ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಎನ್ ಕೌಂಟರಿನಲ್ಲಿ ಮೂವರು ಎಲ್ ಇಟಿ ಉಗ್ರರು ಹತ, ಓರ್ವ ಯೋಧ ಹುತಾತ್ಮ,

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿನ ಸಪ್ಪಳ ಕೇಳಿಬಂದಿದೆ. ದಾಳಿಯಲ್ಲಿ ಓರ್ವ ಯೋಧರು ಹುತಾತ್ಮರಾಗಿದ್ದು, ಯೋಧರು ಮೂವರು ಎಲ್ ಇಟಿ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಹಂಜಿನ್ ರಾಜ್ ಪೊರಾ ಪ್ರದೇಶದಲ್ಲಿ ಭದ್ರತಾ ಪಡೆ ಯೋಧರು ಮತ್ತು ಎಲ್ ಇಟಿ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದು ಯೋಧರೊಬ್ಬರು … Continued

ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಮೇಲೆ ಸೇನೆಯಿಂದ ಗುಂಡಿನ ದಾಳಿ

ಶ್ರೀನಗರ: ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಡ್ರೋನ್ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ. ಐಎಎಫ್ ವಾಯುನೆಲೆ ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಪದೇ ಪದೇ ಡ್ರೋನ್ ಹಾರಾಟಗಳು ಪತ್ತೆಯಾಗುತ್ತಲೇ ಇವೆ. ಶುಕ್ರವಾರ ಕೂಡ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆಯಾಗಿದ್ದು, ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದೆ … Continued

ದೊಡ್ಡ ಪ್ರಮಾಣದ ಹಸಿರಿನತ್ತ ಎನ್‌ಟಿಪಿಸಿ, ನವೀಕರಿಸಬಹುದಾದ ಇಂಧನ ಘಟಕಕ್ಕೆ ಐಪಿಒ ಮೂಲಕ 2.5 ಲಕ್ಷ ಕೋಟಿ ರೂ.ಸಂಗ್ರಹದ ಗುರಿ

ನವದೆಹಲಿ: ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದಕ ಎನ್‌ಟಿಪಿಸಿ ಲಿಮಿಟೆಡ್ ತನ್ನ ನವೀಕರಿಸಬಹುದಾದ ಘಟಕವನ್ನು ಸಾರ್ವಜನಿಕವಾಗಿ 2.5 ಲಕ್ಷ ಕೋಟಿ ರೂಪಾಯಿ ( 34 ಬಿಲಿಯನ್ ಡಾಲರ್‌) ಶುದ್ಧ ಇಂಧನ (clean energy) ವಿಸ್ತರಣೆಗೆ ಸಹಾಯ ಮಾಡಲು ಉದ್ದೇಶಿಸಿದೆ ಎಂದು ಯೋಜನೆಗಳ ಜ್ಞಾನ ಹೊಂದಿರುವ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವದೆಹಲಿ ಮೂಲದ ಉತ್ಪಾದಕ ತನ್ನ ಎನ್‌ಟಿಪಿಸಿ ನವೀಕರಿಸಬಹುದಾದ … Continued

ಅಮೆರಿಕ, ಬ್ರೆಜಿಲ್ ನಂತರ 4 ಲಕ್ಷ ಕೋವಿಡ್ -19 ಸಾವಿನ ಸಂಖ್ಯೆ ದಾಟಿದ ಮೂರನೇ ದೇಶ ಭಾರತ

ನವದೆಹಲಿ: ಕಳೆದ 24 ಗಂಟೆಗಳಲ್ಲಿ 853 ಸಾವುಗಳೊಂದಿಗೆ ಭಾರತವು ಅಮೆರಿಕ ಮತ್ತು ಬ್ರೆಜಿಲ್ ನಂತರ ಕೋವಿಡ್ -19ರ ಕಾರಣದಿಂದಾಗಿ ಒಟ್ಟು 4 ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾದ ವಿಶ್ವದ ಮೂರನೇ ರಾಷ್ಟ್ರವಾಗಿದೆ. ದೇಶದ ಒಟ್ಟು ಸಾವಿನ ಸಂಖ್ಯೆಯಲ್ಲಿ ಅಮೆರಿಕ 6.05 ಲಕ್ಷ ಮತ್ತು ಬ್ರೆಜಿಲ್ನ 5.2 ಲಕ್ಷದಷ್ಟಿದೆ. ಭಾರತದಲ್ಲಿ ಒಟ್ಟು 4,00,312 ಕೋವಿಡ್‌ ಸಾವುಗಳು ಸಂಭವಿಸಿವೆ.. … Continued

ಪ್ರಧಾನಿ ಮೋದಿ ಮೆಗಾ ಸಂಪುಟ ವಿಸ್ತರಣೆ: ಅಚ್ಚರಿ ಆಯ್ಕೆಯೋ..ಚುನಾವಣೆ ದೃಷ್ಟಿಕೋನದ ಸೇರ್ಪಡೆಯೋ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಮುಂದಿನವರ್ಷ ನಡೆಯುವಚುನಾವಣೆಯನ್ನು ಗಮನದಲ್ಲಿಟ್ಟು ತಮ್ಮ ಎರಡನೇ ಅವಧಿಯಲ್ಲಿ ಮೊದಲ ಬಾರಿಗೆ ತಮ್ಮ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ ಇದೆ. ಒಂದು ಅಥವಾ ಎರಡು ದಿನಗಳಲ್ಲಿ ನಿರೀಕ್ಷಿಸಿದ ಬದಲಾವಣೆಯು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬಂಪರ್‌ ಗಿಫ್ಟ್‌ ನೀಡಬಹುದು, ಕಳೆದ ವರ್ಷ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಪಕ್ಷಾಂತರಗೊಂಡು ಬಿಜೆಪಿಗೆ ಮಧ್ಯಪ್ರದೇಶದಲ್ಲಿ … Continued

ಗಾಜಿಪುರ ಗಡಿಯಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಘರ್ಷಣೆ ನಂತರ, ಅನಾಮಧೇಯ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಗಾಜಿಪುರ ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಅನಾಮಧೇಯ ಬಿಜೆಪಿ ನಾಯಕರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ಕಿಸಾನ್ ಒಕ್ಕೂಟದ ಸದಸ್ಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಗಲಭೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನಲ್ಲಿ, ಬುಧವಾರ ಬೆಳಿಗ್ಗೆ … Continued

ಕೃಷ್ಣ ನೀರಿನ ವಿವಾದದಿಂದ ಉದ್ವಿಗ್ನ :ಆಂಧ್ರ -ತೆಲಂಗಾಣ ರಾಜ್ಯಗಳಿಂದ ಅಣೆಕಟ್ಟೆಯಲ್ಲಿ ಪೊಲೀಸರ ನಿಯೋಜನೆ..!

ವಿಜಯವಾಡ:ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲಾ ಯೋಜನೆಗಳಲ್ಲಿ ಎರಡೂ ರಾಜ್ಯಗಳು ಭದ್ರತೆಯನ್ನು ಬಿಗಿಗೊಳಿಸಿವೆ. ಶ್ರೀಶೈಲಂ ಮತ್ತು ನಾಗಾರ್ಜುನ ಸಾಗರದಲ್ಲಿ ಜಲ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸುವಂತೆ ತೆಲಂಗಾಣಕ್ಕೆ ಒತ್ತಾಯಿಸುತ್ತಿರುವ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯಲ್ಲಿ ತನ್ನ ಬಲವನ್ನು ತನ್ನ ಕಡೆ ನಿಯೋಜಿಸಿದೆ. ಸೂರ್ಯಪೇಟೆ ಜಿಲ್ಲೆಯ ಗಡಿಯಲ್ಲಿ ಭದ್ರತೆಯನ್ನು ತೆಲಂಗಾಣ ಬಿಗಿಗೊಳಿಸಿದೆ. ಪುಲಿಚಿಂತಲಾ ಯೋಜನೆಯಲ್ಲಿ ಆಂಧ್ರ ಪೊಲೀಸ್ ಸಿಬ್ಬಂದಿ ಭದ್ರತೆ ಹೆಚ್ಚಿಸಿದ್ದು, … Continued

ವೀಕ್ಷಿಸಿ: ವಿವಾಹವಾದ ನಿಮಿಷಗಳಲ್ಲೇ ತಮಿಳನಾಡಿನ ಈ ವಧುವಿನಿಂದ ಸಮರ ಸಾಹಸ ಪ್ರದರ್ಶನ..!

ವಧು ತನ್ನ ಮದುವೆಯ ದಿನಕ್ಕೆ ತಯಾರಿ ಮಾಡುವುದು ಸಣ್ಣ ಸಾಧನೆಯಲ್ಲ. ಕೂದಲು ಮತ್ತು ಮೇಕಪ್‌ಗಾಗಿ ಸಮಯವನ್ನು ಕಳೆಯಲಾಗುತ್ತದೆ. ಆದರೆ 22 ವರ್ಷದ ನಿಷಾಗೆ, ಅವಳ ಮನಸ್ಸು ಕೇವಲ ವೈವಾಹಿಕ ಜೀವನಕ್ಕೆ ಕಲಾಇಸಿರುವುದೊಂದೇ ಆಗಿರಲಿಲ್ಲ. ವಧುವು ಯುವತಿಯರಿಗೆ ತನ್ನಲ್ಲಿರುವ ಅಮೂಲ್ಯ ಕೌಶಲ್ಯ ತೋರಿಸಸುವುದೂ ಇತ್ತು. ಅದನ್ನು ತಾನು ವಧುವಿನ ಸೀರೆಯುಟ್ಟಿದ್ದಾಗಲೇ ತೋರಿಸಿದಳು..! ಅವಳ ಮದುವೆ ದಿನದಂದು, ಮದುವೆ … Continued

ಹೆಂಡತಿ ಜೊತೆ ಜಗಳದ ನಂತರ ಮೂವರು ಮಕ್ಕಳಿಗೆ ಐಸ್ ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ನೀಡಿದ ತಂದೆ, ಒಬ್ಬನ ಸಾವು

ಮುಂಬೈ: ಇಲ್ಲಿನ ಮನ್‌ಖುರ್ದ್‌ ಪ್ರದೇಶದಲ್ಲಿ ಐಸ್ ಕ್ರೀಂನಲ್ಲಿ ಇಲಿ ವಿಷವನ್ನು ಬೆರೆಸಿ 27 ವರ್ಷದ ವ್ಯಕ್ತಿ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿದ್ದು, ಅವರಲ್ಲಿ ಒಬ್ಬ ಮೃತಪಟ್ಟಿದ್ದಾನೆ ಹಾಗೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 25 ರಂದು ಈ ಘಟನೆ ನಡೆದಿದೆ, ಆದರೆ ಬುಧವಾರ ಸರ್ಕಾರಿ ಸಿಯಾನ್ ಆಸ್ಪತ್ರೆಯಲ್ಲಿ ಆರು … Continued

ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಏರಿಕೆ..ಇಂದಿನಿಂದಲೇ ಜಾರಿ..!

ನವದೆಹಲಿ: ಈಗಾಗಲೇ ಪೆಟ್ರೋಲ್​-ಡೀಸೆಲ್​ ಬೆಲೆ ಈಗಾಗಲೇ 100 ರೂ.ದಾಟಿದ್ದು, ಈಗ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆಯನ್ನು ಏರಿಸುವ ಮೂಲಕ ಸರ್ಕಾರ ಜನರಿಗೆ ಶಾಕ್​ ನೀಡಿದೆ. ತೈಲ ಮಾರುಕಟ್ಟೆ ಕಂಪನಿಗಳು 14.2 ಕೆ.ಜಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ ​ 25.50 ರೂ. ಏರಿಕೆ ಮಾಡಿವೆ. ಇದರೊಂದಿಗೆ ನವದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 834.50 ರೂ ಆಗಿದೆ. ನೂತರ … Continued