ಸಾಗರ್ ರಾಣಾ ಕೊಲೆ ಪ್ರಕರಣ: ಒಲಿಂಪಿಯನ್‌ ಸುಶೀಲಕುಮಾರ್, ಸಹವರ್ತಿ ಅಜಯಗೆ 6 ದಿನಗಳ ಪೊಲೀಸ್ ಕಸ್ಟಡಿ

ನವ ದೆಹಲಿ: ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲಕುಮಾರ್ ಮತ್ತು ಸಹವರ್ತಿ ಅಜಯಕುಮಾರ್ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ದೆಹಲಿ ಪೊಲೀಸರು ಕುಸ್ತಿಪಟು ಮತ್ತು ಅವರ ಸಹವರ್ತಿಗಾಗಿ 12 ದಿನಗಳ ಕಸ್ಟಡಿ ಕೋರಿದ್ದರು ಆದರೆ ರೋಹಿಣಿ ನ್ಯಾಯಾಲಯವು ಅವರು ಬಯಸಿದ ಅರ್ಧದಷ್ಟುದಿನ ಪೊಲೀಸ್‌ … Continued

ಮೇ 26ರಂದು ಸಂಯುಕ್ತಾ ಕಿಸಾನ್ ಮೋರ್ಚಾದ ರಾಷ್ಟ್ರವ್ಯಾಪಿ ಪ್ರತಿಭಟನಾ ಕರೆಗೆ 12 ಪ್ರತಿಪಕ್ಷಗಳ ಬೆಂಬಲ

ನವ ದೆಹಲಿ: ಆರು ತಿಂಗಳಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನು ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿರವ ಸಂಯುಕ್ತ ಕಿಸಾನ್‌ ಮೋರ್ಚಾ ಮೇ 26ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು ಇದಕ್ಕೆ ದೇಶದ 12 ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ. ಭಾನುವಾರ ಜಂಟಿ ಹೇಳಿಕೆಯಲ್ಲಿ, 12 ವಿರೋಧ ಪಕ್ಷಗಳ ನಾಯಕರು ಮೋರ್ಚಾ ಅವರ ಕರೆಯನ್ನು … Continued

ಒಡಿಶಾ, ಬಂಗಾಳದ ತೀರದಲ್ಲಿ ಬೀಸುವ ಯಾಸ್‌ ಚಂಡುಮಾರುತ; ಎನ್‌ಡಿಆರ್‌ಎಫ್ 75 ತಂಡಗಳ ನಿಯೋಜನೆ

ನವ ದೆಹಲಿ: ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದ ಅದು ಚಂಡಮಾರುತವಾಗಿ ರೂಪುಗೊಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ತೀರಗಳನ್ನು ಮೇ 26 ರಂದು “ತೀವ್ರ ಚಂಡಮಾರುತ” ಯಾಸ್‌ ಆಗಿ ದಾಟಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ತಿಳಿಸಿದೆ . ಐಎಂಡಿ ಯಾಸ್ ಚಂಡಮಾರುತವನ್ನು ‘ಅತ್ಯಂತ ತೀವ್ರವಾದ ಚಂಡಮಾರುತ’ ವರ್ಗಕ್ಕೆ ಒಳಪಡಿಸಿದೆ. ಚಂಡಮಾರುತವು ಪಶ್ಚಿಮ ಬಂಗಾಳ … Continued

ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡ್ತಿರುವ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರ್ತಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ನೆರವಿನ ಭರವಸೆ

ನವ ದೆಹಲಿ: ಕುಟುಂಬದ ಹಸಿವು ನೀಗಿಸಲು ದಿನಗೂಲಿ ಕೆಲಸ ಮಾಡುತ್ತಿದ್ದ ಭಾರತ ಮಹಿಳಾ ತಂಡದ ಪುಟ್ಬಾಲ್ ಆಟಗಾರ್ತಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ನೆರವು ನೀಡಲು ಮುಂದಾಗಿದ್ದಾರೆ. ಜಾರ್ಖಂಡ್ ಮಹಿಳಾ ಫುಟ್‌ಬಾಲ್ ತಂಡಕ್ಕೆ ಸಂಗೀತಾ ನಾಯಕಿಯಾಗಿದ್ದರು. ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ಹಸಿವು ನೀಗಿಸಲು ಸಂಗೀತಾ ಸೊರೇನ್ ಜಾರ್ಖಂಡ್ ನ ಭುಲಿ ಗ್ರಾಮದಲ್ಲಿ … Continued

ಕಡಿಮೆ ಅವಧಿಯ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗೆ ಕೇಂದ್ರದ ಒಲವು, ಜೂನ್ 1ರಂದು ದಿನಾಂಕ ಪ್ರಕಟ

ನವ ದೆಹಲಿ: ಕೋವಿಡ್ ಸೋಂಕಿನ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಎರಡು ಆಯ್ಕೆಗಳನ್ನು ಸೂಚಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಗ್ರುಪ್‌ ಮುಂದೆ ಭಾನುವಾರ ಮಧ್ಯಾಹ್ನ ಪ್ರಸ್ತುತಿ ನೀಡಲಾಯಿತು. ಕಡಿಮೆ ಅವಧಿ ಪರೀಕ್ಷೆಗೆ ಸರ್ಕಾರ ಒಲವು ತೋರುವ ಸಾಧ್ಯತೆಯಿದೆ ಮತ್ತು … Continued

ಫೋನ್ ಸಂಖ್ಯೆಗಳ ನಡುವೆ ಚಾಟ್‌ಗಳನ್ನು ವರ್ಗಾಯಿಸಲು ವಾಟ್ಸಾಪ್ ಶೀಘ್ರದಲ್ಲೇ ಅವಕಾಶ ನೀಡಬಹುದು: ಹೊಸ ವಾಟ್ಸಾಪ್ ವೈಶಿಷ್ಟ್ಯ ಹೇಗೆ ಕಾರ್ಯನಿರ್ವಹಿಸಬಲ್ಲದು..?

ಐಒಎಸ್ ಮತ್ತು ಅಂಡ್ರಾಯ್ಡ್‌ಗಾಗಿ ಭವಿಷ್ಯದ ಅಪ್‌ಡೇಟ್‌ನಲ್ಲಿ ನಿಮ್ಮ ವಾಟ್ಸಾಪ್ ಚಾಟ್ ಇತಿಹಾಸವನ್ನು ಬೇರೆ ಪ್ಲಾಟ್‌ಫಾರ್ಮ್‌ಗೆ ವರ್ಗಾಯಿಸುವ ವೈಶಿಷ್ಟ್ಯದಲ್ಲಿ ವಾಟ್ಸಾಪ್ ಅಂತಿಮವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದೇ ಆಪರೇಟಿಂಗ್ ಸಿಸ್ಟಂನಲ್ಲಿಲ್ಲದ ಸಾಧನವನ್ನು ಖರೀದಿಸಿದ ನಂತರ ಬಳಕೆದಾರರಿಗೆ ಚಾಟ್ ಇತಿಹಾಸವನ್ನು ಮರುಸ್ಥಾಪಿಸಲು ಸಾಧ್ಯವಾಗದ ಸಮಸ್ಯೆಯನ್ನು ಈ ವೈಶಿಷ್ಟ್ಯವು ಪರಿಹರಿಸುತ್ತದೆ. ಆಂಡ್ರಾಯ್ಡ್‌ ಗಾಗಿ ವಾಟ್ಸಾಪ್‌ನಲ್ಲಿ ಐ ಕ್ಲೌಡಿಂಗ್‌ ಇಂದ ನಿಮ್ಮ ಚಾಟ್ ಇತಿಹಾಸ … Continued

ಅಸ್ಸಾಂ: ಭದ್ರತಾ ಪಡೆಗಳ ಜೊತೆ ಮುಖಾಮುಖಿಯಲ್ಲಿ ಡಿಎನ್ಎಲ್ಎ ಏಳು ಭಯೋತ್ಪಾದಕರು ಸಾವು

ದಿಫು, (ಅಸ್ಸಾಂ): ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ, ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಬಂಡಾಯ ಸಂಘಟನೆಯ ರಾಷ್ಟ್ರೀಯ ವಿಮೋಚನಾ ಸೇನೆ (ಡಿಎನ್‌ಎಲ್‌ಎ) ಗೆ ಸೇರಿದ ಕನಿಷ್ಠ ಏಳು ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕರ ವಶದಿಂದ ನಾಲ್ಕು ಎಕೆ -47 ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ … Continued

ಲಾಕ್‌ಡೌನ್‌ ಉಲ್ಲಂಘನೆಗೆ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಜಿಲ್ಲಾಧಿಕಾರಿ ತೆಗೆದುಹಾಕಲು ಚತ್ತೀಸ್‌ಗಡ ಸಿಎಂ ಆದೇಶ

ರಾಯ್‌ಪುರ: ಸೂರಜ್‌ಪುರದ ಜಿಲ್ಲಾಧಿಕಾರಿ ಅವರನ್ನು ತೆಗೆಯುವಂತೆ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಆದೇಶಿಸಿದ್ದಾರೆ. ಕೊರೊನಾ ವೈರಸ್ ಲಾಕ್‌ಡೌನ್‌ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೂರಜ್‌ಪುರದ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಯುವಕನ ಕೆನ್ನೆಗೆ ಹೊಡೆದಿದ್ದು ಹಾಗೂ ಮೊಬೈಲ್‌ ಫೋನ್ ಅನ್ನು ರಸ್ತೆಗೆ ಅಪ್ಪಳಿಸಿ ಒಡೆದು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ನಂತರ ಈ ಆದೇಶ … Continued

ಕೋವಿಡ್‌ ಬಿಕ್ಕಟ್ಟು ಆರ್ಥಿಕ ಇಕ್ಕಟ್ಟು: ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಈಗ ಇಟ್ಟಂಗಿ ಭಟ್ಟಿಯಲ್ಲಿ ದಿನಗೂಲಿ ಕಾರ್ಮಿಕ..!

ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಸಂಗೀತ ಸೊರೇನ್‌ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ. ಕೋವಿಡ್ -19 ಲಾಕ್‌ಡೌನ್ ಕ್ರೀಡಾ ಜಗತ್ತು ಎಲ್ಲರ ಬದುಕನ್ನು ತಲ್ಲಣಗೊಳಿಸಿದೆ. ಕಳೆದ ವರ್ಷ ರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಆಡಿದ್ದ 20 ವರ್ಷದ ಫುಟ್‌ಬಾಲ್ ಆಟಗಾರ್ತಿ ಸಂಗೀತಾ ಸೊರೇನ್‌, ಧನ್ಬಾದ್‌ನ ಬ್ರಿಕ್ ಕಿಲ್‌ನ ಬಸಾಮುಡಿ ಗ್ರಾಮದಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ..! . ಕಳೆದ ವರ್ಷ ಲಾಕ್ಡೌನ್ … Continued

ಬೇಡಿಕೆ ಹೆಚ್ಚಾಗಿದೆ ಆದರೆ ಆಮ್ಲಜನಕದ ಬಿಕ್ಕಟ್ಟು ಕ್ಷೀಣಿಸುವ ಮೊದಲ ಚಿಹ್ನೆಗಳು ಗೋಚರ: ವರದಿ

ನವ ದೆಹಲಿ: ದೇಶದಲ್ಲಿ ಕಳೆದ 72 ಗಂಟೆಗಳಲ್ಲಿ ಆಸ್ಪತ್ರೆಗಳಿಗೆ ದ್ರವ ವೈದ್ಯಕೀಯ ಆಮ್ಲಜನಕದ ಬಿಕ್ಕಟ್ಟು ಕ್ಷೀಣಿಸುವ ಆರಂಭಿಕ ಲಕ್ಷಣಗಳು ಗೋಚರಿಸುತ್ತಿವೆ. ಸುಮಾರು ಒಂದು ತಿಂಗಳಲ್ಲಿ ಮೊದಲ ಬಾರಿಗೆ ಕುಸಿತ ತೋರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಕೆ ಸುಮಾರು ಒಂದು ತಿಂಗಳಲ್ಲಿ ದಿನವೊಂದಕ್ಕೆ 8,900 ಮೆಟ್ರಿಕ್ ಟನ್ಬೇಕಾಗುತ್ತಿತ್ತು. ಆದರೆ ಈಗ ದಿನಕ್ಕೆ 8,000 ಮೆಟ್ರಿಕ್ ಟನ್ ಗೆ … Continued