ಆರ್ಥಿಕ ನಷ್ಟದಲ್ಲಿ ದೆಹಲಿ ಮೆಟ್ರೋ: ಹಣ ಮರುಪಾವತಿಗೆ ಸ್ಪಂದಿಸದ ಕೇಂದ್ರ

ನವ ದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಆರ್ಥಿಕ ನಷ್ಟ ಮರುಪಾವತಿಸಲು ನೆರವು ಕೋರಿ ದೆಹಲಿ ಮೆಟ್ರೋ ಅರ್ಜಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ದೆಹಲಿ ಮೆಟ್ರೋ ರೈಲು ನಿಗಮದ ಅಧ್ಯಕ್ಷ ಮಾಂಗು ಸಿಂಗ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗ ಮತ್ತು ಅದರ ಪರಿಣಾಮವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಡಿಎಂಆರ್‌ಸಿಗೆ ಕಳೆದ ವರ್ಷದಲ್ಲಿ 2,856 ಕೋಟಿ ರೂ. … Continued

ಕೊವಿಡ್‌ ಪ್ರಕರಣಗಳ ಹೆಚ್ಚಳ: ಪುಣೆ, ಪಿಂಪ್ರಿ-ಚಿಂಚ್‌ವಾಡಾದಲ್ಲಿ ಶಾಲಾ-ಕಾಲೇಜುಗಳು ತಾತ್ಕಾಲಿಕ ಬಂದ್‌

ಪುಣೆ: ಪುಣೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಖಾಸಗಿ ತರಬೇತಿಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗುವುದು ಹಾಗೂ ಫೆಬ್ರವರಿ 28ರ ವರೆಗೆ ಪರಿಸ್ಥಿತಿಯನ್ನು ಮತ್ತೆ ಪರಿಶೀಲಿಸಲಾಗುವುದು ಎಂದು ಪುಣೆ ವಿಭಾಗೀಯಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ. ವೈದ್ಯಕೀಯ ಸೇವೆಗಳು, ಹಾಲು ಸರಬರಾಜಿನಂತಹ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಿ … Continued

ಕೊವಿಡ್‌ ಲಸಿಕೆ ಚುಚ್ಚಿಸಿಕೊಳ್ಳದ ಭಾರತದ ಶೇ.೩೫ ಆರೋಗ್ಯ ಕಾರ್ಯಕರ್ತರು..!

ಭಾರತದಾದ್ಯಂತದ ಸುಮಾರು ಶೇ.35ರಷ್ಟು ಆರೋಗ್ಯ ಕಾರ್ಯಕರ್ತರು ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸಲಿಲ್ಲ, ಆದರೂ ಕೇಂದ್ರ ಆರೋಗ್ಯ ಸಚಿವಾಲಯವು ತಮ್ಮ ಮೊದಲ ಜಬ್‌ಗಳಿಗೆ ಗುರಿ ನಿಗದಿಪಡಿಸಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನವು ಶನಿವಾರ ಸಂಜೆ 6 ಗಂಟೆ ವರೆಗೆ 9.6 ದಶಲಕ್ಷಕ್ಕೂ ಹೆಚ್ಚು ಅರ್ಹ ಆರೋಗ್ಯ ಕಾರ್ಯಕರ್ತರಲ್ಲಿ 6.35 ಮಿಲಿಯನ್ (ಶೇಕಡಾ … Continued

ವಾರದಲ್ಲಿ ಮತ್ತೆ ಏರಿಕೆಯಾದ ಕೋವಿಡ್‌ ಹೊಸ ಸೋಂಕುಗಳ ಸಂಖ್ಯೆ: ೨ನೇ ಅಲೆ ಆತಂಕ

ನವ ದೆಹಲಿ: ಕಳೆದ ಏಳು ದಿನಗಳಲ್ಲಿ ಸುಮಾರು 87,000 ಕೊರೋನವೈರಸ್ ಕಾಯಿಲೆಯ (ಕೋವಿಡ್ -19) ಪ್ರಕರಣಗಳು ವರದಿಯಾಗಿದೆ. ಭಾನುವಾರ ಅತಿ ಹೆಚ್ಚುಪ್ರಕರಣಗಳು ಕಂಡುಬಂದಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶವು 14,264 ತಾಜಾ ಸೋಂಕುಗಳನ್ನು ಕಂಡಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರವು ಜಾರಿಗೊಳಿಸಿದ ಸುರಕ್ಷತಾ ಪ್ರೋಟೋಕಾಲ್‌ಗಳಲ್ಲಿನ ಸಡಿಲತೆಯ ಆತಂಕದ ಮಧ್ಯೆ ಕಳೆದ ವಾರ 86,711 ಕೋವಿಡ್ … Continued

ಮತ್ತೆ ೧೪ ಸಾವಿರ ದಾಟಿದ ಕೊವಿಡ್‌ ಸೋಂಕಿನ ಪ್ರಕರಣ

ಭಾರತದಲ್ಲಿ ದೈನಂದಿನ ಕೊವಿಡ್‌-19 ಪ್ರಕರಣಗಳು ಸತತ ನಾಲ್ಕನೇ ದಿನದಲ್ಲಿ 14,264 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,09,91,651 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ತಿಳಿಸಿವೆ. 90 ದೈನಂದಿನ ಹೊಸ ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 1,56,302 ಕ್ಕೆ ಏರಿದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 1,06,89,715 ಕ್ಕೆ … Continued

ವ್ಯಾಲೆಂಟೈನ್‌ ಡೇ: ವಿಧ್ವಂಸಕತೆಯಿಂದ ಮೌನಕ್ಕೆ ಶರಣಾದ ಶಿವಸೇನೆ, ಕಾರಣ..?

ಕಳೆದ ಭಾನುವಾರ, ದೇಶಾದ್ಯಂತ ಅನೇಕರು ಪ್ರೇಮಿಗಳ ದಿನ (ವ್ಯಾಲೆಂಟೈನ್‌ ಡೇ) ಆಚರಿಸಿದಾಗ, ಶಿವಸೇನೆ ಕಾರ್ಯಕರ್ತರೆಂದು ಹೇಳಿಕೊಳ್ಳುವ ಕೆಲವರು ಭೋಪಾಲ್‌ನ ರೆಸ್ಟೋರೆಂಟ್‌ಗೆ ದಾಳಿ ಆಸ್ತಿ ಧ್ವಂಸ ಮಾಡಿದರು. ಅವರು ಅಲ್ಲಿದ್ದವರೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ಪ್ರೇಮಿಗಳ ದಿನವನ್ನು ಆಚರಿಸುವುದು ಭಾರತೀಯ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಕ್ಕೆ ಬಂದ ತಕ್ಷಣವೇ ‘ಉದಾರವಾದಿ’ … Continued

ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುವಿರಾ: ಮಮತಾಗೆ ಬಿಜೆಪಿ ಸವಾಲು

ಕೋಲ್ಕತ್ತಾ: ವಿಜಯದ ವಿಶ್ವಾಸವಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುವುದಾಗಿ ಘೋಷಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬಿಜೆಪಿ ಸವಾಲು ಹಾಕಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಅವರು, ನೀವು ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುತ್ತೀರಾ ಎಂಬುದರ ಕುರಿತು ಘೋಷಣೆ ಮಾಡುವಂತೆ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿದರು. … Continued

ರಾಷ್ಟ್ರೀಯ ಹೆಮ್ಮೆ ಜಾಗೃತಿಗೆ ಪುಣೆ ವಿವಿಯಿಂದ ಚಾಣಕ್ಯ-ಆರ್ಯಭಟ ವೆಬ್ ಸರಣಿ ಕೋರ್ಸ್‌

ನವ ದೆಹಲಿ: ಪ್ರಾಚೀನ ಭಾರತೀಯ ಚಿಂತಕರಾದ ಸುಶ್ರುತ, ಪಾಣಿನಿ, ಆರ್ಯಭಟ ಮತ್ತು ಚಾಣಕ್ಯರ ಬಗ್ಗೆ ಯೋಗ ವಿಜ್ಞಾನ ಮತ್ತು ಜ್ಞಾನದ ವಿಜ್ಞಾನವು ಶೀಘ್ರದಲ್ಲೇ ಕಾಲೇಜು ವಿದ್ಯಾರ್ಥಿಗಳಿಗೆ ವೆಬ್ ಸರಣಿ ಉಪನ್ಯಾಸದ ಒಂದು ಭಾಗವಾಗಲಿದೆ. ಇದು ಅವರ ಶೈಕ್ಷಣಿಕ ಕೋರ್ಸ್‌ನ ಒಂದು ಭಾಗವಾಗಲಿದೆ. ಉಪನ್ಯಾಸ ಸರಣಿಯನ್ನು ಮೇ ತಿಂಗಳಲ್ಲಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (ಎಸ್‌ಪಿಪಿಯು) ಪ್ರಾರಂಭಿಸಲಿದೆ. … Continued

ನನೆಗುದಿಗೆ ಬಿದ್ದಿದ್ದ ಗ್ರಾನೈಟ್ ಕಲ್ಲು ಗಣಿ ಗುತ್ತಿಗೆಗೆ ಮರುಚಾಲನೆ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ನನೆಗುದಿಗೆ ಬಿದ್ದಿದ್ದ ಗ್ರಾನೈಟ್ ಕಲ್ಲು ಗಣಿ ಗುತ್ತಿಗೆಯನ್ನು ಹರಾಜು ರಹಿತ ನೀಡಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕು,ಮದ್ದಕ್ಕನಹಳ್ಳಿ ಗ್ರಾಮದ ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ( ಸರ್ವೆ ನಂ.12 12.20 ಎಕರೆ ) ಪ್ರದೇಶದಲ್ಲಿ ಗ್ರೇ ಗ್ರಾನೈಟ್ ಕಲ್ಲುಗಣಿ ನಡೆಸಲು ಸಚಿವ ಸಂಪುಟದಲ್ಲಿ … Continued

ಡ್ರಗ್ಸ್ ಪ್ರಕರಣ: ಮಹಾರಾಷ್ಟ್ರಸಚಿವ ನವಾಬ್‌ ಮಲಿಕ್ ಅಳಿಯ ಸಮೀರ್ ಖಾನ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್‌

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರ ಜಾಮೀನು ಅರ್ಜಿಯನ್ನು ಮುಂಬೈನ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಖಾನ್ ಅವರನ್ನು ಜನವರಿ 13 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು. … Continued