ಇದೇನು ಕೋಲ್ಕತ್ತಾದ ರಸ್ತೆಗಳಲ್ಲೇ ಮೀನುಗಾರಿಕೆ…!?: ನೀರು ತುಂಬಿದ ಬೀದಿಗಳಲ್ಲಿ ಬಲೆಹಾಕಿ ಮೀನು ಹಿಡಿಯುತ್ತಿದ್ದಾರೆ ನಿವಾಸಿಗಳು. ವೀಕ್ಷಿಸಿ

ಕೋಲ್ಕತ್ತಾ: ಕೋಲ್ಕತ್ತಾ (Kolkata ) ಮತ್ತು ಪಕ್ಕದ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ, ಈ ವಾರದ ಆರಂಭದಲ್ಲಿ ರಸ್ತೆಗಳು ಮೀನುಗಾರಿಕೆಯ ಸ್ಥಳಗಳಾಗಿ (fishing pots) ಮಾರ್ಪಟ್ಟಿವೆ…! ನೆರೆಹೊರೆಯ ಗ್ರಾಮಗಳಾದ ರಾಜರಹತ್ ಮತ್ತು ಭಂಗಾರ್‌ಗಳಿಂದ ಭೆರಿಗಳಿಂದ ಹೊರಬಂದ ಕೋಟ್ಯಂತರ ರೂಪಾಯಿ ಮೌಲ್ಯದ ಮೀನುಗಳನ್ನು ಕೋಲ್ಕತ್ತಾದ ನ್ಯೂ ಟೌನ್‌ ನಿವಾಸಿಗಳು ಜಲಾವೃತ ಬೀದಿಗಳಲ್ಲಿ ಮೀನುಗಾರಿಕೆ ನಡೆಸಿ ಹಿಡಿದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ … Continued

ಉತ್ತರಪ್ರದೇಶ: ಚುನಾವಣೆಗಿಂತ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡಿದ ಸಿಎಂ ಯೋಗಿ, ಕಾಂಗ್ರೆಸ್‌ನಿಂದ ಬಂದ ಜಿತಿನ್‌ ಪ್ರಸಾದಗೆ ಕ್ಯಾಬಿನೆಟ್‌ ಸ್ಥಾನ

ಲಕ್ನೋ: ಯೋಗಿ ಆದಿತ್ಯನಾಥ್ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆಯು ಅಂತಿಮವಾಗಿ ಮತ್ತು ಸ್ವಲ್ಪ ಅನಿರೀಕ್ಷಿತವಾಗಿ ಭಾನುವಾರ ಸಂಜೆ ಸಂಭವಿಸಿತು. ವಿಸ್ತರಣೆಯ ಜಾತಿ ಸಮತೋಲನ ಕಾಪಾಡಿದ್ದು-ಒಬ್ಬ ಬ್ರಾಹ್ಮಣ, ಮೂವರು ಒಬಿಸಿ, ಇಬ್ಬರು ಎಸ್‌ಸಿ ಮತ್ತು ಒಬ್ಬ ಎಸ್‌ಟಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2022 ರ ಆರಂಭದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಂತೆ ಬಿಜೆಪಿಯ ಆದ್ಯತೆಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ. … Continued

ಪಂಜಾಬ್‌: ನೂತನ ಸಚಿವರಾಗಿ 15 ಶಾಸಕರು ಪ್ರಮಾಣ ವಚನ

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಭಾನುವಾರ ಸಂಪುಟ ವಿಸ್ತರಣೆ ಮಾಡಿದ್ದು, 15 ಶಾಸಕರು ಪಂಜಾಬ್‌ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರಲ್ಲಿ ಏಳು ಹೊಸ ಮುಖಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬ್ರಹ್ಮ ಮೊಹಿಂದ್ರಾ, ಮನ್ ಪ್ರೀತ್ ಸಿಂಗ್ ಬಾದಲ್ ಮೊಹಿಂದ್ರಾ , ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, … Continued

ಕೋರ್ಟಿನಲ್ಲಿದ್ದ ಪ್ರಕರಣ ಹಿಂಪಡೆಯದ ಕಾರಣಕ್ಕೆ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿರಾಯ..!

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಕೋರ್ಟಿನಲ್ಲಿದ್ದ ಪ್ರಕರಣ ಹಿಂಪಡೆಯಲು ಒಪ್ಪದ ಕಾರಣಕ್ಕೆ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ಬಗ್ಗೆ ವರದಿಯಾಗಿದೆ. ಮಧ್ಯಪ್ರದೇಶದ ರಾತ್ಲಾಮ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ತನ್ನ ಇಬ್ಬರು ಹೆಣ್ಣು ಮಕ್ಕಳ ಎದುರಲ್ಲೇ ಪತ್ನಿಯ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು … Continued

ಕೆಎಲ್‌ಇ ಸಂಸ್ಥೆ ಬಿವಿಬಿ ಇಂಜಿನಿಯರಿಂಗ್‌ ಕಾಲೇಜಿಗೆ ವಜ್ರ ಮಹೋತ್ಸವದ ಸಂಭ್ರಮ, ಕೆಎಲ್ಇ ಟೆಕ್ ಪಾರ್ಕ್‌ ಉದ್ಘಾಟನೆ: ಸಂಸ್ಥೆ ನಡೆದುಬಂದ ದಾರಿಯ ಕಿರುನೋಟ

(ಇಂದು (೨೭-೦೯-೨೦೨೧) ಮುಂಜಾನೆ ೯.೦೦ ಗಂಟೆಗೆ ಬಿ.ವಿ.ಬಿ ವಜ್ರ ಮಹೋತ್ಸವದ ಆರಂಭ ಮತ್ತು ಕೆ.ಎಲ್.ಇ. ಟೆಕ್ ಪಾರ್ಕ್‌ ಉದ್ಘಾಟನೆ ಆಗಲಿದ್ದು, ಬಿ.ವಿ.ಭೂಮರೆಡ್ಡಿ ಕಾಲೇಜ್‌ ಆಫ್ ಇಂಜಿನಿಯರಿಂಗ್ ಕಾಲೇಜು ನಡೆದು ಬಂದ ದಾರಿ ಕುರಿತು ನಿವೃತ್ತ ಗ್ರಂಥಪಾಲಕರಾದ ಬಿ.ಎಸ್.‌ ಮಾಳವಾಡ ಲೇಖನ ಬರೆದಿದ್ದಾರೆ) ಶಿಕ್ಷಣವು ಸಾಮಾಜಿಕ ಪ್ರಗತಿ, ಆರ್ಥಿಕ ಅಭಿವೃದ್ಧಿಗೆ ಮೂಲ ಎಂದು ಅರಿತ ಏಳು ಜನ … Continued

ಇಂದು ಭಾರತ್ ಬಂದ್; ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಹಲವು ರಾಜಕೀಯ ಪಕ್ಷಗಳು..

ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಯ (Agriculture Bill) ವಿರುದ್ಧ ರೈತರು ಸತತ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ರೈತರ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ (Government) ಈವರೆಗೆ ರೈತರ ಬೇಡಿಕೆಗೆ ಮಣಿದಿಲ್ಲ. ರೈತರು ಪಟ್ಟು ಬಿಡುತ್ತಿಲ್ಲ. ಸರ್ಕಾರ ಕೃಷಿ ಕಾನೂನು ಹಿಂಪಡೆಯಬೇಕು ಒಂದು ಒತ್ತಾಯಿಸಿ ರೈತರ ಹೋರಾಟ ಒಂದು ವರ್ಷ … Continued

ಕಾಶ್ಮೀರ: ಬಂಡಿಪೋರಾ ಎನ್‌ಕೌಂಟರ್‌ನಲ್ಲಿ ಬಿಜೆಪಿ ಮುಖಂಡನ ಹತ್ಯೆಯಲ್ಲಿ ಭಾಗಿಯಾದ ಭಯೋತ್ಪಾದಕ ಸೇರಿ ಇಬ್ಬರು ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಾನುವಾರ ನಡೆದ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಹೊಡೆದುಳಿಸಲಾಗಿದೆ. ಅವರಲ್ಲಿ ಒಬ್ಬ ಭಯೋತ್ಪಾದಕ ಬಿಜೆಪಿ ಮುಖಂಡ ವಸೀಂ ಬ್ಯಾರಿ ಮತ್ತು ಅವರ ಕುಟುಂಬ ಸದಸ್ಯರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ. ಭದ್ರತಾ ಪಡೆಗಳು ಉತ್ತರ ಕಾಶ್ಮೀರದ ಬಂಡಿಪೋರಾದ ವಾಟ್ರಿನಾ ಪ್ರದೇಶದಲ್ಲಿ ಭಾರೀ … Continued

ಮದ್ಯಕ್ಕಾಗಿಯೇ ಮೀಸಲಾದ ಭಾರತದ ಮೊದಲ ಮ್ಯೂಸಿಯಂ ಆಲ್ ಅಬೌಟ್ ಆಲ್ಕೋಹಾಲ್ ಗೋವಾದಲ್ಲಿ ಆರಂಭ..

ಮದ್ಯಕ್ಕಾಗಿ ಮೀಸಲಾಗಿರುವ ಭಾರತದ ಮೊದಲ ಮ್ಯೂಸಿಯಂ (India’s first museum dedicated to alcohol) ಗೋವಾದಲ್ಲಿ ಆರಂಭವಾಘಿದೆ. ಸಂಸ್ಥೆಯ ಮಾಲೀಕರು ಈ ಪ್ರಯತ್ನವನ್ನು ಕರಾವಳಿ ರಾಜ್ಯದ ಮದ್ಯ ತಯಾರಿಕೆಯ ಪರಂಪರೆಯನ್ನು ಉತ್ತೇಜಿಸುತ್ತದೆ ಮತ್ತು ಮದ್ಯ ಸೇವನೆಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಮ್ಯೂಸಿಯಂನಲ್ಲಿ 1950 ರ ದಶಕದ ಫೆನಿ ಬಾಟಲಿಗಳು, ಪಾನೀಯವನ್ನು ಪೂರೈಸಲು ಬಳಸುವ ಗಾಜಿನ ವಸ್ತುಗಳು, ಹಳೆಯ … Continued

ದೆಹಲಿ ನ್ಯಾಯಾಲಯದಲ್ಲಿ ಶೂಟೌಟ್ ಪ್ರಕರಣ: ಇಬ್ಬರ ಬಂಧನ

ನವದೆಹಲಿ: ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರನ್ನು ದೆಹಲಿ ಪೊಲೀಸ್ ವಿಶೇಷ ತಂಡ ಬಂಧಿಸಿದೆ. ದೆಹಲಿ ಪಶ್ಚಿಮದ ನಿವಾಸಿಗಳಾದ ಉಮಂಗ್ ಮತ್ತು ವಿನಯ್ ಬಂಧಿತ ಅರೋಪಿಗಳಾಗಿದ್ದಾರೆ. ಹಲವರಿಗಾಗಿ ಇನ್ನೂ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಯರ್ ಬಟ್ಟೆ ಧರಿಸಿ ನ್ಯಾಯಾಲಯದೊಳಗೆ ನುಗ್ಗಿದ್ದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು.ಈ ವೇಳೆ ಭದ್ರತೆಯಲ್ಲಿದ್ದ ಪೊಲೀಸರು … Continued

ಭಾರತದಲ್ಲಿ 28,326 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ನಿನ್ನೆಗಿಂತ 4.4% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 28,326 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ ಶೇಕಡಾ 4.4 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ, ದೇಶದ ಪ್ರಕರಣಗಳ ಸಂಖ್ಯೆ 3,35,31,498 ಕ್ಕೆ ತಲುಪಿದೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳ 16,671 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 3,276 ಪ್ರಕರಣಗಳು, ತಮಿಳುನಾಡು 1,724 ಪ್ರಕರಣಗಳು, ಮಿಜೋರಾಂ … Continued