ಖಾಸಗಿ ಸಾರಿಗೆ ಸಂಘಟನೆಗಳಿಂದ ನಾಳೆ ‘ಬೆಂಗಳೂರು ಬಂದ್‌’

ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಖಾಸಗಿ ಬಸ್‌ಗಳಿಗೂ ವಿಸ್ತರಣೆ ಮಾಡಬೇಕು, ರಸ್ತೆ ತೆರಿಗೆ ಸಂಪೂರ್ಣ ರದ್ದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ, ಸೋಮವಾರ (ಸೆಪ್ಟೆಂಬರ್‌ 11) ಬೆಂಗಳೂರಿನಲ್ಲಿ ಸಾರಿಗೆ ಬಂದ್‌ಗೆ ಕರೆ ನೀಡಲಾಗಿದೆ. ಈ ಸಂಬಂಧ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಾರಿಗೆ ಇಲಾಖೆ ಅಧಿಕಾರಿಗಳು … Continued

ಶಿಷ್ಟಾಚಾರ ಉಲ್ಲಂಘನೆ : ಅಮೆರಿಕ ಅಧ್ಯಕ್ಷ ಜೋ ಬೈಡನ್​ ಬೆಂಗಾವಲು ವಾಹನ ಚಾಲಕನ ಬಂಧನ

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಬೆಂಗಾವಲು ವಾಹನದಲ್ಲಿದ್ದ ಚಾಲಕನನ್ನು ಶಿಷ್ಟಾಚಾರ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಭಾನುವಾರ ದೆಹಲಿಯಲ್ಲಿ ಬಂಧಿಸಲಾಯಿತು, ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ. ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ಈ ಕಾರು ಯುಎಇ ಅಧ್ಯಕ್ಷರು ತಂಗಿರುವ ತಾಜ್ ಹೋಟೆಲ್‌ಗೆ ಪ್ರವೇಶಿಸಿದ ನಂತರ ಈ ಘಟನೆ … Continued

ಮೊರೊಕ್ಕೊ ಭೂಕಂಪ: 2000 ದಾಟಿದ ಸಾವಿನ ಸಂಖ್ಯೆ, ಪುನರ್ನಿರ್ಮಾಣಕ್ಕೆ ವರ್ಷಗಳು ಬೇಕು ಎಂದ ರೆಡ್‌ ಕ್ರಾಸ್‌

ತಫೆಘಘ್ಟೆ (ಮೊರಾಕೊ) : ದಶಕಗಳಲ್ಲಿ ಮೊರೊಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪವು 2,000 ಕ್ಕೂ ಹೆಚ್ಚು ಜನರ ಸಾವಿಗೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಪಡೆಗಳು ಮತ್ತು ತುರ್ತು ಸೇವೆಗಳು ದೂರದ ಪರ್ವತ ಹಳ್ಳಿಗಳನ್ನು ತಲುಪಲು ಹರಸಾಹಸ ಪಡುತ್ತಿವೆ. ದೇಶದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಆದರೆ ಹಾನಿಯನ್ನು ಸರಿಪಡಿಸಲು ವರ್ಷಗಳು ತೆಗೆದುಕೊಳ್ಳಬಹುದು ಎಂದು ರೆಡ್‌ಕ್ರಾಸ್ … Continued

ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಪತ್ತೆಯಾದ ನಿಗೂಢ ‘ಚಿನ್ನದ ಮೊಟ್ಟೆ’ : ವಿಜ್ಞಾನಿಗಳಿಗೇ ಅಚ್ಚರಿ

ಅಲಾಸ್ಕಾ ಕರಾವಳಿಯ ಪೆಸಿಫಿಕ್ ಮಹಾಸಾಗರದ ತಳದಲ್ಲಿ ಮೊಟ್ಟೆಯನ್ನು ಹೋಲುವ ನಿಗೂಢ ‘ಚಿನ್ನದ’ ಮಂಡಲವು ಕಂಡುಬಂದಿದೆ. ಇದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ. ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತದ (National Oceanic and Atmospheric Administration) ಸಂಶೋಧನಾ ತಂಡವು ಆಗಸ್ಟ್ 30 ರಂದು ಮೊದಲ ಬಾರಿಗೆ ವಿಚಿತ್ರವಾದ ಚಿನ್ನದ ವಸ್ತುವನ್ನು ಪತ್ತೆ ಮಾಡಿದೆ. ಸೀಸ್ಕೇಪ್ ಅಲಾಸ್ಕಾ 5 … Continued

200 ಗಂಟೆಗಳು, 300 ಸಭೆಗಳು, 15 ಕರಡುಗಳು…. : G20 ದೆಹಲಿ ಘೋಷಣೆಯ ನೂರಕ್ಕೆ 100 ಒಮ್ಮತದ ಹಿಂದಿದೆ G20 ಶೆರ್ಪಾ ತಂಡದ ಕಠಿಣ ಪರಿಶ್ರಮ….

ನವದೆಹಲಿ: 200 ಗಂಟೆಗಳ ತಡೆರಹಿತ ಮಾತುಕತೆಗಳು, 300 ದ್ವಿಪಕ್ಷೀಯ ಸಭೆಗಳು ಮತ್ತು 15 ಕರಡುಗಳು ಉಕ್ರೇನ್ ಸಂಘರ್ಷದ ಕುರಿತು ಒಮ್ಮತವನ್ನು ಸಾಧಿಸುವ ಮೂಲಕ ಜಿ 20ಯಲ್ಲಿ ನವದೆಹಲಿ ಘೋಷಣೆಯ ನೂರಕ್ಕೆ ನೂರರಷ್ಟು ಸರ್ವಾನುಮತದ ಅಂಗೀಕಾರಕ್ಕೆ ದಾರಿ ಮಾಡಿಕೊಟ್ಟವು. ಶೃಂಗಸಭೆಯ ಸಮಯದಲ್ಲಿ ದಣಿವರಿಯದ ಕೆಲಸಕ್ಕಾಗಿ ತಮ್ಮ ತಂಡದ ಇಬ್ಬರು ಸದಸ್ಯರನ್ನು ಶ್ಲಾಘಿಸಿದ ಜಿ20 ಶೆರ್ಪಾ ಅಮಿತಾಭ್ ಕಾಂತ್ … Continued

ದೆಹಲಿಯ ಅಕ್ಷರಧಾಮ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್, ಪತ್ನಿ ಅಕ್ಷತಾ

ನವದೆಹಲಿ; ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಲಿಗೆ ಆಗಮಿಸಿರುವ ರಿಷಿ ಸುನಕ್ ಅವರು ಶುಕ್ರವಾರ ಮಾಧ್ಯಮ ಸಂವಾದದ ಸಂದರ್ಭದಲ್ಲಿ ತಮ್ಮನ್ನು “ಹೆಮ್ಮೆಯ ಹಿಂದೂ” ಎಂದು ಕರೆದುಕೊಂಡಿದ್ದಾರೆ, ದೆಹಲಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ … Continued

ಕಾರ್‌ ರೇಸ್‌ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡು ‘ಭಯಾನಕ ಕ್ಷಣ’ದಿಂದ ಪಾರಾದ ಭಾರತದ ಮಾಜಿ ಎಫ್1 ಚಾಲಕ ಕರುಣ್ ಚಾಂಧೋಕ್‌ | ವೀಕ್ಷಿಸಿ

2023 ಗುಡ್‌ವುಡ್ ರಿವೈವಲ್‌ನಲ್ಲಿ ಶನಿವಾರ ನಡೆದ ರೇಸ್‌ನಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡ ನಂತರ ಮಾಜಿ ಎಫ್1 ಚಾಲಕ ಕರುಣ್ ಚಾಂಧೋಕ್ ಅವರು ಗಂಭೀರ ಗಾಯದಿಂದ ಪಾರಾಗಿದ್ದಾರೆ. ರೇಸ್‌ ವೇಳೆ ಚಾಂದೋಕ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತು ಮತ್ತು ಅವರಿಗೆ ವಿಷಯಗಳನ್ನು ಇನ್ನಷ್ಟು ಹದಗೆಡಿಸಲು ಒಂದು ಸುತ್ತು ತೆಗೆದುಕೊಂಡಿತು. ಆದಾಗ್ಯೂ, ಭಾರತೀಯ ಚಾಲಕನು ತನ್ನ ಕಾರನ್ನು ನಿಯಂತ್ರಿಸಲು … Continued

ತಾಯಿ ಕೊಕ್ಕರೆ ತನ್ನ ಮರಿಗೆ ಬಡಿಯುತ್ತದೆ, ಗೂಡಿನಿಂದ ಕೆಳಗೆ ಎಸೆಯುತ್ತದೆ : ಜೀವ ಪ್ರಪಂಚದ ಆಘಾತಕಾರಿ ವೀಡಿಯೊ ವೈರಲ್‌ | ವೀಕ್ಷಿಸಿ

ಪ್ರಕೃತಿಯು ಅದ್ಭುತ ಮತ್ತು ನಿಗೂಢವಾಗಿದೆ. ತಾಯಿ ಮತ್ತು ಮಗುವಿನ ನಡುವಿನ ತಾಯ್ತನದ ಬಾಂಧವ್ಯವನ್ನು ಪ್ರಾಣಿಗಳಾಗಲಿ ಅಥವಾ ಪಕ್ಷಿಗಳಾಗಲಿ ನಾವು ಕಣ್ಣಾರೆ ಕಂಡಿರುವ ಎಷ್ಟೋ ನಿದರ್ಶನಗಳಿವೆ. ಈ ಸಂಬಂಧವು ತೀವ್ರವಾದ, ಆಸಕ್ತಿದಾಯಕ ಮತ್ತು ಕೆಲವೊಮ್ಮೆ ವಿಚಿತ್ರವಾಗಿದೆ. ಇದನ್ನೇ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ವೀಡಿಯೊದಲ್ಲಿ ಸಾಕ್ಷಿಯಾಗಿದೆ. ತಾಯಿ ಕೊಕ್ಕರೆ ಮತ್ತು ಐದು ಮರಿಗಳೊಂದಿಗೆ ಇರುವ ಕೊಕ್ಕರೆಯ ಗೂಡನ್ನು ವೀಡಿಯೊ … Continued