ಸುಶಾಂತ್ ಸಿಂಗ್ ಜೀವನ ಕುರಿತಾದ ಚಿತ್ರದ ಬಿಡುಗಡೆಗೆ ತಡೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್

ನವದೆಹಲಿ; ದಿವಂಗತ ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್​ ಅವರ ಜೀವನವನ್ನು ಆಧರಿಸಿ “ನ್ಯಾಯ್: ದಿ ಜಸ್ಟೀಸ್” ಚಿತ್ರವೂ ತಯಾರಾಗಿದೆ. ಈ ಚಿತ್ರ ನಾಳೆ (ಶುಕ್ರವಾರ)ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ತಡೆ ನೀಡಬೇಕೆಂದು ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಚಿತ್ರವನ್ನು … Continued

ಹೀಗೂ ಉಂಟೇ..!: 11 ವರ್ಷಗಳ ಹಿಂದೆ ನಾಪತ್ತೆಯಾದ ಕೇರಳ ಮಹಿಳೆ, ಪ್ರೇಮಿ ಜೊತೆ ಪಕ್ಕದ ಮನೆಯಲ್ಲೇ ‘ರಹಸ್ಯವಾಗಿ’ ವಾಸಿಸುತ್ತಿದ್ದಳು..!!!

* ಫೆಬ್ರವರಿ 2010 ರಲ್ಲಿ ಸಜಿತಾ ನಾಪತ್ತೆಯಾಗಿದ್ದಳು. ಅವಳು ತನ್ನ ಮನೆಯ ಸಮೀಪದಲ್ಲಿಯೇ ಇರುವ ತನ್ನ ಪ್ರೇಮಿ ರಹಮಾನ್ ಜೊತೆ ಕೋಣೆಯಲ್ಲಿ 11 ವರ್ಷಗಳಿಂದ ರಹಸ್ಯವಾಗಿ ವಾಸಿಸುತ್ತಿದ್ದಳು *ದಂಪತಿ ಬೇರೆ ಬೇರೆ ಧರ್ಮದವರು ಎಂಬ ಕಾರಣಕ್ಕೆ ಈ ವಿಷಯವನ್ನು ರಮಹಮಾನ ಮನೆಯವರಿಗೂ ತಿಳಿಸಿರಲಿಲ್ಲ. ಸಜಿತಾ ತಮ್ಮ ಮೆನಯಲ್ಲಿರುವುದು ರಹಮಾನ್‌ ಮನೆಯವರಿಗೇ ಗೊತ್ತಿರಲಿಲ್ಲ..! *ಮೂರು ತಿಂಗಳ ಹಿಂದೆ … Continued

ಅಜ್ಜಿಯೇ ಪುಟ್ಟ ಮೊಮ್ಮಗಳ ಕೊಂದರೆ…ಕ್ಷುಲ್ಲಕ ಕಾರಣಕ್ಕೆ ನಡೆದ ಊಹಿಸಲಾರದ ಘಟನೆ

ಯಾರೂ ಊಹಿಸದ ಘಟನೆಯಲ್ಲಿ ಜಗಳವೊಂದಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ವ್ಯಕ್ತಿಗೆ ಪಾಠ ಕಲಿಸಲು ರಾಜಸ್ಥಾನದ ಬರಾನ್‌ನಲ್ಲಿ ಮಹಿಳೆ ತನ್ನ ಮೂರು ವರ್ಷದ ಮೊಮ್ಮಗಳನ್ನು ಕೊಂದಿದ್ದಾಳೆ. ಮಹಿಳೆ ಪುಟ್ಟ ಮೊಮ್ಮಗಳನ್ನು ಕೊಂದಳು ಮತ್ತು ರಾಮೇಶ್ವರ್ ಮೊಗ್ಯಾ ಎಂಬಾತ ತನ್ನ ಮೊಮ್ಮಗಳನ್ನು ಕೊಂದಿದ್ದಾನೆ ಎಂದು ಸುಳ್ಳು ಆರೋಪಿಸಿದಳು. ಆದರೆ, ಪೊಲೀಸರು 50 ವರ್ಷದ ಮಹಿಳೆ ಕನಕಾ ಬಾಯಿ ಕೊಂದಿದ್ದಾಳೆ ಗುರುತಿಸಿ, … Continued

ಗೇಮ್-ಚೇಂಜರ್? ದೆಹಲಿ ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮೊನೊಕ್ಲೋನಲ್ ಎಂಟಿಬಾಡಿ ಕಾಕ್ಟೈಲ್ ಯಶಸ್ವಿ ಬಳಕೆ

ನವದೆಹಲಿ: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಮೊದಲ ಏಳು ದಿನಗಳಲ್ಲಿ ವೇಗವಾಗಿ ಕೊರೊನಾ ಪ್ರಗತಿ ಹೊಂದಿದ ಇಬ್ಬರು ರೋಗಿಗಳಲ್ಲಿ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ ಅನ್ನು ಯಶಸ್ವಿಯಾಗಿ ಬಳಸಲಾಯಿತು. ಚಿಕಿತ್ಸೆಯು ಅದ್ಭುತವಾಗಿ ಕೆಲಸ ಮಾಡಿತು ಮತ್ತು ರೋಗಿಯ ಪ್ರಮುಖ ನಿಯತಾಂಕಗಳು 12 ಗಂಟೆಗಳಲ್ಲಿ ಸುಧಾರಣೆಯನ್ನು ತೋರಿಸಿವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸರ್ ಗಂಗಾ ರಾಮ್ … Continued

ಬಿಹಾರದ ಕೋವಿಡ್‌ ಸಾವಿನ ಸಂಖ್ಯೆ ಪರಿಷ್ಕರಣೆ ನಂತರ ಭಾರತದಲ್ಲಿ 6000ಕ್ಕೂ ಹೆಚ್ಚು ಸಾವುಗಳು ದಾಖಲು

ನವದೆಹಲಿ: ಕೊರೊನಾ ವೈರಸ್ಸಿನ 94,052 ಹೊಸ ಪ್ರಕರಣಗಳನ್ನು ಭಾರತ ಗುರುವಾರ ದಾಖಲಿಸಿದ್ದು, ಸೋಂಕಿನಿಂದಾಗಿ 6,148 ಸಾವುಗಳು ದಾಖಲಾಗಿವೆ. ಬಿಹಾರ ಆರೋಗ್ಯ ಇಲಾಖೆ ತನ್ನ ಟೋಲ್ ಅಂಕಿಅಂಶಗಳನ್ನು ಬುಧವಾರ ಪರಿಷ್ಕರಿಸಿದ ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 1,51,367 ಜನರು ಚೇತರಸಿಕೊಂಡಿದ್ದು ಒಟ್ಟು … Continued

ಮುಂಬೈ: ಮಲಾಡ್ ಪಶ್ಚಿಮದಲ್ಲಿ ವಸತಿ ಕಟ್ಟಡ ಕುಸಿದು 11 ಜನರು ಸಾವು, 8 ಮಂದಿಗೆ ಗಾಯ

ಮುಂಬೈ: ಮುಂಬೈನ ಮಲಾಡ್ ವೆಸ್ಟ್ ನಲ್ಲಿ ಬುಧವಾರ ರಾತ್ರಿ ವಸತಿ ಕಟ್ಟಡ (ಅಪಾರ್ಟ್‌ಮೆಂಟ್‌) ಕುಸಿದು 11 ಜನರು ಮೃತಪಟ್ಟಿದ್ದಾರೆ ಮತ್ತು 8 ಮಂದಿ ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಹೆಚ್ಚಿನ ಜನರು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರಬಹುದೆಂಬ ಶಂಕೆಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕುಸಿತವು ಹತ್ತಿರದ ವಸತಿ ರಚನೆಯನ್ನು ಆವರಿಸಿದೆ. … Continued

ಕೋವಾಕ್ಸಿನ್‌ ಲಸಿಕೆಯಿಂದ ಬೀಟಾ, ಕೋವಿಡ್ -19 ರ ಡೆಲ್ಟಾ ರೂಪಾಂತರಗಳ ವಿರುದ್ಧ ರಕ್ಷಣೆ: ಆರಂಭಿಕ ಅಧ್ಯಯನ

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಲಸಿಕೆ ತಯಾರಕ ಭಾರತ್ ಬಯೋಟೆಕ್ ಹಾಗೂ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಸಂಶೋಧಕರು,ಕೋವಿಡ್ -19 ರ ಬೀಟಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಎಂದು ಕಂಡುಹಿಡಿದಿದ್ದಾರೆ. ಡೆಲ್ಟಾ ರೂಪಾಂತರ (ಬಿ .1.617.2) ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ ಮತ್ತು ಇದು ಇಲ್ಲಿ … Continued

ಮಕ್ಕಳಲ್ಲಿ ಕೋವಿಡ್‌:ಕೇಂದ್ರದಿಂದ ಮಾರ್ಗಸೂಚಿಗಳ ಬಿಡುಗಡೆ, ಸಿಟಿ ಸ್ಕ್ಯಾನ್‌ ತರ್ಕಬದ್ಧ ಬಳಕೆಗೆ ಸೂಚನೆ

ನವದೆಹಲಿ: ಮಕ್ಕಳಲ್ಲಿ ಕೋವಿಡ್‌-19ರ ನಿರ್ವಹಣೆಗೆ ಸರ್ಕಾರವು ಸಮಗ್ರ ಮಾರ್ಗಸೂಚಿಗಳನ್ನು ಹೊರತಂದಿದೆ., ಇದರಲ್ಲಿ ರೆಮ್‌ಡೆಸಿವಿರ್ ಅನ್ನು ಶಿಫಾರಸು ಮಾಡಲಾಗಿಲ್ಲ ಮತ್ತು ಎಚ್‌ಆರ್‌ಸಿಟಿ ಇಮೇಜಿಂಗ್‌ನ ತರ್ಕಬದ್ಧ ಬಳಕೆ ಸೂಚಿಸಲಾಗಿದೆ. ಆರೋಗ್ಯ ಸಚಿವಾಲಯದ ಅಡಿಯಲ್ಲಿ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್) ಹೊರಡಿಸಿದ ಮಾರ್ಗಸೂಚಿಗಳು ಸೋಂಕಿನ ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಲ್ಲಿ ಸ್ಟೀರಾಯ್ಡ್‌ಗಳು ಹಾನಿಕಾರಕವೆಂದು ಹೇಳಿದೆ. ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಗೆ ದಾಖಲಾದ … Continued

ಭಾರತ್ ಬಯೋಟೆಕ್‌ನಿಂದ ಜುಲೈನಲ್ಲಿ ಕೋವಾಕ್ಸಿನ್ ಹಂತ -3 ಪ್ರಯೋಗ ದತ್ತಾಂಶ ಸಾರ್ವಜನಿಕ

ನವದೆಹಲಿ;ಕೋವಾಕ್ಸಿನ್‌ನ ಮೂರನೇ ಹಂತದ ಟ್ರಯಲ್‌ನ ಡೇಟಾವನ್ನು ಜುಲೈನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದಾಗಿ ಭಾರತ್‌ ಬಯೋಟೆಕ್ ಬುಧವಾರ ತಿಳಿಸಿದೆ. ಭಾರತ್ ಬಯೋಟೆಕ್ ಪ್ರಕಾರ, ಎಲ್ಲಾ ಡೇಟಾಗಳು ಅವರಿಗೆ ಲಭ್ಯವಿದ್ದಾಗ ಅವರು ಕೋವಾಕ್ಸಿನ್ ನ ಸಂಪೂರ್ಣ ಪರವಾನಗಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಭಾರತ್ ಬಯೋಟೆಕ್, “ಮೂರನೇ ಹಂತದ ಅಧ್ಯಯನಗಳ ಅಂತಿಮ ವಿಶ್ಲೇಷಣೆಯ ಮಾಹಿತಿಯು ಲಭ್ಯವಾದ ನಂತರ, ಭಾರತ್ ಬಯೋಟೆಕ್ ಕೊವಾಕ್ಸಿನ್‌ಗೆ … Continued

ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ: ಸಿಎಂ ಮಮತಾ ಭೇಟಿ ಮಾಡಿದ ರಾಕೇಶ್ ಟಿಕಾಯತ್‌

ಕೋಲ್ಕತ್ತಾ: ನಮ್ಮ ಚಳವಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು. ಆಕೆಯ ಭರವಸೆಗಾಗಿ ಅವರಿಗೆ ಧನ್ಯವಾದಗಳು ”ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್‌ ಹೇಳಿದರು. ಬುಧವಾರ, ಕೋಲ್ಕತ್ತಾದಲ್ಲಿ ಬ್ಯಾನರ್ಜಿಯನ್ನು ಭೇಟಿಯಾಗಲು ರೈತ ಮುಖಂಡರ ನಿಯೋಗವನ್ನು ಅವರು ಮುನ್ನಡೆಸಿದರು. ಕೇಂದ್ರದ ಇತ್ತೀಚಿನ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಕೋರಿ ಅವರು ತಮ್ಮ … Continued