ಉತ್ತರಾಖಂಡ ದುರಂತ ಮೃತರ ಸಂಖ್ಯೆ 61ಕ್ಕೇರಿಕೆ
ಉತ್ತರಾಖಂಡದಲ್ಲಿ ಹಿಮಬಂಡೆ ಕುಸಿದ ಪರಿಣಾಮದಿಂದ ಉಂಟಾದ ಪ್ರವಾಹದ ಘಟನೆಯಲ್ಲಿ ಮೃತರ ಸಂಖ್ಯೆ 61ಕ್ಕೇರಿದೆ. ಈವರೆಗೆ 61 ಜನರ ಮೃತದೇಹಗಳನ್ನು ಹೂಳಿನಿಂದ ಹೊರ ತೆಗೆಯಲಾಗಿದೆ. ಏತನ್ಮಧ್ಯೆ, ರಾಜ್ಯ ವಿಪತ್ತು ತಡೆ ಪಡೆ ರೆನಿ ಗ್ರಾಮದಿಂದ ಶ್ರೀನಗರಕ್ಕೆ ಕಾಣೆಯಾದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಮತ್ತು ಈ ಪ್ರದೇಶದಲ್ಲಿ ಉತ್ತಮ ಸಂವಹನಕ್ಕಾಗಿ ಸಂವಹನ ತಂಡವೂ ಕಾರ್ಯನಿರ್ವಹಿಸುತ್ತಿದೆ. 12 ಎಸ್ಡಿಆರ್ಎಫ್ ತಂಡಗಳು … Continued