಂಧ್ರಪ್ರದೇಶದ ದೇವಾಲಯದಿಂದ ಆಭರಣಗಳನ್ನು ಕದಿಯಲು ಕೊರೆದ ರಂಧ್ರದಲ್ಲಿ ಕಳ್ಳನೊಬ್ಬ ತಾನೇ ಸಿಲುಕಿಕೊಂಡಿದ್ದಾನೆ..! ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ಕಿಂಡಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ರೆಡ್ ಹ್ಯಾಂಡ್ ಆಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ … Continued

ಹುಬ್ಬಳ್ಳಿ: ಬಸ್ – ಕಾರು ಢಿಕ್ಕಿ; ಇಬ್ಬರು ಸಾವು, ಐವರಿಗೆ ಗಾಯ

ಹುಬ್ಬಳ್ಳಿ: ಐರಾವತ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ, ಕಾರು ಚಲಾನೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಅವರ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿರುವ ಘಟನೆ ತಾಲೂಕಿನ ಶಿರಗುಪ್ಪಿ ಬಳಿ ನಡೆದ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ಮೃತಪಟ್ಟವರು ಗುಜರಾತ್ ಮೂಲದವವರು ಹಾಗೀ ಹಾಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಡಾಲರ್ಸ್ ಕಾಲೋನಿ ನಿವಾಸಿಗಳು … Continued

ಸತ್ತ ವ್ಯಕ್ತಿ ಜೀವಂತ…! ಶವ ಸಮಾಧಿ ಮಾಡಿದ 24 ತಾಸಿನ ನಂತರ ಜೀವಂತ ಮನೆಗೆ ಬಂದ ವ್ಯಕ್ತಿ …!!

ಚೆನ್ನೈ: 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಭಾವಿಸಿ, ಅವರ ಕುಟುಂಬದವರು ಸಮಾಧಿ ಮಾಡಿದ್ದು, ಆದರೆ ಸಮಾಧಿ ಮಾಡಿದ ಒಂದು ದಿನದೊಳಗೆ ಅವರು ಮನೆಮುಂದೆ ಪ್ರತ್ಯಕ್ಷರಾಗಿದ್ದಾರೆ..! ಸೋಮವಾರ ಈ ವಿದ್ಯಮಾನ ನಡೆದಿದ್ದು, ಸಮಾಧಿ ಮಾಡಲ್ಪಟ್ಟ ವ್ಯಕ್ತಿ ಮನೆಗೆ ಬಂದಿದ್ದು ನೋಡಿ ಮನೆಯವರು ಕ್ಷಣಕಾಲ ಆಘಾತಕ್ಕೊಳಗಾಗಿದ್ದರು. ಪೂಂಜೈ ತುರೈಯಂಪಾಳ್ಯದ ಮೂರ್ತಿ ಟಿ.ಎನ್. ಪಾಲಯಂ ಬ್ಲಾಕ್, ದಿನಗೂಲಿ, ಅವರು ಕೆಲವು … Continued

ಚಂದ್ರು ಕೊಲೆ ಪ್ರಕರಣದಲ್ಲಿ ಯೂಟರ್ನ್‌ ಹೊಡೆದ ಗೃಹ ಸಚಿವ ಆರಗ ಜ್ಞಾನೇಂದ್ರ : ಅಸಮರ್ಥ ಗೃಹ ಸಚಿವ ಎಂದ ಸಿದ್ದರಾಮಯ್ಯ

ಬೆಂಗಳೂರು: ಇಲ್ಲಿನ ಜೆ.ಜೆ. ನಗರ ಎಂಬಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಮೊದಲಿನ ತಮ್ಮ ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದಾರೆ. ಮೊದಲು ‘ಉರ್ದು ಮಾತನಾಡದಿದ್ದಕ್ಕೆ ಕೊಲೆ ಮಾಡಲಾಗಿತ್ತು ಎಂದು ಹೇಳಿದ್ದರು. ಆದರೆ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಈಗ ಬೈಕ್ ಟಚ್ ಆಗಿ ಗಲಾಟೆ ನಡೆದ … Continued

ರಾಜ್ ಠಾಕ್ರೆಯವರೇ ಬಾಳ್‌ ಠಾಕ್ರೆಯವರ ನಿಜವಾದ ವಾರಸುದಾರ ಎಂದು ಶಿವಸೇನಾ ಭವನದ ಮುಂದೆ ಬೃಹತ್‌ ಪೋಸ್ಟರ್ ಹಾಕಿದ ಎಂಎನ್‌ಎಸ್

ಮುಂಬೈ: ಕುರ್ಲಾದ ಮೈದಾನದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸಿದ ಆರು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರನ್ನು ಬಂಧಿಸಿದ ಒಂದು ದಿನದ ನಂತರ, ರಾಜ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷವು ಮುಂಬೈನ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ಶಿವಸೇನಾ ಭವನದ ಹೊರಗೆ ಬೃಹತ್‌ ಪೋಸ್ಟರ್ ಹಾಕಿದೆ. ಈ ಪೋಸ್ಟರ್ ಶಿವಸೇನೆ ಸಂಸ್ಥಾಪಕ ದಿವಂಗತ … Continued

ಯಲ್ಲಾಪುರ: ಬೇಟೆಗಾರರ ಗುಂಡಿಗೆ ಗರ್ಭಿಣಿ ಚಿರತೆ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿಸಗೋಡ ಗ್ರಾಮದ ಹೊರವಲಯದಲ್ಲಿ ಬೇಟೆಗಾರರ ಗುಂಡಿಗೆ ಗರ್ಭಿಣಿ ಚಿರತೆ ಸತ್ತಿರುವ ಘಟನೆ  ವರದಿಯಾಗಿದೆ. ಘಟನೆಯಲ್ಲಿ ಚಿರತೆಯ ಗರ್ಭದಲ್ಲಿದ್ದ ಎರಡು ಮರಿಗಳು ಕೂಡ ಸತ್ತಿವೆ. ಮಂಗಳವಾರ ಬೆಳಗ್ಗೆ ಚಿರತೆಯ ಮೃತದೇಹ ಸಾರ್ವಜನಿಕರಿಗೆ ಕಂಡಿದೆ. ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಮಂಗಳವಾರ ಬೆಳಗಿನ ಜಾವ ಮೂರು ಗಂಟೆಯ … Continued

ರಷ್ಯಾ-ಉಕ್ರೇನ್‌ ಯುದ್ಧ-ಬುಚಾ ಹತ್ಯೆಗಳಿಂದ ತೀವ್ರ ಆಘಾತ: ಸ್ವತಂತ್ರ ತನಿಖೆ ಕರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಬೆಂಬಲ

ವಿಶ್ವಸಂಸ್ಥೆ: ಉಕ್ರೇನ್‌ನ ಬುಚಾ ನಗರದಲ್ಲಿನ ನಾಗರಿಕ ಹತ್ಯೆಗಳ “ತೀವ್ರ ಆಘಾತದ” ವರದಿಗಳನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಮಂಗಳವಾರ ನಿಸ್ಸಂದಿಗ್ಧವಾಗಿ ಖಂಡಿಸಿದೆ ಮತ್ತು ಸ್ವತಂತ್ರ ತನಿಖೆಯ ಕರೆಯನ್ನು ಬೆಂಬಲಿಸಿದೆ, ಮುಗ್ಧ ಮಾನವ ಜೀವಗಳು ಅಪಾಯದಲ್ಲಿದ್ದಾಗ ಕಾರ್ಯಸಾಧ್ಯವಾದ ಆಯ್ಕೆ ರಾಜತಾಂತ್ರಿಕತೆ ಮಾತ್ರ ಮೇಲುಗೈ ಸಾಧಿಸಬೇಕು ಎಂದು ಅದು ಒತ್ತಿಹೇಳಿದೆ. . ಕೌನ್ಸಿಲ್ ಈ ವಿಷಯವನ್ನು ಕೊನೆಯದಾಗಿ ಚರ್ಚಿಸಿದಾಗಿನಿಂದ … Continued