ಏಕರೂಪದ ಐಟಿಆರ್‌ ಫಾರ್ಮ್‌ ಜಾರಿಗೆ ತರಲು ಪ್ರಸ್ತಾಪ: ಪ್ರತಿಕ್ರಿಯೆ ಆಹ್ವಾನಿಸಿದ ಆದಾಯ ತೆರಿಗೆ ಇಲಾಖೆ

ನವದೆಹಲಿ: ಹಣಕಾಸು ಸಚಿವಾಲಯವು ಮಂಗಳವಾರ ಎಲ್ಲಾ ತೆರಿಗೆದಾರರಿಗೆ ಬಳಕೆದಾರ ಸ್ನೇಹಿ ಏಕರೂಪದ  ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್ ಅನ್ನು ಹೊರತರುವುದನ್ನು  ಪ್ರಸ್ತಾಪಿಸಿದೆ. ಟ್ರಸ್ಟ್‌ಗಳು ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆ (NGO)ಗಳನ್ನು ಹೊರತುಪಡಿಸಿ ಎಲ್ಲಾ ತೆರಿಗೆದಾರರು ಪ್ರಸ್ತಾವಿತ ಹೊಸ ಏಕರೂಪದ ಐಟಿಆರ್‌ (ITR) ನಮೂನೆಯೊಂದಿಗೆ ರಿಟರ್ನ್‌ಗಳನ್ನು ಸಲ್ಲಿಸಬಹುದು, ಇದಕ್ಕಾಗಿ ಈಗ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ … Continued

ದೀರ್ಘ-ಶ್ರೇಣಿಯ ವಿರೋಧಿ ಕ್ಷಿಪಣಿ ಹೊಡೆದುರುಳಿಸಬಲ್ಲ ಬ್ಯಾಲಿಸ್ಟಿಕ್ ಮಿಸೈಲ್ ಯಶಸ್ವಿಯಾಗಿ ಪರೀಕ್ಷಿಸಿದ ಭಾರತ: ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು

ನವದೆಹಲಿ: ದೂರಗಾಮಿ ಕ್ಷಿಪಣಿಗಳು ಮತ್ತು ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMD) ಪ್ರತಿಬಂಧಕ ಕ್ಷಿಪಣಿಯ ಮೊದಲ ಯಶಸ್ವಿ ಹಾರಾಟ ಪರೀಕ್ಷೆಯನ್ನು ಭಾರತವು ಬುಧವಾರ ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ನಡೆಸಿದೆ. ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ನವೆಂಬರ್ 2ರಂದು ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ … Continued

ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ಹಾರಿ ಬಿದ್ದ ಮಗು, ಪತ್ನಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪುಣೆ: ಕಾರು-ಬೈಕ್‌ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಮಗು ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದ ಭಯಾನಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬೈಕ್ ಸವಾರ ತಿರುವು ತೆಗೆದುಕೊಳ್ಳುವ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಹಾಗೂ ಮಗು ಮೇಲೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಘಟನೆ ಸಮೀಪದ … Continued

ಕೋವಿಡ್‌ ಉಲ್ಬಣ: ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆ ಐಫೋನ್ ಸಿಟಿ’ ಪ್ರದೇಶ ಲಾಕ್‌ಡೌನ್‌ ಮಾಡಿದ ಚೀನಾ

ಬೀಜಿಂಗ್ : ಚೀನಾದಲ್ಲಿ ಕೊರೊನಾ ಮತ್ತೊಮ್ಮೆ ಸ್ಫೋಟಗೊಳ್ಳುತ್ತಿದೆ. ಕೊರೊನಾ ಸೋಂಕು ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡಿರುವುದರಿಂದ ಕಾರ್ಖಾನೆಯ ಕಾರ್ಮಿಕರು ಪಲಾಯನ ಮಾಡುತ್ತಿದ್ದಾರೆ. ಕೊರೊನಾ ಉಲ್ಬಣ ಇತರ ಪ್ರದೇಶಗಳಿಗೆ ಹರಡುವುದನ್ನ ತಡೆಯಲು ಚೀನಾ ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆ ‘ಐಫೋನ್ ಸಿಟಿ’ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸಿದೆ. ತುರ್ತು ಸೇವೆಗಳ ಹೊರತಾಗಿ, … Continued

ಪದ್ಮಭೂಷಣ ಪುರಸ್ಕೃತೆ, ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಗಾಂಧಿವಾದಿ ಇಳಾ ಭಟ್ ನಿಧನ

ನವದೆಹಲಿ: ಹೆಸರಾಂತ ಗಾಂಧಿವಾದಿ ಮತ್ತು ಸಣ್ಣ ಹಣಕಾಸು ಕಾರ್ಯಕರ್ತೆ, ಪದ್ಮಭೂಷಣ ಪುರಸ್ಕೃತೆ ಇಳಾ ಭಟ್ ಬುಧವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಕೀಲೆಯೂ ಆಗಿದ್ದ ಇಳಾ ಭಟ್ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ್ದರು. ಇಳಾ ಭಟ್ ಅವರು ಗಾಂಧಿ ತತ್ವ ಮತ್ತು ಚಿಂತನೆಯಿಂದ ಆಳವಾಗಿ ಪ್ರಭಾವಿತರಾಗಿದ್ದರು. ಅವರ ಅಜ್ಜ 1930 ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ … Continued

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ: ನವೆಂಬರ್ 6ರಂದು ಸರ್ವೋದಯ ಸಮಾವೇಶ

ಬೆಂಗಳೂರು:ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ನವೆಂಬರ್ 6 ರಂದು ಬೃಹತ್ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸರ್ವೋದಯ ಸಮಾವೇಶ ಎಂದು ಹೆಸರು ನೀಡಲಾಗಿದೆ. ಈ ಕುರಿತಾಗಿ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ … Continued

ಮೃಗಾಲಯದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಒಂದು ವಾರದ ನಂತರ ತಾನಾಗಿಯೇ ಮೃಗಾಲಯಕ್ಕೆ ಮರಳಿ ಬಂದ ಕಾಳಿಂಗ ಸರ್ಪ…!

ಹೆಲ್ಸಿಂಕಿ: ಸ್ವೀಡಿಷ್ ಮೃಗಾಲಯದಲ್ಲಿ ತಾನಿದ್ದ ಸ್ಥಳದಿಂದ ಒಂದು ವಾರಗಳ ಕಾಲ ತಪ್ಪಿಸಿಕೊಂಡಿದ್ದ ವಿಷಪೂರಿತ 2.2 ಮೀಟರ್ (7 ಅಡಿ) ಕಾಳಿಂಗ ಸರ್ಪವು ಅಚ್ಚರಿಯೆಂಬಂತೆ ತಾನಾಗಿಯೇ ಮನೆಗೆ ಮರಳಿ ಬಂದಿದೆ..! “ಹೌದಿನಿ ಎಂಬ ಹೆಸರಿನ ಈ ಕಾಳಿಂಗ ಸರ್ಪವು ಭೂಚರಾಲಯಕ್ಕೆ ಪುನಃ ಅಆದಗಿಯೇ ಮರಳಿ ಬಂದಿದೆ” ಎಂದು ಸ್ಕಾನ್ಸೆನ್ ಅಕ್ವೇರಿಯಂನ ಸಿಇಒ ಜೋನಾಸ್ ವಾಲ್ಸ್ಟ್ರೋಮ್ ಸ್ವೀಡಿಷ್ ಸಾರ್ವಜನಿಕ … Continued

ಮೊರ್ಬಿ ತೂಗು ಸೇತುವೆ ದುರಂತ: ಕೇವಲ ಪೇಂಟ್‌ ಮಾಡಿದ ಫುಟ್‌ಬ್ರಿಡ್ಜ್, ಪಾಲಿಶ್ ಮಾಡಿದ ಹಳೆಯ ಕೇಬಲ್‌ಗಳು- ದುರಂತಕ್ಕೆ ಕಾರಣವಾದ ವೈಫಲ್ಯಗಳ ಸರಣಿ

ಮೊರ್ಬಿ: ಭಾನುವಾರ ಸಂಜೆ ಗುಜರಾತ್‌ನಲ್ಲಿ ಮಚ್ಚು ನದಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಮೊರ್ಬಿ ಸೇತುವೆ ಕುಸಿತದ ದುರಂತದಲ್ಲಿ 140 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ. ಮೃತಪಟ್ಟವರಲ್ಲಿ ಕನಿಷ್ಠ 47 ಮಕ್ಕಳು, ಹಲವಾರು ಮಹಿಳೆಯರು ಮತ್ತು ವೃದ್ಧರು ಸೇರಿದ್ದಾರೆ. ಇದೀಗ ದುರಂತಕ್ಕೆ ಕಾರಣರಾದವರು ಯಾರು, ಏನು ತಪ್ಪಾಗಿದೆ ಎಂಬುದನ್ನು ಪತ್ತೆ … Continued

ಜೊಯಿಡಾ : ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಹುಚ್ಚಾಟ ಮಾಡಿದ್ದ ಯುವಕನ ಬಂಧನ

ಕಾರವಾರ: ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಗಡಿಯ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಕಾರನ್ನು ಚಲಾಯಿಸಿಕೊಂಡು ಹೋಗಿ ಹುಚ್ಚಾಟ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಜೊಯಿಡಾ ತಾಲೂಕಿನ ಉಳವಿ ಗ್ರಾಮದ ನಿವಾಸಿ ಮುಜಾಹಿದ್ ಆಜಾದ್ ಸಯ್ಯದ್(25) ಬಂಧಿತ ಎಂದು ತಿಳಿದುಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ … Continued

ಮೊರ್ಬಿ ಸೇತುವೆ ದುರಂತ: ‘ಇದು ದೇವರ ಕೃತ್ಯ’ ಎಂದು ನ್ಯಾಯಾಲಯಕ್ಕೆ ಹೇಳಿದ ಬಂಧಿತ ಒರೆವಾ ಮ್ಯಾನೇಜರ್

ಗುಜರಾತಿನ ಮೋರ್ಬಿ ಸೇತುವೆ ಕುಸಿತದ ದುರಂತದಲ್ಲಿ ಮೃತಪಟ್ಟಿರುವುದು ಇದು ದೇವರ ಕೃತ್ಯವಾಗಿದೆ (ಭಗವಾನ್ ಕಿ ಇಚ್ಛಾ) ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬರು ಪ್ರಕರಣದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾರ ನ್ಯಾಯಾಲಯಕ್ಕೆ ತಿಳಿಸಿದರು. ಒರೆವಾ ಕಂಪನಿಯ ಮ್ಯಾನೇಜರ್ ಮತ್ತು ಪ್ರಕರಣದ ಆರೋಪಿ ದೀಪಕ್ ಪರೇಖ್ ನ್ಯಾಯಾಲಯದಲ್ಲಿ ತೂಗು ಸೇತುವೆ ದುರಂತ ದೇವರ ಕೃತ್ಯವಾಗಿದೆ ಎಂದು ಹೇಳಿದ್ದಾರೆ. ತೂಗುಸೇತುವೆಯನ್ನು … Continued