ತನ್ನ ಶ್ರಾದ್ಧದ ದಿನವೇ ಪ್ರತ್ಯಕ್ಷನಾದ ಸತ್ತು ಹೋಗಿದ್ದ ಮಗ…!

ಅಗರ್ತಲಾ (ತ್ರಿಪುರ): ಸತ್ತು ಹೋಗಿದ್ದ ಮಗ, ತನ್ನ ತಿಥಿ ದಿನವೇ ಮನೆಗೆ ಬಂದ ವಿಲಕ್ಷಣ ಘಟನೆಯೊಂದು ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ. ಮೋಹನಪುರ್‌ ಕಾಳಿಬಜಾರ್‌ನ ನಿವಾಸಿ ಆಗಿದ್ದ 22 ವರ್ಷದ ಆಕಾಶ ಸರ್ಕಾರ್‌ ಕಳೆದ ತಿಂಗಳು ನಾಪತ್ತೆಯಾಗಿದ್ದ. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೂ ದೂರು ನೀಡಿದ್ದರು. ಜೂನ್ 3ರಂದು ಅಗರ್ತಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೇಲರ್ಮತ್‌ ಬಳಿಯ … Continued

ಸತ್ತ ವ್ಯಕ್ತಿ ಜೀವಂತ…! ಶವ ಸಮಾಧಿ ಮಾಡಿದ 24 ತಾಸಿನ ನಂತರ ಜೀವಂತ ಮನೆಗೆ ಬಂದ ವ್ಯಕ್ತಿ …!!

ಚೆನ್ನೈ: 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಭಾವಿಸಿ, ಅವರ ಕುಟುಂಬದವರು ಸಮಾಧಿ ಮಾಡಿದ್ದು, ಆದರೆ ಸಮಾಧಿ ಮಾಡಿದ ಒಂದು ದಿನದೊಳಗೆ ಅವರು ಮನೆಮುಂದೆ ಪ್ರತ್ಯಕ್ಷರಾಗಿದ್ದಾರೆ..! ಸೋಮವಾರ ಈ ವಿದ್ಯಮಾನ ನಡೆದಿದ್ದು, ಸಮಾಧಿ ಮಾಡಲ್ಪಟ್ಟ ವ್ಯಕ್ತಿ ಮನೆಗೆ ಬಂದಿದ್ದು ನೋಡಿ ಮನೆಯವರು ಕ್ಷಣಕಾಲ ಆಘಾತಕ್ಕೊಳಗಾಗಿದ್ದರು. ಪೂಂಜೈ ತುರೈಯಂಪಾಳ್ಯದ ಮೂರ್ತಿ ಟಿ.ಎನ್. ಪಾಲಯಂ ಬ್ಲಾಕ್, ದಿನಗೂಲಿ, ಅವರು ಕೆಲವು … Continued